Subscribe to Updates
Get the latest creative news from FooBar about art, design and business.
ಇತ್ತ ದರ್ಶನ್ ಅಭಿಮಾನಿಗಳು ಹೋದಲ್ಲಿ ಬಂದಲ್ಲಿ ಮತಿಗೆಟ್ಟವರಂತೆ ಡಿ ಬಾಸ್ ಅಂತೆಲ್ಲ ಘೋಷಣೆ ಕೂಗುತ್ತಾ ಅವಿವೇಕಿಗಳಂತಾಡುತ್ತಿದ್ದಾರೆ. ಇದೇ ಪಾಳೆಯದ ಒಂದಷ್ಟು ಮಂದಿ ಇನ್ನೇನು ದರ್ಶನ್ ಹೊರಬುರುತ್ತಾರೆ, ಮುಂದಿನ ಸಿಎಂ ಅವರೇ ಅಂತೆಲ್ಲ ತವುಡು ಕುಟ್ಟಿ ಸುಖಿಸುತ್ತಲೂ…
ಸಿದ್ದು ಪೂಣ್ಚಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರುವ ಬ್ರಹ್ಮಕಮಲ ಚಿತ್ರದ ಟ್ರೈಲರ್ ಬೆಗ್ಗೆ ಇದೀಗ ಸಿನಿಮಾಸಕ್ತರ ನಡುವೆ ಚರ್ಚೆ ಹುರಿಗೊಂಡಿದೆ. ಅದಕ್ಕೆ ಕಾರಣವಾಗಿರುವುದು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಬ್ರಹ್ಮಕಮಲ ಚಿತ್ರದ ಟ್ರೈಲರ್. ಹೆಣ್ಣೊಬ್ಬಳ ಆಂತರ್ಯದ ಸುತ್ತ ಹಬ್ಬಿಕೊಂಡಿರೋ ಸೂಈಕ್ಷ್ಮ…
ಟಗರು ಚಿತ್ರದ ಡಾಲಿ ಪಾತ್ರದ ಪ್ರಭೆಯಲ್ಲಿ ಧನಂಜಯ್ಗೆ ಕವುಚಿಕೊಂಡಿದ್ದ ಗ್ರಹಣವೆಲ್ಲ ಕಳೆದಂತಾದದ್ದೀಗ ಹಳೇ ವಿಚಾರ. ಯಾವ ನಟ ನಟಿಯರಿಗೇ ಆದರೂ ಅಂಥಾದ್ದೊಂದು ಬ್ರೇಕ್ ಸಿಕ್ಕ ನಂತರದಲ್ಲಿ ಕೈಗೊಳ್ಳುವ ನಿರ್ಧಾರಗಳು, ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಇಡೀ ವೃತ್ತಿ…
ಈ ಸಮಾಜದಲ್ಲಿ ಅದೆಂಥಾದ್ದೇ ಬೆಳವಣಿಗೆಗಳು ಘಟಿಸಿದರೂ, ಆಳೋ ಸರ್ಕಾರಗಳು ಅದೆಷ್ಟೇ ಜನವಿರೋಧಿ ನಡೆ ಅನುಸರಿಸಿದರೂ ಸೋಕಾಲ್ಡ್ ಸೆಲೆಬ್ರಿಟಿಗಳು ತಣ್ಣಗೆ ಬಿಲ ಸೇರಿಕೊಳ್ಳುತ್ತಾರೆ. ಸರ್ಕಾರ ಯಾವ ಪಕ್ಷದ್ದೇ ಆಗಿರಲಿ; ಅದರ ತಪ್ಪು ನಡೆಗಳನ್ನು ಪ್ರಶ್ನಿಸಬೇಕೆಂಬ ಪ್ರಜಾಸತ್ತಾತ್ಮಕ ಕರ್ತವ್ಯದ…
ಸಾದಾಸೀದ ವ್ಯಕ್ತಿತ್ವ ಹಾಗೂ ನಟನಾ ಚಾತುರ್ಯದ ಮೂಲಕವೇ ಗಮನ ಸೆಳೆದಿರುವಾಕೆ ಸಾಯಿಪಲ್ಲವಿ. ಬಾಲಿವುಡ್ಡಿನ ಬಹುನಿರೀಕ್ಷಿತ ಚಿತ್ರ ರಾಮಾಯಣದಲ್ಲಿ ಸೀತೆಯಾಗಿ ನಟಿಸುತ್ತಿರೋ ಸಾಯಿಪಲ್ಲವಿಯೀಗ ಪ್ಯಾನಿಂಡಿಯಾ ಮಟ್ಟದಲ್ಲಿಯೂ ಬಹುಬೇಡಿಕೆ ಹೊಂದಿರುವ ನಟಿಯಾಗಿ ಹೊರಹೊಮ್ಮಿದ್ದಾರೆ. ಪಾತ್ರಗಳ ಆಯ್ಕೆಯೂ ಸೇರಿದಂತೆ ಪ್ರತಿಯೊಂದರಲ್ಲಿಯೂ…
ಒರಟ ಶ್ರೀ ನಿರ್ದೇಶನದ `ಶಬರಿ’ ಚಿತ್ರವೀಗ ಸಿನಿಮಾ ಪ್ರೇಮಿಗಳ ವಲಯದಲ್ಲಿ ಗಾಢ ನಿರೀಕ್ಷೆಯೊಂದನ್ನು ಹುಟ್ಟುಹಾಕಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ ಟೀಸರ್ ಒಂದಷ್ಟು ಸಕಾರಾತ್ಮಕ ಅಲೆ ಸೃಷ್ಟಿಸಿರುವಾಗಲೇ ಚಿತ್ರತಂಡ ಒಂದಿಡೀ ಸಿನಿಮಾದ ಆತ್ಮವನ್ನೇ ಅವುಸಿಟ್ಟುಕೊಂಡಂತೆ ಭಾಸವಾಗೋ…
ಬಹುಶಃ ಒಂದಷ್ಟು ಅಡೆತಡೆಗಳು ಬಾರದಿದ್ದಿದ್ದರೆ, ವಿಜಯ್ ರಾಜಕಾರಣದ ಅಖಾಡಕ್ಕಿಳಿದು, ಅಲ್ಲಿನ ಒಂದಷ್ಟು ಸ್ಥಿತ್ಯಂತರಗಳ ನಡುವೆ ಗೋಜಲಾಗದೇ ಇದ್ದಿದ್ದರೆ ಜನನಾಯಗನ್ ಚಿತ್ರಕ್ಕೆ ಮತ್ತೊಂದು ಮಟ್ಟದ ಓಪನಿಂಗ್ ಸಿಕ್ಕಿರುತ್ತಿತ್ತು. ಆದರೆ, ಪದೇ ಪದೆ ಮುಂದಕ್ಕೆ ಹೋದ ಬಿಡುಗಡೆ ದಿನಾಂಕ,…
ಈ ಸಿನಿಮಾ ನಟ ನಟಿಯರಲ್ಲಿ ಬಹುಪಾಲು ಮಂದಿ ಸಮಾಜದ ಸ್ಥಿತ್ಯಂತರಗಳಿಗೆ ಸ್ಪಂದಿಸುವ ಸಂವೇದನೆಯನ್ನೇ ಕಳೆದುಕೊಂಡಿರುತ್ತಾರೆ. ಅದರಲ್ಲಿಯೂ ರಾಜಕೀಯದ ಆಸಾಮಿಗಳ ಬಗ್ಗೆ ಈ ಮಂದಿ ಅದೆಂಥಾ ಸಂದರ್ಭಗಳಲ್ಲಿಯೂ ತುಟಿ ಬಿಚ್ಚೋದು ಕಡಿಮೆ. ಅದ್ಯಾವ ಪಕ್ಷವೇ ಅಧಿಕಾರ ಕೇಂದ್ರದಲ್ಲಿದ್ದರೂ,…
ಬಿಗ್ಬಾಸ್, ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸಿರುವ ಚಿತ್ರ `ರುಕ್ಮಿಣಿ ರಾಧಾಕೃಷ್ಣ’. ಈ ಮೂಲಕ ಮತ್ತೊಂದು ವಿಭಿನ್ನವಾದ ಪ್ರೇಮ ಕಥಾನಕವೊಂದು ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಟೈಟಲ್ ಮತ್ತು ಪೋಸ್ಟರುಗಳ ಮೂಲಕವೇ ಆರಂಭಿಕವಾಗಿ ತಾನೇ…
ಕಳೆದ ಕೆಲ ವರ್ಷಗಳಿಂದೀಚೆಗೆ ಬಾಲಿವುಡ್ ತನ್ನ ಹಳೇಯ ಛಾರ್ಮ್ ಕಳೆದುಕೊಮಡು ಮಂಕಾಗಿತ್ತು. ಧುರಂಧರ್ ಸರಣಿ ಗೆಲುವು ದಕ್ಕದೇ ಹೋಗಿದ್ದರೆ, ಬಹುಶಃ ಬಾಲಿವುಡ್ ಈ ಹೊತ್ತಿಗೆಲ್ಲ ಕೋಮಾವಸ್ಥೆ ತಲುಪಿಕೊಳ್ಳುತ್ತಿತ್ತೇನೋ… ಇಂಥಾದ್ದೊಂದು ಹಠಾತ್ ಗೆಲುವಿನಿಂದಾಗಿ ಚೇತರಿಸಿಕೊಂಡಂತಿರೋ ಬಾಲಿವುಡ್ಡಲ್ಲಿ ಒಂದಷ್ಟು…
