Subscribe to Updates
Get the latest creative news from FooBar about art, design and business.
ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೆದ್ದಿ. ಪ್ಯಾನಿಂಡಿಯಾ ಮಟ್ಟದಲ್ಲಿ ಕ್ರೇಜ್ ಮೂಡಿಸಿರೋ ಈ ಸಿನಿಮಾದ ಕೆಲಸ ಕಾರ್ಯಗಳೀಗ ಅಂತಿಮ ಘಟ್ಟ ತಲುಪಿಕೊಳ್ಳುತ್ತಿವೆ. ಆದರೆ, ನಿರೀಕ್ಷೆಗಿಂತಲೂ ಚಿತ್ರೀಕರಣದ ಕೆಲಸ ಕಾರ್ಯಗಳು ಕೊಂಚ ತಡವಾಗಿವೆ. ಸದ್ಯದ ಮಟ್ಟಿಗೆ…
ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಕನ್ನಡದ ಸಿನಿಮಾಸಕ್ತರನ್ನು ಸೆಳೆದುಕೊಂಡಾಕೆ ರುಕ್ಮಿಣಿ ವಸಂತ್. ಮೊದಲ ಹೆಜ್ಜೆಯಲ್ಲಿಯೇ ಸಮ್ಮೋಹಕ ಗೆಲುವು ಕಂಡಿದ್ದ ರುಕ್ಮಿಣಿಯ ವೃತ್ತಿ ಬದುಕಿನಲ್ಲಿ ವರ್ಷಗಟ್ಟಲೆ ನಿರ್ವಾತ ಸ್ಥಿತಿಯೊಂದು ಆವರಿಸಿಕೊಂಡಿತ್ತು. ಆದರೆ, ಅದರ ಬೆನ್ನಲ್ಲಿಯೇ ಪ್ಯಾನಿಂಡಿಯಾ ಮಟ್ಟದ…
ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿರೋದರಿಂದ ಯಶ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ಅತ್ಯಂತ ಪ್ರಶಸ್ತವಾದ ಘಳಿಗೆಯನ್ನು ಟಾಕ್ಸಿಕ್ ಚಿತ್ರತಂಡ ಯಾಕೆ ಕೈ ಜಾರಿಸಿಕೊಂಡಿದೆ ಅನ್ನೋದರ ಸುತ್ತಾ ಚರ್ಚೆಗಳು ನಡೆಯುತ್ತಿವೆ. ಯುಗಾದಿಯ ರಜೆ, ಅದರ ಬೆನ್ನಿಗಂಟಿಕೊಂಡು…
ದಳಪತಿ ವಿಜಯ್ ಅದ್ಯಾವ ಘಳಿಗೆಯಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟನೋ, ಆ ಕ್ಷಣದಿಂದಲೇ ಆತನ ನೆಮ್ಮದಿ ಇಂಚಿಂಚಾಗಿ ಕಳಚಿ ಬೀಳಲಾರಂಭಿಸಿದೆ. ಸಾಲು ಸಾಲು ಆಘಾತಗಳಿಂದ ಕಂಗಾಲಾಗಿರುವ ದಳಪತಿಯ ವಿರುದ್ಧ ವಿರೋಧಿ ಪಾಳೆಯ ಸಂದಿಗೊಂದಿಗಳಿಂದ ನುಸುಳಿ ಬಂದಿ ಬೊಬ್ಬಿರಿಯಲಾರಂಭಿಸಿವೆ.…
ಮದುವೆಯಾದ ನಂತರ ನಟಿಯ ಪಾಲಿಗೆ ಅವಕಾಶಗಳು ಕುಂಠಿತವಾಗುತ್ತವೆಂಬುದು ಸಿನಿಮಾ ರಂಗದಲ್ಲಿ ಚಾಲ್ತಿಯಲ್ಲಿರುವ ಲಾಗಾಯ್ತಿನ ನಂಬಿಕೆ. ಕೆಲವೇ ಕೆಲ ನಟಿಯರು ಮಾತ್ರ ಮದುವೆಯಾಚೆಗೂ ಪುಟಿದೆದ್ದಿದ್ದಿದೆ. ಮತ್ತೆ ಬಣ್ಣ ಹಚ್ಚಿ ಗೆದ್ದ ಉದಾಹರಣೆಗಳೂ ಇದ್ದಾವೆ. ಆದರೆ, ಮಗು ಮಡಿಲು…
ಕೊರೋನಾ ನಂತರದಲ್ಲಿ ವರ್ಷಗಟ್ಟಲೆ ಕೋಮಾಕ್ಕೆ ಜಾರಿದ್ದ ಕನ್ನಡ ಚಿತ್ರರಂಗವೀಗ ಮೆಲ್ಲಗೆ ಚೇತರಿಸಿಕೊಳ್ಳುತ್ತಿದೆ. ಒಂದಷ್ಟು ಚೆಂದದ ಪ್ರಯತ್ನಗಳ ಮೂಲಕ ಮತ್ತೆ ಪ್ರೇಕ್ಷಕರನ್ನು ಸಿನಿಮಾ ಮಂದಿರಗಳತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಓಟಿಟಿ ಮುಂತಾದವುಗಳು ಬೆರಳ ಮೊನೆಯಲ್ಲೇ ಇದ್ದರೂ ಕೂಡಾ,…
ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ರಾಜಕೀಯದತ್ತ ಹೊರಳಿಕೊಂಡಿದ್ದಾತ ದಳಪತಿ ವಿಜಯ್. ತಮಿಳುನಾಡಿನ ಮಟ್ಟಿಗೆ ಸಿನಿಮಾ ಮಂದಿ ರಾಜಕಾರಣಿಗಳಾಗೋದು ವಿಶೇಷವೇನಲ್ಲ. ಆದರೆ, ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಘಳಿಗೆಯಿಂದ ವಿಶೇಷ, ವಿಚಿತ್ರವೆನ್ನಿಸುವಂಥಾ ವಿದ್ಯಮಾನಗಳೇ ಸಾಲುಸಾಲಾಗಿ ಘಟಿಸಲಾರಂಭಿಸಿವೆ. ತನ್ನ ಶಕ್ತಿಪ್ರದರ್ಶನದ…
ಬಿಗ್ಬಾಸ್ ವಿನ್ನರ್ ಗಿಲ್ಲಿನಟ ಮತ್ತು ಸೌರವ್ ಶೆಟ್ಟಿ ನಾಯಕರಾಗಿ ನಟಿಸಿರುವ ಚಿತ್ರ ಸೂಪರ್ ಹಿಟ್. ಈಗಾಗಲೇ ಹಾಸ್ಯ ಪ್ರಧಾನ ಚಿತ್ರವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಸೂಪರ್ ಹಿಟ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ನಿರೀಕ್ಷೆ ಮೂಡಿಸಿದೆ. ವಿಜಯಾನಂದ್…
ತುಳುನಾಡಿನ ಅಸ್ಮಿತೆಯಂತಿರೋ ಕಂಬಳವೆಂಬುದು ಸದಾ ಸಿನಿಮಾ ಕ್ಷೇತ್ರದವರನ್ನು ಕಾಡುತ್ತಾ ಬಂದಿದೆ. ಆದರೆ, ಈ ವರೆಗೆ ಅಂಥಾ ಕೌತುಕ ಕೆಲವಾರು ದೃಷ್ಯಗಳಿಗೆ ಮಾತ್ರವೇ ಸೀಮಿತವಾಗಿದೆ. ಆದರೀಗ ರೋಚಕವಾದ ಕಥನದೊಂದಿಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಂಬಳದ…
ತನ್ನ ಅಭಿನಯದ ಶೈಲಿಯಿಂದಲೇ ಜನಮನ ಗೆದ್ದು ನ್ಯಾಚುರಲ್ ಸ್ಟಾರ್ ಅನ್ನಿಸಿಕೊಂಡಿರುವಾತ ನಾನಿ. ವೃತ್ತಿ ಬದುಕಿನಲ್ಲಿ ಸಹಜವಾದ ಒಂದಷ್ಟು ಏರಿಳಿತಗಳನ್ನು ಕಂಡಿರುವ ನಾನಿ, ಒಂದು ಸೋಲಿನ ಬೆನ್ನಲ್ಲಿಯೇ ಮೈ ಕೊಡವಿಕೊಂಡು ಎದ್ದು ನಿಂತ ಉದಾಹರಣೆಗಳಿದ್ದಾವೆ. ಒಂದಷ್ಟು ಹಂತಗಳಲ್ಲಿ…
