ನ್ಯೂಸ್ ಚಾನೆಲ್ಲುಗಳು, ಮನೋರಂಜನಾತ್ಮಕ ವಾಹಿನಿಗಳು ಪ್ರವರ್ಧಮಾನಕ್ಕೆ ಬಂದ ನಂತರ ಕಳ್ಳ ಜ್ಯೋತಿಷಿಗಳ ಹಾವಳಿ ಮೇರೆ ಮೀರಿಕೊಂಡಿದೆ. ಕರ್ನಾಟಕವೂ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಅರೆಬರೆ ಕಲಿತ ಜ್ಯೋತಿಷ್ಯ ಶಾಸ್ತ್ರವನ್ನೇ ಕಾಸು ಪೀಕುವ ದಂಧೆಗೆ ಬಳಸಿಕೊಳ್ಳುತ್ತಿರುವ ದಗಲ್ಬಾಜಿಗಳೇ…

ದಳಪತಿ ವಿಜಯ್‌ಗೆ ರಾಜಕೀಯ ಎಂಟ್ರಿಯೇ ಸಾಡೇಸಾತ್ ಶನಿ ಅಮರಿಕೊಳ್ಳಲು ಕಾರಣವಾಯ್ತಾ? ಹೀಗೊಂದು ಚರ್ಚೆ ತಮಿಳುನಾಡಿನ ಸಿನಿಮಾ ರಂಗದಲ್ಲಿ ಗಂಭೀರವಾಗಿಯೇ ನಡೆಯುತ್ತಿದೆ. ಒಂದೆರಡಲ್ಲ; ಪ್ರತೀ ದಿನವೂ ಜನನಾಯಗನ್ ಪಡಸಾಲೆಯಿಂದ ಒಂದೊಂದು ಆಘಾತಕರ ಸುದ್ದಿಗಳು ಜಾಹೀರಾಗುತ್ತಲೇ ಇವೆ. ಅಸಂಖ್ಯಾತ…

ಒಂದೆರಡು ಸಿನಿಮಾಗಳು ನಿರೀಕ್ಷೆಯಂತೆ ಮೂಡಿ ಬರದಿದ್ದರೆ, ಅದೆಂಥಾ ದೈತ್ಯ ಸ್ಟಾರುಗಳಾದರೂ ತಲಗೆಲೆಗಳಂತೆ ಹೊಯ್ದಾಡೋದಿದೆ. ಇಂಥಾ ಸಂದಿಗ್ಧ ಸ್ಥಿತಿಯನ್ನು ಅನೇಕರು ದಾಟಿಕೊಂಡಿದ್ದಾರೆ; ಅದೆಷ್ಟೋ ನಟರು ಬೋರಲು ಬಿದ್ದಿದ್ದಾರೆ. ಆದರೆ, ಬಾಹುಬಲಿ ಖ್ಯಾತಿಯ ಪ್ರಭಾಸ್ ಮಾತ್ರ ಅದಕ್ಕೆ ತದ್ವಿರುದ್ಧ…

ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಲೇ ಒಂದರ ಹಿಂದೊಂದರಂತೆ ಆಘಾತಗಳು ಎದುರಾಗಲಾರಂಭಿಸಿದ್ದಾವೆ. ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಈತ ರಾಜಕಾರಣಕ್ಕೆ ಎಂಟ್ರಿ ಕೊಟ್ಟಾಗ ಕ್ರಾಂತಿಕಾರ ಬದಲಾವಣೆ ತರಬಹುದೆಂಬ ಕ್ಷೀಣ ನಿರೀಕ್ಷೆಯೊಂದಿತ್ತು. ಆದರೆ, ಜನಸಾಮಾನ್ಯರಿಗೆ ಬಿಟ್ಟಿ ಭರವಸೆಗಳನ್ನು ಕೊಡುವ…

ಈ ಸಿನಿಮಾ ಮಂದಿಗೆ ಭೂಗತ ಜಗತ್ತಿನ ಮೇಲಿರುವ ಕುತೂಹಲ ಯಾವತ್ತಿಗೂ ಕಡಿಮೆಯಾಗುವುದಿಲ್ಲ. ಭೂಗತದ ಹುದುಲಲ್ಲಿ ಸಿಕ್ಕಿಕೊಂಡಿರುವ ಸಣ್ಣ ಸಣ್ಣ ಎಳೆಗಳನ್ನೂ ಕೂಡಾ ದೃಷ್ಯವಾಗಿಸಿ ಆಗಿದೆ. ಅದರಲ್ಲಿ ಕೆಲ ಚಿತ್ರಗಳು ಗೆದ್ದರೆ, ಮತ್ತೆ ಕೆಲ ಸಿನಿಮಾಗಳು ಬರೀ…

ಬಾಲಿವುಡ್ ನಟಿಯಾಗಿ, ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಒಂದಷ್ಟು ಪ್ರಸಿದ್ಧಿ ಪಡೆದಿದ್ದಾಕೆ ಕಂಗನಾ ರಾಣೌತ್. ಒಂದಷ್ಟು ವರ್ಷಗಳ ಕಾಲ ಸಾಧಾರಣವೆಂಬಂಥಾ ಗೆಲುವುಗಳ ಮೂಲಕ ಚಾಲ್ತಿಯಲ್ಲಿದ್ದ ಈಕೆ, ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸೋಲು…

ಈಗೊಂದಷ್ಟು ದಿನಗಳಿಂದ ಊರುತುಂಬಾ ನಾಯಿ ಸತೀಶನೆಂಬೋ ಹಡಬೇ ಆಸಾಮಿಯ ಹಾವಳಿ ವಿಪರೀತಕ್ಕಿಟ್ಟುಕೊಂಡಿದೆ. ಕ್ಯಾಕರಿಸಿ ತುಪುಕ್ಕನೆ ಮುಕಕ್ಕುಗಿದರೂ `ಅಷ್ಟೂ ಜನರನ್ನ ಬಿಟ್ಟು ನಂಗೇ ಉಗಿದಿದ್ದಾರಂದ್ರೆ ನಾನು ಎಷ್ಟು ಫೇಮಸ್ ಅಂತ ಇಮ್ಯಾಜಿನ್ ಮಾಡ್ಕಳಿ’ ಅನ್ನುವಷ್ಟು ನಾಯಿ ಸತೀಶ…

ಕರ್ನಾಟಕದ ದಿಕ್ಕಿನಿಂದ ಪ್ಯಾನಿಂಡಿಯಾ ಮಟ್ಟದಲ್ಲಿ ಆಧ್ಯಾತ್ಮಿಕ ಗಾಳಿ ಬೀಸಲಾರಂಭಿಸಿದೆ. ಒಂದು ಕಾಲದಲ್ಲಿ ನಾನಾ ಮಹಾತ್ಮೆಗಳ ಸಿದ್ಧಸೂತ್ರದ ದೇವರ ಸಿನಿಮಾಗಳು ರೂಪುಗೊಂಡು, ಅದರಲ್ಲೊಂದಷ್ಟು ಭರ್ಜರಿ ಯಶ ಕಂಡಿದ್ದೂ ಇದೆ. ಆದರೀಗ ಪಕ್ಕಾ ಕಮರ್ಶಿಯಲ್ ಪಥದಲ್ಲಿಯೇ ಪ್ಯಾನಿಂಡಿಯಾ ಮಟ್ಟದಲ್ಲಿ…

ವೃತ್ತಿ ಬದುಕಿನಲ್ಲಿ ಕೊಂಚ ಎಡವಿದರೂ ಕೂಡಾ ಸ್ಟಾರ್ ನಟರು ಸರಣಿ ಸೋಲುಗಳಿಗೆ ತಲೆಕೊಡಬೇಕಾಗುತ್ತದೆ. ಎಂತೆಂಥಾ ಸೂಪರ್ ಸ್ಟಾರ್‌ಗಳೂ ಕೂಡಾ ಇಂಥಾ ತಿರುವೊಂದರ ಅಂಚಿಗೆ ಬಂದು ನಿಂತು ಕಂಗಾಲೆದ್ದಿದ್ದಾರೆ. ಕೆಲ ಮಂದಿ ಸಾವರಿಸಿಕೊಂಡು ಮೇಲೆದ್ದು ನಿಂತರೆ; ಮತ್ತೆ…

ಕೆಜಿಎಫ್ ನಂತರದಲ್ಲಿ ಎಲ್ಲರ ಚಿತ್ತವೂ ಪ್ಯಾನಿಂಡಿಯಾ ಮಟ್ಟದ ಸಿನಿಮಾಗಳತ್ತ ವಾಲಿಕೊಂಡಿದೆ. ಕೆಜಿಎಫ್‌ನಂಥಾ ಸರಣಿ ಚಿತ್ರಗಳು ಅಪ್ಪಳಿಸಿದ ನಂತರ ಒಂದಿಡೀ ಕನ್ನಡ ಚಿತ್ರರಂಗವೇ ಕಪ್ಪು ಕಪ್ಪು ಛಾಯೆ ಮತ್ತು ಅದರಿಂದ ರಾಚಿಕೊಂಡಿದ ಭ್ರಮೆಯ ಧೂಳಿನ ನಡುವೆ ಉಸಿರುಗಟ್ಟಿದ…