ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ರಾಜಕೀಯದತ್ತ ಹೊರಳಿಕೊಂಡಿದ್ದಾತ ದಳಪತಿ ವಿಜಯ್. ತಮಿಳುನಾಡಿನ ಮಟ್ಟಿಗೆ ಸಿನಿಮಾ ಮಂದಿ ರಾಜಕಾರಣಿಗಳಾಗೋದು ವಿಶೇಷವೇನಲ್ಲ. ಆದರೆ, ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಘಳಿಗೆಯಿಂದ ವಿಶೇಷ, ವಿಚಿತ್ರವೆನ್ನಿಸುವಂಥಾ ವಿದ್ಯಮಾನಗಳೇ ಸಾಲುಸಾಲಾಗಿ ಘಟಿಸಲಾರಂಭಿಸಿವೆ. ತನ್ನ ಶಕ್ತಿಪ್ರದರ್ಶನದ…

ಬಿಗ್‌ಬಾಸ್ ವಿನ್ನರ್ ಗಿಲ್ಲಿನಟ ಮತ್ತು ಸೌರವ್ ಶೆಟ್ಟಿ ನಾಯಕರಾಗಿ ನಟಿಸಿರುವ ಚಿತ್ರ ಸೂಪರ್ ಹಿಟ್. ಈಗಾಗಲೇ ಹಾಸ್ಯ ಪ್ರಧಾನ ಚಿತ್ರವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಸೂಪರ್ ಹಿಟ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ನಿರೀಕ್ಷೆ ಮೂಡಿಸಿದೆ. ವಿಜಯಾನಂದ್…

ತುಳುನಾಡಿನ ಅಸ್ಮಿತೆಯಂತಿರೋ ಕಂಬಳವೆಂಬುದು ಸದಾ ಸಿನಿಮಾ ಕ್ಷೇತ್ರದವರನ್ನು ಕಾಡುತ್ತಾ ಬಂದಿದೆ. ಆದರೆ, ಈ ವರೆಗೆ ಅಂಥಾ ಕೌತುಕ ಕೆಲವಾರು ದೃಷ್ಯಗಳಿಗೆ ಮಾತ್ರವೇ ಸೀಮಿತವಾಗಿದೆ. ಆದರೀಗ ರೋಚಕವಾದ ಕಥನದೊಂದಿಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಂಬಳದ…

ತನ್ನ ಅಭಿನಯದ ಶೈಲಿಯಿಂದಲೇ ಜನಮನ ಗೆದ್ದು ನ್ಯಾಚುರಲ್ ಸ್ಟಾರ್ ಅನ್ನಿಸಿಕೊಂಡಿರುವಾತ ನಾನಿ. ವೃತ್ತಿ ಬದುಕಿನಲ್ಲಿ ಸಹಜವಾದ ಒಂದಷ್ಟು ಏರಿಳಿತಗಳನ್ನು ಕಂಡಿರುವ ನಾನಿ, ಒಂದು ಸೋಲಿನ ಬೆನ್ನಲ್ಲಿಯೇ ಮೈ ಕೊಡವಿಕೊಂಡು ಎದ್ದು ನಿಂತ ಉದಾಹರಣೆಗಳಿದ್ದಾವೆ. ಒಂದಷ್ಟು ಹಂತಗಳಲ್ಲಿ…

ನಯಾಪೈಸೆ ನಟನಾ ಕೌಶಲ್ಯ ಇಲ್ಲದಿದ್ದರೂ ಪರವಾಗಿಲ್ಲ; ಎತ್ತರದ ನಿಲುವು,ಒಂದಷ್ಟು ಚೆಂದವಿದ್ದುಬಿಟ್ಟರೆ ಹೀರೋ ಆಗೋದು ಸಲೀಸೆಂಬ ಭಾವ ಅನೇಕರಲ್ಲಿದೆ. ಇಂಥಾದ್ದರ ನಡುವೆ ನಟನೆಯ ಬಲವೊಂದಿದ್ದರೆ ಮತ್ತೆಲ್ಲವೂ ಗೌಣ ಎಂಬುದನ್ನು ಕೆಲ ನಟ ನಟಿಯರು ಸಾಬೀತುಪಡಿಸಿದ್ದಾರೆ. ಅಂಥಾ ಪ್ರತಿಭಾನ್ವಿತ…

ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಸಹೋದರನ ಸಿನಿಮಾದ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾರೆ. ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಹಾಗೂ ಗೌರವ್ ಶೆಟ್ಟಿ ನಾಯಕರಾಗಿ ನಟಿಸಿರುವ ಸೂಪರ್ ಹಿಟ್…

ಒಂದಕ್ಕಿಂತ ಒಂದು ಭಿನ್ನವಾದ, ತಲೆಮಾರುಗಳಾಚೆಗೂ ಪಥ್ಯವಾಗುವ ಸಿನಿಮಾಗಳ ಮೂಲಕ ಮನೆಮಾತಾಗಿರುವವರು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಈ ವರೆಗಿನ ಸಿನಿಮಾ ಯಾನದಲ್ಲಿ ಭಿನ್ನವಾದ ಕಥನಗಳಿಗೆ ದೃಷ್ಯರೂಪ ಕೊಡುತ್ತಾ ಬಂದಿರುವ ಅವರು, ದಶಕಗಳ ಹಿಂದೆ ಮನಸಿಗೆ…

ಇತ್ತೀಚೆಗಷ್ಟೇ ಟಾಕ್ಸಿಕ್ ಚಿತ್ರದಲ್ಲಿ ಯಶ್ ಪಾತ್ರ ಪರಿಚಯದ್ದೊಂದು ಟೀಸರ್ ಬಿಡುಗಡೆಗೊಂಡಿತ್ತು. ಅದರಲ್ಲಿ ರಾಕಿಭಾಯ್ ಕಾಣಿಸಿಕೊಂಡಿದ್ದ ಪರಮ ಪೋಲಿ ಅವತಾರ ಕಂಡು ಖುದ್ದು ಅಭಿಮಾನಿಗಳೇ ಬೆಚ್ಚಿಬಿದ್ದಿದ್ದರು. ಒಂದಷ್ಟು ಉರಗಗಳು ಮಡಿವಂತಿಕೆಯ ಪೊರೆಯೊಳಗೆ ಮಿಸುಕಾಡುತ್ತಾ ಸಂಭ್ರಮಿಸುತ್ತಲೇ, ಸೋಶಿಯಲ್ ಮೀಡಿಯಾದಲ್ಲಿ…

ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್೩ ಚಿತ್ರವನ್ನು ಆರಂಭಿಸಿದ ಘಳಿಗೆಯಿಂದಲೇ ಅದರ ಹಾಡುಗಳಿಗಾಗಿ ಕಾತರಿಸಿದ್ದವರ ಸಂಖ್ಯೆ ದೊಡ್ಡದಿದೆ. ಅಂಥಾ ನಿರೀಕ್ಷೆಗಳನ್ನ ಹುಸಿಗೊಳಿಸದಂತೆ ಎಚ್ಚರದಿಂದ, ಆಸ್ಥೆಯಿಂದ ಕೃಷ್ಣ ಈ ಸಿನಿಮಾ ಹಾಡುಗಳನ್ನು ರೂಪಿಸಿದ್ದಾರೆ. ತಿಂಗಳ ಹಿಂದೆ ಬಿಡುಗಡೆಗೊಂಡಿದ್ದ ಹಾಡೊಂದು…

ತಲೈವಾ ರಜನೀಕಾಂತ್ ವೃತ್ತಿ ಬದುಕು ಅನೇಕ ಏರಿಳಿತಗಳನ್ನು ಕಂಡಿದೆ. ಅಂಥಾ ಸೋಲು ಗೆಲುವುಗಳನ್ನೆಲ್ಲ ಸಮಾನವಾಗಿ ಸಂಭಾಳಿಸಿಕೊಂಡು ಸಾಗಿ ಬಂದಿರುವ ರಜನಿ ಪಾಲಿಗೆ ಕಬಾಲಿಯ ಸೋಲು ಮಾತ್ರ ಭಯಾನಕ ಆಘಾತವಾಗಿ ಕಾಡಿ ಬಿಟ್ಟಿತ್ತು. ಅಂಥಾ ಸೋಲಿನ ಸುಳಿಯಿಂದ…