Subscribe to Updates
Get the latest creative news from FooBar about art, design and business.
ಪ್ರಭಾಸ್ ನಾಯಕನಾಗಿ ನಟಿಸಿದ್ದ ರಾಜಾಸಾಬ್ ಚಿತ್ರ ಹೀನಾಯ ಸೋಲು ಕಂಡಿದೆ. ಪ್ರಭಾಸ್ನಂಥಾ ಸೂಪರ್ ಸ್ಟಾರ್ಗಳ ಸಿನಿಮಾಗಳು ಅದೆಷ್ಟೇ ಕೆಟ್ಟದ್ದಾಗಿದ್ದರೂ ಕೂಡಾ ಒಂದು ಮಟ್ಟದ ಪ್ರದರ್ಶನ ಕಾಣುತ್ತವೆ. ನಿರ್ಮಾಪಕರು ಹೂಡಿದ ಕಾಸಿಗೇನೂ ಮೋಸವಾಗೋದಿಲ್ಲ. ಅಂಥಾ ಗೆಲುವು ಪ್ರಭಾಸ್…
ಸಿನಿಮಾ ನಾಯಕಿ ಅಂದಾಕ್ಷಣವೇ ಮೊದಲ ಅರ್ಹತೆಯಾಗಿ ಕಾಣಿಸೀಓದು ಗ್ಲಾಮ್ ಲುಕ್. ಬಹುಶಃ ಭಾರತೀಯ ಚಿತ್ರರಂಗದ ಇತ್ತೀಚಿನ ದಿನಗಳ ಬಹುತೇಕ ನಟಿಯರು ಗ್ಲಾಮರ್ ಅನ್ನು ಮೊದಲ ಆಧ್ಯತೆಯಾಗಿಸಿ, ಪಾತ್ರಗಳ ಆಯ್ಕೆ ಮತ್ತು ನಟನಾ ಕೌಶಲ್ಯವನ್ನು ಎರಡನೇ ಆಯ್ಕೆಯಾಗಿಸಿಕೊಂಡಿದ್ದಾರೆ.…
ಕೆಲವೊಂದು ಸಿನಿಮಾಗಳ ಪಾಲಿಗೆ ಕಾಲವೆಂಬೋ ಕಾಲವೇ ಸರಿಕಟ್ಟಾಗಿ ಸಾಥ್ ಕೊಟ್ಟು ಬಿಡೋದಿದೆ. ತಿಂಗಳಿಂದೀಚೆಗೆ ಸುದ್ದಿ ಕೇಂದ್ರದಲ್ಲಿರುವ `ಸೂಪರ್ ಹಿಟ್’ ಚಿತ್ರದ ಪಾಲಿಗೂ ಅಂಥಾದ್ದೇ ಒಂದು ಪೂರಕ ಸನ್ನಿವೇಶ ತಂತಾನೇ ಕೂಡಿಬಂದಿದೆ. ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ…
ಭಾರತೀಯ ಚಿತ್ರರಂಗ ಅನೇಕ ಮನಃಸ್ಥಿತಿಗಳ, ವಿಕ್ಷಿಪ್ತ ಅವತಾರಗಳ ನಟ ನಟಿಯರನ್ನು ಕಂಡಿದೆ. ಇಂಥವರ ಸಾರ್ವಜನಿಕ ವರ್ತನೆ, ಖಾಸಗೀ ಬದುಕಿನ ನಡವಳಿಕೆಗಳ ಬಗ್ಗೆ ಅನೇಕಾನೇಕ ದಂತಕಥೆಗಳೇ ಹುಟ್ಟಿಕೊಂಡಿವೆ. ಇಂಥಾ ಸಾಲಿನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವಾತ ತಲಾ ಅಜಿತ್.…
ಸಿನಿಮಾ ರಂಗಕ್ಕೂ ಮೌಢ್ಯಗಳಿಗೂ ಅವಿನಾಭಾವ ನಂಟಿದೆ. ಈ ವಿಚಾರದಲ್ಲಿ ರಾಜಕಾರಣಿಗಳನ್ನೇ ಸರಿಗಟ್ಟುವಂತೆ ಬಹತೇಕ ಚಿತ್ರರಂಗಗಳ ನಟ ನಟಿಯರು ಮೌಢ್ಯಗಳಿಗೆ ವಶವಾದ ಉದಾಹರಣೆ ಸಾಕಷ್ಟಿದೆ. ತೀರಾ ಸಂಡಾಸಿಗೆ ಹೋಗುವಾಗಲೂ ಲಿಂಬೆಹಣ್ಣು ಕೈಲಿಟ್ಟುಕೊಳ್ಳೋ ರೇವಣ್ಣನಂಥಾ ಎಲಿಮೆಂಟುಗಳನ್ನು ಕಾಣುತ್ತಿರುವ ನಮ್ಮ…
ಪ್ರಖ್ಯಾತ ಉದ್ಯಮಿಗಳು ಸಿನಿಮಾ ನಿರ್ಮಾಣದತ್ತ ಆಕರ್ಷಿತರಾಗೋದು ಹೊಸತೇನಲ್ಲ. ಹೀಗೆ ಸಿನಿಮಾ ಜಗತ್ತಿಗೆ ಅಡಿಯಿರಿಸೋ ಬಹುತೇಕರು ಬಂಡವಾಳ ಹೂಡಿ ಬಡ್ಡಿ ಸಮೇತ ಕಾಸೆತ್ತೋ ವ್ಯವಹಾರವೆಂದು ಪರಿಗಣಿಸೋದೇ ಹೆಚ್ಚು. ಆದರೆ, ಕೆಲವೇ ಕೆಲ ಮಂದಿ ಮಾತ್ರ ವ್ಯಾವಹಾರಿಕ ಅಂಶಗಳ…
ಕಳೆದ ವರ್ಷದಂಚಿನಲ್ಲಿ ಹಬ್ಬಿಕೊಂಡ ಸಾಕಾರಾತ್ಮಕ ಪ್ರಭೆಯಲ್ಲಿ ಕನ್ನಡ ಚಿತ್ರರಂಗ ಹೊಸ ವರ್ಷಕ್ಕೆ ದಾಟಿಕೊಂಡಿದೆ. ಈ ಹೊತ್ತಿನಲ್ಲಿ ದೊಡ್ಡ ಗೆಲುವಿನ ನಿರೀಕ್ಷೆ ಹೊತ್ತ ಸಿನಿಮಾಗಳ ಜೊತೆಜೊತೆಗೇ ಅಚ್ಚರಿಯೆಂಬಂತೆ ಪ್ರೇಕ್ಷಕರನ್ನು ತಾಕಬಲ್ಲ ಮತ್ತೊಂದಷ್ಟು ಚಿತ್ರಗಳೂ ತೆರೆಗಾಣುವ ಸನ್ನಾಹದಲ್ಲಿವೆ. ಹೊಸಬರ…
ಸಿನಿಮಾ ರಂಗಕ್ಕೆ ರಾಜಕೀಯ, ಸೈದ್ಧಾಂತಿಕ ಸಂಘರ್ಷಗಳ ನೆರಳು ಬಿದ್ದು ಒಂದಷ್ಟು ವರ್ಷಗಳೇ ಕಳೆದು ಹೋಗಿವೆ. ಆದರೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶದಂಥಾ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಅದರ ಪ್ರಮಾಣ ತುಸು ಕಡಿಮೆ ಇದ್ದಂತಿತ್ತು. ನಾನಾ ಭಾಗ್ಯಗಳ ಮೂಲಕ…
ರಶ್ಮಿಕಾ ಮಂದಣ್ಣ ಇದೀಗ ಮದುವೆ ಗೌಜುಗಳ ನಡುವೆ ಕಳೆದು ಹೋಗಿದ್ದಾಳೆ. ಒಂಬತ್ತು ವರ್ಷಗಳ ಕಾಲ ಪಟ್ಟು ಹಿಡಿದು ಸಿನಿಮಾಗಾಗಿಯೇ ಸಮರ್ಪಿಸಿಕೊಂಡಂತೆ ಕಿರಿಕ್ ಹುಡುಗಿ ಜೀವಿಸಿದ್ದಳು. ಈ ಹುಡುಗಿಯ ಗೆಲುವು ಕಂಡ ಅನೇಕರು ಪುಂಖಾನುಪುಂಖವಾಗಿ ಟ್ರೋಲ್ ಮಾಡುತ್ತಾ…
ಪುಷ್ಪಾ ಸರಣಿ ಗೆಲುವಿಗಳ ನಂತರ ಇದೀಗ ಅಲ್ಲು ಅರ್ಜುನ್ ಮುಂದಿನ ನಡೆಗಳ ಬಗ್ಗೆ ವ್ಯಾಪಕ ಕೌತುಕ ಮೂಡಿಕೊಂಡಿದೆ. ಈ ಕ್ಷಣಕ್ಕೂ ಸರಣಿ ಹಿಟ್ ಕೊಟ್ಟ ಸುಕುಮಾರ್ ಜೊತೆಗಿನ ಸಿನಿಮಾ ಧ್ಯಾನದಲ್ಲಿರೋ ಅಲ್ಲು, ಅನಿವಾರ್ಯವಾಗೆಂಬಂತೆ ಆಟ್ಲಿ ಚಿತ್ರದಲ್ಲಿ…
