ಬಾಹುಬಲಿಯಂಥ ಸೂಪರ್ ಹಿಟ್ ಸಿನಿಮಾ ಕೊಟ್ಟ ನಂತರವೂ ಅದೆಕೋ ಪ್ರಭಾಸ್ ಸೋಲಿನ ಪಾಲಿಗೆ ಆತ್ಮೀಯ ಡಾರ್ಲಿಂಗ್ ಆಗಿ ಬದಲಾಗಿದ್ದಾನೆ. ಕಲ್ಕಿ ಚಿತ್ರದ ಮೂಲಕ ಒಂದು ಮಟ್ಟದ ಗೆಲುವು ಪ್ರಭಾಸ್‌ಗೆ ದಕ್ಕಿತ್ತು. ಆದರೆ, ಆ ಸಿನಿಮಾದ ಜೊತೆ…

ಬಹುಶಃ ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸ್ಪರ್ಧಿಯೋರ್ವನ ಗೆಲುವು ಬಹುತೇಕರನ್ನು ಸಂತೃಪ್ತಗೊಳಿಸಿದೆ. ಆರಂಭದಲ್ಲಿ ಕಿಚ್ಚಾ ಸುದೀಪ್ ಈ ಸೀಜನ್ನು ಸಂಪೂರ್ಣವಾಗಿ ಡಿಫರೆಂಟಾಗಿರುತ್ತದೆಂದು ಎದೆ ತಟ್ಟಿಕೊಂಡು ಹೇಳಿದ್ದರು. ಆದರೆ, ಆಟ ಚಾಲೂ ಆಗಿ ವಾರ…

ಅದೇಕೋ ನವರಸ ನಾಯಕ ಜಗ್ಗೇಶ್ ತಮ್ಮ ಕೋಮಲ್ ಕುಮಾರ್ ವೃತ್ತಿ ಬದುಕು ಹೊಯ್ದಾಟದಲ್ಲಿಯೇ ಮುಂದುವರೆದಿದೆ. ಕೋಮಲ್ ನಾಯಕನಾಗೋ ಆಸೆ ಚಿಗುರಿಸಿಕೊಂಡಾದ ನಂತರದ ಯಾನ ಕಂಡವರಿಗೆ, ಆತನನ್ನು ಆವರಿಸಿಕೊಂಡಿರುವ ಸೋಲಿನ ಪರ್ವದ ಹಿಂದಿರೋ ಅಸಲೀ ಕಾರಣ ನಿಖರವಾಗಿಯೇ…

ತೆಲುಗು ನಟ ಅಲ್ಲು ಅರ್ಜುನ್ ಪುಷ್ಪಾ ಸರಣಿ ಸಿನಿಮಾಗಳ ಮೂಲಕ ವಿಶ್ವ ಮಟ್ಟದಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾಗಳನ್ನು ಬಾಲಿವುಡ್ಡೇ ಮಂಕಾಗುವಂತೆ ಪ್ರತಿಷ್ಠಾಪಿಸಿದ ಕೀರ್ತಿಯೂ ಅಲ್ಲು ಪಾಲಿಗೆ ದಕ್ಕಿ ಬಿಟ್ಟಿದೆ. ಪುಷ್ಪಾ೨ ನಂತರದಲ್ಲಿ…

ಒಂದು ದರೋಡೆಕೋರ ಗ್ಯಾಂಗ್ ಲೀಡರ್ ಓರ್ವ ಹೇಗೆ ದೇಶಭಕ್ತಿಯ ಮುಖವಾಡ ತೊಟ್ಟು ಹೀರೋ ಆಗಬಹುದು ಅನ್ನೋದಕ್ಕೆ ತಾಜಾ ಉದಾಹರಣೆಯಂತಿರುವಾತ ಲಾರೆನ್ಸ್ ಬಿಷ್ಣೋಯ್. ವಿದ್ಯೆಯ ಮೂಲಕ ಬದುಕು ಕಟ್ಟಿಕೊಳ್ಳುವ ಅಗಾಧ ಅವಕಾಶಗಳನ್ನು ಎಡಗಾಲಲ್ಲಿ ಒದ್ದು ಅಡ್ಡ ದಾರಿ…

ರಕ್ತಚಂದನ ಕಳ್ಳ ಸಾಗಣೆಯನ್ನು ಕೇಂದ್ರವಾಗಿರಿಸಿಕೊಂಡಿದ್ದ ಪುಷ್ಪಾ ಸರಣಿಯ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ದಾಖಲೆಯನ್ನೇ ಬರೆದಿವೆ. ಇಲ್ಲಿ ರಕ್ತಚಂದನ ದಂಧೆಕೋರನನ್ನೇ ಹೀರೋ ಆಗಿ ಮೆರೆಸಿರೋದರ ವಿರುದ್ಧ ಒಂದಷ್ಟು ವಿರೀಧಗಳೂ ವ್ಯಕ್ತವಾಗುತ್ತಿವೆ. ಆದರೆ, ಅದೆಲ್ಲದರಾಚೆಗೆ ಒಂದು ಸಿನಿಮಾವಾಗಿ…

ಭಾರತೀಯ ಚಿತ್ರರಂಗದ ಅತ್ಯಪರೂಪದ ನಟಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುವಾಕೆ ಸಾಯಿಪಲ್ಲವಿ. ಅವಕಾಶಕ್ಕಾಗಿ ಯಾವ ಅವತಾರಕ್ಕೂ ಸೈ ಎಂಬುದೇ ಬಹುತೇಕ ನಟಿಯರ ಸಿದ್ಧಾಂತ. ಅಂಥಾ ಭರಾಟೆಯಲ್ಲಿ ತನಗೆ ತಾನೇ ಗೆರೆ ಹಾಕಿಕೊಂಡು, ಅಂಥಾ ಮಿತಿಗಳ ನಡುವೆಯೂ ದೊಡ್ಡ ದೊಡ್ಡ…

ಈಗ ಎಲ್ಲೆಂದರಲ್ಲಿ ಟಾಕ್ಸಿಕ್ ಚಿತ್ರದ್ದೇ ಸುದ್ದಿ. ಟೀಸರ್, ಟ್ರೈಲರ್‌ಗಳ ಮೂಲಕ ತಲೆಗೆ ಹುಳ ಬಿಟ್ಟರೆ ಬಿಟ್ಟಿಯಾಗಿಯೇ ಪಬ್ಲಿಸಿಟಿ ಸಿಗುತ್ತದೆಂಬುದು ಸಿನಿಮಾ ಮಂದಿಯ ಹಳೇ ಫಾರ್ಮುಲಾ. ಇದನ್ನು ಟಾಕ್ಸಿಕ್ ನಿರ್ದೇಶಕ ಗೀತು ಮೋಹನ್ ದಾಸ್ ಬಲವಾಗಿಯೇ ನೆಚ್ಚಿಕೊಂಡಿದ್ದಾರೆ.…

ಕನ್ನಡದ ಹುಡುಗ ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನಿಂಡಿಯಾ ಸ್ಟಾರ್. ಟಾಕ್ಸಿಕ್ ಮೂಲಕ ಮತ್ತೊಂದು ಮಟ್ಟ ಮುಟ್ಟಲು ಕೈ ಚಾಚಿರುವ ಯಶ್ ಬಗ್ಗೆ ಸಿನಿಮಾ ಪ್ರೇಮಿಗಳೆಲ್ಲ ಭಾಷಾತೀತವಾಗಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಉತ್ತರದ…

ಪ್ರಭಾಸ್ ನಟನೆಯ ರಾಜಾಸಾಬ್ ಚಿತ್ರ ಬಿಡುಗಡೆಗೊಂಡಿದೆ. ಬೇರೆ ಸಿನಿಮಾಭಿಮಾನಿಗಳ ಕಥೆ ಹಾಗಿರಲಿ; ಖುದ್ದು ಪ್ರಭಾಸ್‌ನನ್ನು ಅತೀವವಾಗಿ ಆರಾಧಿಸುವ ಅಭಿಮಾನಿಗಳಿಗೇ ಈ ಸಿನಿಮಾ ತೀವ್ರ ನಿರಾಸೆ ತಂದೊಡ್ಡಿದೆ. ಅಭಿಮಾನಿ ಬಳಗ ಅಸಹನೆಯನ್ನು ತೋರಗೊಡದೆ ತ್ಯಾಪೆ ಹಚ್ಚಲು ಪ್ರಯತ್ನಿಸುತ್ತಿದೆ.…