<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	 xmlns:media="http://search.yahoo.com/mrss/" >

<channel>
	<title>#dboss &#8211; Cini Shodha</title>
	<atom:link href="https://www.cinishodha.com/tag/dboss/feed/" rel="self" type="application/rss+xml" />
	<link>https://www.cinishodha.com</link>
	<description>Filmi News Online - Kannada</description>
	<lastBuildDate>Tue, 09 Dec 2025 10:33:21 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>

<image>
	<url>https://www.cinishodha.com/wp-content/uploads/2025/11/cropped-cinishodha-icon-32x32.png</url>
	<title>#dboss &#8211; Cini Shodha</title>
	<link>https://www.cinishodha.com</link>
	<width>32</width>
	<height>32</height>
</image> 
	<item>
		<title>Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!</title>
		<link>https://www.cinishodha.com/darshan-devil-movie-09-12-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 09 Dec 2025 10:33:21 +0000</pubDate>
				<category><![CDATA[ಸ್ಪಾಟ್ ಲೈಟ್]]></category>
		<category><![CDATA[#dboss]]></category>
		<category><![CDATA[#devilmovie]]></category>
		<category><![CDATA[challengingstardarshan]]></category>
		<category><![CDATA[cinishodha]]></category>
		<category><![CDATA[cinishodhaexclusive]]></category>
		<category><![CDATA[darshan]]></category>
		<category><![CDATA[devilcraze]]></category>
		<category><![CDATA[milanaprakash]]></category>
		<category><![CDATA[rachanarai]]></category>
		<guid isPermaLink="false">https://www.cinishodha.com/?p=11348</guid>

					<description><![CDATA[<p>ದರ್ಶನ್ ಅಭಿನಯದ ಡೆವಿಲ್ ಸಿನಿಮಾ ತೆರೆಗಾಣಲು ದಿನಗಣನೆ ಶುರುವಾಗಿದೆ. ಈ ಕಡೇಗ ಕ್ಷಣಗಳಲ್ಲಿ ಅತ್ತ ದರ್ಶನ್ ಪರಪ್ಪನ ಅಗ್ರಹಾರದ ಇರಿಕ್ಕು ಕೋಣೆಯೊಳಗೆ ಮತ್ತೆ ಕಿರಿಕ್ಕು ಮಾಡಿಕೊಂಡಿರುವ ರೂಮರೊಂದು ಹಬ್ಬಿಕೊಂಡಿದೆ. ಬದುಕು ಅದೆಷ್ಟೇ ಪಾಠ ಕಲಿಸಿದರೂ ಕೂಡಾ ದರ್ಶನ್ ಎಂಬೋ ಆಸಾಮಿ ಅವಿಧೇಯ ವಿದ್ಯಾರ್ಥಿ ಅನ್ನೋದು ಯಾವತ್ತೋ ಸಾಬೀತಾಗಿದೆ. ಈಗ ಆತನಿರುವ ಸ್ಥಿತಿ ಕಂಡು ಮರುಕ ಹುಟ್ಟಿದರೂ ಕೂಡಾ, ಅದರಿಂದ ಒಂದು ವೇಳೆ ಮುಕ್ತನಾದರೆ ದರ್ಶನ್ ಬದಲಾಗುವುದಿಲ್ಲ. ಮತ್ತದೇ ಠೇಂಕಾರದೊಂದಿಗೆ ಮೆರೆಯುತ್ತಾನೆಂಬುದು ಎಲ್ಲರಿಗೂ ಅರ್ಥವಾಗಿದೆ. ದಾಸನ ರಂಖಲುಗಳು ಜೈಲೊಳಗೂ [...]</p>
<p>The post <a rel="nofollow" href="https://www.cinishodha.com/darshan-devil-movie-09-12-2025/">Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ದ</span></strong></span>ರ್ಶನ್ ಅಭಿನಯದ <a href="https://www.cinishodha.com/darshan-devil-movie-02-12-2025/">ಡೆವಿಲ್</a> ಸಿನಿಮಾ ತೆರೆಗಾಣಲು ದಿನಗಣನೆ ಶುರುವಾಗಿದೆ. ಈ ಕಡೇಗ ಕ್ಷಣಗಳಲ್ಲಿ ಅತ್ತ ದರ್ಶನ್ ಪರಪ್ಪನ ಅಗ್ರಹಾರದ ಇರಿಕ್ಕು ಕೋಣೆಯೊಳಗೆ ಮತ್ತೆ ಕಿರಿಕ್ಕು ಮಾಡಿಕೊಂಡಿರುವ ರೂಮರೊಂದು ಹಬ್ಬಿಕೊಂಡಿದೆ. ಬದುಕು ಅದೆಷ್ಟೇ ಪಾಠ ಕಲಿಸಿದರೂ ಕೂಡಾ ದರ್ಶನ್ ಎಂಬೋ ಆಸಾಮಿ ಅವಿಧೇಯ ವಿದ್ಯಾರ್ಥಿ ಅನ್ನೋದು ಯಾವತ್ತೋ ಸಾಬೀತಾಗಿದೆ. ಈಗ ಆತನಿರುವ ಸ್ಥಿತಿ ಕಂಡು ಮರುಕ ಹುಟ್ಟಿದರೂ ಕೂಡಾ, ಅದರಿಂದ ಒಂದು ವೇಳೆ ಮುಕ್ತನಾದರೆ ದರ್ಶನ್ ಬದಲಾಗುವುದಿಲ್ಲ. ಮತ್ತದೇ ಠೇಂಕಾರದೊಂದಿಗೆ ಮೆರೆಯುತ್ತಾನೆಂಬುದು ಎಲ್ಲರಿಗೂ ಅರ್ಥವಾಗಿದೆ. ದಾಸನ ರಂಖಲುಗಳು ಜೈಲೊಳಗೂ ಪಸರಿಸಿಕೊಂಡಿರುವ ಈ ಹೊತ್ತಿನಲ್ಲಿ ಡೆವಿಲ್ ಎಲ್ಲ ರೆಕಾರ್ಡುಗಳನ್ನೂ ಉಡೀಸ್ ಮಾಡುತ್ತೆ ಅಂತೆಲ್ಲ ದಾಸನ ಅಭಿಮಾನಿ ಬಳಗ ಅಂಡು ಬಡಿದುಕೊಂಡು ಚೀರಾಡುತ್ತಿದೆ!</span></p>
<p style="text-align: justify;"><img fetchpriority="high" decoding="async" class="alignnone wp-image-11349 size-full" src="https://www.cinishodha.com/wp-content/uploads/2025/12/1571002-darshan.webp?_t=1765275830" alt="1571002 darshan" width="1280" height="720" title="Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ! 3 » cinishodha.com" srcset="https://www.cinishodha.com/wp-content/uploads/2025/12/1571002-darshan.webp 1280w, https://www.cinishodha.com/wp-content/uploads/2025/12/1571002-darshan-512x288.webp 512w, https://www.cinishodha.com/wp-content/uploads/2025/12/1571002-darshan-1024x576.webp 1024w, https://www.cinishodha.com/wp-content/uploads/2025/12/1571002-darshan-768x432.webp 768w, https://www.cinishodha.com/wp-content/uploads/2025/12/1571002-darshan-150x84.webp 150w, https://www.cinishodha.com/wp-content/uploads/2025/12/1571002-darshan-450x253.webp 450w, https://www.cinishodha.com/wp-content/uploads/2025/12/1571002-darshan-1200x675.webp 1200w" sizes="(max-width: 1280px) 100vw, 1280px" />ಈ ಕ್ಷಣಕ್ಕೆ ಡೆವಿಲ್ ಟ್ರೈಲರ್ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರೋದು ನಿಜ. ಟ್ರೆಂಡಿಗ್ ವಿಚಾರದಲ್ಲಿಯೂ ಡೆವಿಲ್ ಮುಂಚೂಣಿಯಲ್ಲಿದೆ ಅನ್ನೋದರಲ್ಲಿಯೂ ಅನುಮಾನಗಳಿಲ್ಲ. ನಿರ್ದೇಶಕ <a href="https://www.cinishodha.com/challenjing-star-darshan-%e0%b2%95%e0%b2%82%e0%b2%ac%e0%b2%bf-%e0%b2%b9%e0%b2%bf%e0%b2%82%e0%b2%a6%e0%b3%86-%e0%b2%95%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d/">ಮಿಲನಾ ಪ್ರಕಾಶ್</a> ಅತ್ಯಂತ ನಾಜೂಕಿನಿಂದಲೇ ಈ ಟ್ರೈಲರ್ ಅನ್ನು ರೂಪಿಸಿದ್ದಾರೆ. ಒಟ್ಟಾರೆ ಕಥನದ ಬಗ್ಗೆ ನಿಖರವಾದ ಸುಳಿವು ಬಿಟ್ಟು ಕೊಡದಂತೆ ಸದರಿ ಟ್ರೈಲರ್ ಅನ್ನು ಕಟ್ಟಿ ಕೊಡಲಾಗಿದೆ. ಅದು ಈ ಕ್ಷಣಕ್ಕೆ ನಿರ್ದೇಶಕರ ಜಾಣ್ಮೆಯಂತೆ ಕಾಣಿಸುತ್ತಿದೆ. ಆದರೆ, ದರ್ಶನ್ ಬಳಗದ ಹೊರತಾಗಿ ಎಲ್ಲ ಸಿನಿಮಾಗಳನ್ನೂ ನೋಡಿ ಪ್ರೋತ್ಸಾಹಿಸೋ ಅಪ್ಪಟ ಸಿನಿಮಾ ಪ್ರೇಮಿಗಳ ಬಳಗವಿದೆಯಲ್ಲಾ? ಆ ವಲಯದಲ್ಲಿ ಡೆವಿಲ್ ಟ್ರೈಲರ್ ಬಗ್ಗೆ ಎಂಥಾ ಚರ್ಚೆಗಳು ನಡೆಯುತ್ತಿವೆ? ಅಲ್ಲಿ ಸಹಜವಾಗಿ ಕುತೂಹಲ ಮೂಡಿಕೊಂಡಿದೆಯಾ? ಇಂಥಾ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲೋದು ಮಿಶ್ರ ವಾತಾವರಣ!</p>
<p style="text-align: justify;"><img decoding="async" class="alignnone wp-image-11350 size-full" src="https://www.cinishodha.com/wp-content/uploads/2025/12/1571003-1.webp?_t=1765275875" alt="1571003 1" width="1600" height="1068" title="Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ! 4 » cinishodha.com" srcset="https://www.cinishodha.com/wp-content/uploads/2025/12/1571003-1.webp 1600w, https://www.cinishodha.com/wp-content/uploads/2025/12/1571003-1-512x342.webp 512w, https://www.cinishodha.com/wp-content/uploads/2025/12/1571003-1-1024x684.webp 1024w, https://www.cinishodha.com/wp-content/uploads/2025/12/1571003-1-768x513.webp 768w, https://www.cinishodha.com/wp-content/uploads/2025/12/1571003-1-1536x1025.webp 1536w, https://www.cinishodha.com/wp-content/uploads/2025/12/1571003-1-150x100.webp 150w, https://www.cinishodha.com/wp-content/uploads/2025/12/1571003-1-450x300.webp 450w, https://www.cinishodha.com/wp-content/uploads/2025/12/1571003-1-1200x801.webp 1200w" sizes="(max-width: 1600px) 100vw, 1600px" />ಡೆವಿಲ್ ಬಗ್ಗೆ ಆರಂಭದಿಂದಲೂ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆಗಳಿದ್ದವು. ಕಾಟೇರದಂಥಾ ದೊಡ್ಡ ಯಶದ ನಂತರ ಫಾರ್ಮಿಗೆ ಮರಳಿದಂತಿದ್ದ ದರ್ಶನ್ ಮಿಲನಾ ಪ್ರಕಾಶ್ ಜೊತೆ ಸೇರಿದ ಸುದ್ದಿ ಬಂದಾಕ್ಷಣವೇ ಕುತೂಹಲ ಮೂಡಿಕೊಂಡಿತ್ತು. ನಂತರ ಹೊರ ಬಂದ ಫಸ್ಟ್ ಲುಕ್ ನೋಡಿಯೇ ಅಭಿಮಾನದಾಚೆಗೂ ಸಂಚಲನ ಸೃಷ್ಟಿಯಾಗಿತ್ತು. ಆ ಬಳಿಕ ದರ್ಶನ್ ಮಣ್ಣು ತಿನ್ನೋ ಕೆಲಸ ಮಾಡಿ ಜೈಲು ಪಾಲಾದ ನಂತರವೂ ಡೆವಿಲ್ ಹವಾ ತಗ್ಗಿರಲಿಲ್ಲ. ಹಾಗೆ ದಾಸ ಜೈಲುಪಾಲಾಗುತ್ತಲೇ ಆತನ ಅಭಿಮಾನಿ ಬಳಗದಲ್ಲಿ ಡೆವಿಲ್ ಮೂಲಕ ಸಾರಥಿ ಇತಿಹಾಸ ಮತ್ತೊಮ್ಮೆ ಸೃಷ್ಟಿಯಾಗುವ ಭ್ರಮೆ ಕವುಚಿಕೊಂಡಿತ್ತು. ಆ ನಂತರದಲ್ಲಿ ದಿನೇ ದಿನೆ ದರ್ಶನ್ ಕೊರಳಿಗೆ ಕಾನೂನಿನ ಉರುಳು ಬಿಗಿಯಾಗುತ್ತಲೇ ಬರುತ್ತಿದೆ. ಈ ಹಂತದಲ್ಲಿ ಡೆವಿಲ್ ಬಿಡುಗಡೆ ದಿನಾಂಕ ಘೋಷಣೆಯಾಗಿ ಟ್ರೈಲರ್ ಕೂಡಾ ಧೂಳೆಬ್ಬಿಸುತ್ತಿದೆ.</p>
<blockquote class="wp-embedded-content" data-secret="5LGmTC4p48"><p><a href="https://www.cinishodha.com/darshan-devil-movie-02-12-2025/">Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!</a></p></blockquote>
<p><iframe class="wp-embedded-content" sandbox="allow-scripts" security="restricted"  title="&#8220;Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!&#8221; &#8212; Cini Shodha" src="https://www.cinishodha.com/darshan-devil-movie-02-12-2025/embed/#?secret=UEttZn31th#?secret=5LGmTC4p48" data-secret="5LGmTC4p48" width="600" height="338" frameborder="0" marginwidth="0" marginheight="0" scrolling="no"></iframe></p>
<p style="text-align: justify;">ಆದರೆ, ಡೆವಿಲ್ ಟ್ರೈಲರಿನಲ್ಲಿ ನಿರೀಕ್ಷೆಗೆ ತಕ್ಕಂಥಾ ದೃಷ್ಯಗಳ ಸುಳಿವಿಲ್ಲ. <a href="https://www.cinishodha.com/dhanveer-prisons-video-leak-10-11-2025/">ದರ್ಶನ್</a> ಗೆಟಪ್ಪು ಬದಲಾದರೂ ಕೂಡಾ ದೃಷ್ಯಗಳಲ್ಲಿ ಮತ್ತೇನೋ ಹೊಸತನ ಇದ್ದಿರಬಹುದೆಂಬ ನಿರೀಕ್ಷೆ ಮೂಡಿಸುವ ಸಮ್ಮೋಹಕ ಗುಣಗಳೂ ಕಾಣಿಸುತ್ತಿಲ್ಲ. ಡೆವಿಲ್ ಚಿತ್ರೀಕರಣದ ಹೊತ್ತಿಗೆಲ್ಲ ಸುಬ್ಬಿಯ ಪ್ರೀತಿಯ ಸುಬ್ಬನ ಮೋರೆ ಬಾತುಕೊಂಡಿತ್ತು. ಡೆವಿಲ್ ಬಹುಭಾಗ ಅಂಥಾ ಬಾತುಮೋರೆಯಿಂದಲೇ ತುಂಬಿಕೊಂಡಿರೋದರಲ್ಲಿ ಯಾವ ಸಂದೇಹವೂ ಇಲ್ಲ. ಇಂಥಾ ಸ್ಥಿತಿಯಲ್ಲಿ ನಿರ್ದೇಶಕ ಮಿಲನಾ ಪ್ರಕಾಶ್ ಕೂಡಾ ಚಿತ್ರೀಕರಣದ ಹಂತದಲ್ಲಿ ಸಹಜವಾಗಿಯೇ ಒತ್ತಡ ಅನುಭಿಸುವಂತಾಗಿರಬಹುದು. ಈ ಎಲ್ಲ ಬಗೆಯಲ್ಲಿ ನಿಂತು ದಿಟ್ಟಿಸಿದರೆ, ಟ್ರೈಲರ್ ಮೂಡಿ ಬಂದಿರೋ ರೀತಿ ಗಮನಿಸಿದರೆ ಡೆವಿಲ್ ಮತ್ತೊಂದು ಮಟ್ಟದಲ್ಲಿ ಮೂಡಿ ಬರುತ್ತದೆಂಬ ನಿರೀಕ್ಷೆ ಹುಸಿಯಾಗೋ ಸಂದರ್ಭವೇ ಹೆಚ್ಚಾಗಿರುವಂತಿದೆ. ಡೆವಿಲ್ ಅಸಲೀ ಸ್ವರೂಪ ಇನ್ನೇನು ದಿನದೊಪ್ಪತ್ತಿನಲ್ಲಿಯೇ ಜಾಹೀರಾಗಲಿದೆ!</p>
<p>keywords: challenging star, darshan, dboss, devil movie, devil craze, milana prakash, rachana rai</p>
<p>The post <a rel="nofollow" href="https://www.cinishodha.com/darshan-devil-movie-09-12-2025/">Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!</title>
		<link>https://www.cinishodha.com/darshan-devil-movie-02-12-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 02 Dec 2025 16:35:30 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA[#dboss]]></category>
		<category><![CDATA[#devilmovie]]></category>
		<category><![CDATA[challengingstardarshan]]></category>
		<category><![CDATA[cinishodha]]></category>
		<category><![CDATA[darshan]]></category>
		<category><![CDATA[darshandevil]]></category>
		<category><![CDATA[devilsong]]></category>
		<category><![CDATA[idrenemdiyagirbek]]></category>
		<category><![CDATA[kfi]]></category>
		<category><![CDATA[milanapf]]></category>
		<category><![CDATA[milanaprakash]]></category>
		<category><![CDATA[rachanarai]]></category>
		<category><![CDATA[sandalwood]]></category>
		<guid isPermaLink="false">https://www.cinishodha.com/?p=11252</guid>

					<description><![CDATA[<p>ನಾನಾ ಸರ್ಕಸ್ಸು ನಡೆಸಿ, ಅವಮಾನಗಳನ್ನು ಎದುರಿಸಿ, ಹೆಜ್ಜೆ ಹೆಜ್ಜೆಗೂ ಕಣ್ಣೀರಾಗಿ ದಕ್ಕಿಸಿಕೊಂಡ ಗೆಲುವಿದೆಯಲ್ಲಾ? ಅದನ್ನು ಎಂಥಾ ಮುಠ್ಠಾಳನೇ ಆದರೂ ಮುಕ್ಕಾಗಲು ಬಿಡುವುದಿಲ್ಲ. ಆದರೆ, ಹಾಗೊಂದು ಗೆಲುವು ಸಿಕ್ಕಾಕ್ಷಣವೇ ಮೆರೆದಾಡುತ್ತಾ, ತಾನು ನಡೆದದ್ದೇ ದಾರಿ, ಆಡಿದ್ದೇ ಮಾತೆಂಬಂತೆ ಮೆರೆದವರೆಲ್ಲ ಇತಿಹಾಸದ ಹುದುಲಿನಲ್ಲಿ ದುರಂತಗಾಥೆಗಳಾಗಿ ಹುಗಿದು ಹೋಗಿದ್ದಾರೆ. ಕಡುಗಷ್ಟದಿಂದ ಪುಟಿದೆದ್ದು ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ ಕೂಡಾ ಓರ್ವ ಸ್ಟಾರ್ ನಟನಾಗಿ ಅಂಥಾ ದುರಂತ ಕಥೆಯಾಗುವ ಅಪಾಯದ ಅಂಚಿನಲ್ಲಿದ್ದಾನೆ. ಈಗ ದರ್ಶನ್ ತಲುಪಿಕೊಂಡಿರೋ ಸ್ಥಿತಿ ನೋಡಿದರೆ ಯಾರಿಗಾದರೂ ನೋವಾಗದಿರೋದಿಲ್ಲ. ದರ್ಶನ್ [...]</p>
<p>The post <a rel="nofollow" href="https://www.cinishodha.com/darshan-devil-movie-02-12-2025/">Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ನಾ</span></strong></span>ನಾ ಸರ್ಕಸ್ಸು ನಡೆಸಿ, ಅವಮಾನಗಳನ್ನು ಎದುರಿಸಿ, ಹೆಜ್ಜೆ ಹೆಜ್ಜೆಗೂ ಕಣ್ಣೀರಾಗಿ ದಕ್ಕಿಸಿಕೊಂಡ ಗೆಲುವಿದೆಯಲ್ಲಾ? ಅದನ್ನು ಎಂಥಾ ಮುಠ್ಠಾಳನೇ ಆದರೂ ಮುಕ್ಕಾಗಲು ಬಿಡುವುದಿಲ್ಲ. ಆದರೆ, ಹಾಗೊಂದು ಗೆಲುವು ಸಿಕ್ಕಾಕ್ಷಣವೇ ಮೆರೆದಾಡುತ್ತಾ, ತಾನು ನಡೆದದ್ದೇ ದಾರಿ, ಆಡಿದ್ದೇ ಮಾತೆಂಬಂತೆ ಮೆರೆದವರೆಲ್ಲ ಇತಿಹಾಸದ ಹುದುಲಿನಲ್ಲಿ ದುರಂತಗಾಥೆಗಳಾಗಿ ಹುಗಿದು ಹೋಗಿದ್ದಾರೆ. ಕಡುಗಷ್ಟದಿಂದ ಪುಟಿದೆದ್ದು ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ ಕೂಡಾ ಓರ್ವ ಸ್ಟಾರ್ ನಟನಾಗಿ ಅಂಥಾ ದುರಂತ ಕಥೆಯಾಗುವ ಅಪಾಯದ ಅಂಚಿನಲ್ಲಿದ್ದಾನೆ. ಈಗ ದರ್ಶನ್ ತಲುಪಿಕೊಂಡಿರೋ ಸ್ಥಿತಿ ನೋಡಿದರೆ ಯಾರಿಗಾದರೂ ನೋವಾಗದಿರೋದಿಲ್ಲ. ದರ್ಶನ್ ಥರದ ನಟನೋರ್ವ ಹೇಗೆ ಇಂಥಾ ಪಾತಾಳ ತಲುಪಿದ? ಸಾಮಾಜಿಕ ಜವಾಬ್ದಾರಿ ಮರೆತಂತೆ ಮೆರೆದಾಡಿ ಯಾಕಿಂತಾ ಸ್ಥಿತಿ ತಂದುಕೊಂಡ ಎಂಬ ಪ್ರಶ್ನೆಗೆ ಉತ್ತರವಾಗಿ ನಿಲ್ಲೋದು ಆತನೊಳಗೆ ಸಾಕಿಕೊಂಡಿದ್ದ ಅಹಂ ಮತ್ತು ತನ್ನ ಸುತ್ತಾ ಸಾಕಿಕೊಂಡಿದ್ದ ಸೂಕ್ಷ್ಮತೆಯ ಪಸೆಯಿಲ್ಲದ ಅಡ್ನಾಡಿಗಳದ್ದೊಂದು ಕೂಟ!</span></p>
<p style="text-align: justify;"><img decoding="async" class="alignnone wp-image-11253 size-full" src="https://www.cinishodha.com/wp-content/uploads/2025/12/Screenshot-2025-02-16-162916.webp?_t=1764693008" alt="Screenshot 2025 02 16 162916" width="1200" height="675" title="Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು! 8 » cinishodha.com" srcset="https://www.cinishodha.com/wp-content/uploads/2025/12/Screenshot-2025-02-16-162916.webp 1200w, https://www.cinishodha.com/wp-content/uploads/2025/12/Screenshot-2025-02-16-162916-300x169.webp 300w, https://www.cinishodha.com/wp-content/uploads/2025/12/Screenshot-2025-02-16-162916-1024x576.webp 1024w, https://www.cinishodha.com/wp-content/uploads/2025/12/Screenshot-2025-02-16-162916-768x432.webp 768w, https://www.cinishodha.com/wp-content/uploads/2025/12/Screenshot-2025-02-16-162916-150x84.webp 150w, https://www.cinishodha.com/wp-content/uploads/2025/12/Screenshot-2025-02-16-162916-450x253.webp 450w" sizes="(max-width: 1200px) 100vw, 1200px" /><span style="font-size: 14pt;">ದೆವಿಲ್ ಸಿನಿಮಾಕ್ಕಾಗಿ ಇಂಥಾ ಪಟಾಲಮ್ಮಿಗೆ ಸೇರಿಕೊಂಡಿದ್ದ ನಿರ್ದೇಶಕ ಮಿಲನಾ ಪ್ರಕಾಶ್ ಕೂಡಾ ಸೂಕ್ಷ್ಮವಂತಿಕೆ ಕಳೆದುಕೊಂಡರಾ? ನವಿರು ಭಾವದ ರಾಯಭಾರಿಯಂತೆ ದೃಷ್ಯ ಕಟ್ಟಿ ಗೆದ್ದಿದ್ದ ಪ್ರಕಾಶ್ ಕೂಡಾ ಡೆವಿಲ್ ಅಡ್ಡೆಯಲ್ಲಿ ನಿಂತು ಬದಲಾಗಿ ಬಿಟ್ಟರಾ? ತಿಂಗಳ ಹಿಂದೆ ಇದ್ರೆ ನೆಮ್ದಿಯಾಗಿರ್ಬೇಕ್ ಅಂತೊಂದು ಡೆವಿಲ್ ಚಿತ್ರದ ಹಾಡು ಹೊರಬಂದಾಗಲೇ ಅನೇಕರನ್ನು ಇಂಥಾ ಹತ್ತಾರು ಪ್ರಶ್ನೆಗಳು ಕಾಡಿದ್ದವು. ಇದೀಗ ದರ್ಶನ್ ಅನುಪಸ್ಥಿತಿಯಲ್ಲಿ ನಡೆದಿರುವ ಡೆವಿಲ್ ಪತ್ರಿಕಾಗೋಷ್ಠಿಯಲ್ಲಿಯೂ ಈ ಹಾಡಿನ ಕುರಿತಾದೊಂದು ಪ್ರಶ್ನೆ ಪ್ರಕಾಶ್ ಅವರನ್ನು ಎದುರುಗೊಂಡಿದೆ. ಇದಕ್ಕೆ ಅತ್ಯಂತ ಸಮಚಿತ್ತದಿಂದ ಉತ್ತರಿಸಿರುವ ಪ್ರಕಾಶ್, ತೀರಾ ಇತ್ತೀಚಿಬನವರೆಗೂ ಆ ಹಾಡಿನ ಹಿನ್ನೆಲೆಯಲ್ಲಿರುವ ಕಥೆಯೇ ತನಗೆ ಗೊತ್ತಿರಲಿಲ್ಲ ಎಂದಿದ್ದಾರೆ. ಆ ಹಾಡು ರಚನೆಯಾದಾಗ, ಅದಕ್ಕೆ ಅಜನೀಶ್ ಸಂಗೀತ ಸಂಯೋಜನೆ ಮಾಡಿದಾಗ ಇಷ್ಟವಾಗಿ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone wp-image-11254" src="https://www.cinishodha.com/wp-content/uploads/2025/12/devil-release-02-1755604930.webp?_t=1764693135" alt="devil release 02 1755604930" width="1024" height="577" title="Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು! 9 » cinishodha.com" srcset="https://www.cinishodha.com/wp-content/uploads/2025/12/devil-release-02-1755604930.webp 600w, https://www.cinishodha.com/wp-content/uploads/2025/12/devil-release-02-1755604930-300x169.webp 300w, https://www.cinishodha.com/wp-content/uploads/2025/12/devil-release-02-1755604930-150x85.webp 150w, https://www.cinishodha.com/wp-content/uploads/2025/12/devil-release-02-1755604930-450x254.webp 450w" sizes="(max-width: 1024px) 100vw, 1024px" /><span style="font-size: 14pt;">ಮಿಲನಾ ಪ್ರಕಾಶ್ ಒಂಥರಾ ಮೂಡಿ ಮನುಷ್ಯ. ಒಂದಷ್ಟು ಕಾಲ ಎಲ್ಲಿಯೋ ಕಳೆದು ಹೋಗಿ, ಮತ್ಯಾವಾಗಲೋ ಧುತ್ತನೆದುರಾಗುವಂಥಾ ಅವಧೂತ ಪ್ರಜ್ಞೆಯ ಮೂಲಕ ಆತ ಭಿನ್ನವಾಗಿ ಕಾಣಿಸುತ್ತಾರೆ. ಅಂಥಾ ಪ್ರಕಾಶ ಹಿನ್ನೆಲೆ ಗೊತ್ತಿದ್ದಿದ್ದರೆ ಈ ಹಾಡನ್ನು ಒಪ್ಪಿಕೊಳ್ಳುತ್ತಿರಲಿಲ್ಲವೇನೋ. ಈ ವಿಚಾರದಲ್ಲಿ ಅವರು ಕೊಟ್ಟಿರೋ ಸಮಜಾಯಿಷಿಯನ್ನು ನಂಬಲಡ್ಡಿಯಿಲ್ಲ. ಆದರೆ, ದರ್ಶನ್ ಸುತ್ತಾ ಪಿತಗುಡುತ್ತಿರುವ ಕೆಲ ಮಂದಿಗಾದರೂ ಇದ್ರೆ ನೆಮ್ದಿಯಾಗಿರ್ಬೇಕ್ ಎಂಬ ದರ್ಶನ್ ಡೈಲಾಗಿನ ಹಿನ್ನೆಲೆ ಗೊತ್ತಿರದಿರಲು ಸಾಧ್ಯವೇ? ದರ್ಶನ್ ಬದುಕೇ ಹಡಾಲೆದ್ದಿರುವ ಈ ಘಳಿಗೆಯಲ್ಲಿ, ಆತ ತನ್ನ ಹೆಂಡತಿ ವಿಜಲಕ್ಷ್ಮಿಗೆ ಒಂದು ಕಾಲದಲ್ಲಿ ಬೈದಿದ್ದ ಬೈಗುಳದ ಸಾಲೇ ಹಾಡಾಗೋದು ಬೇಡ ಅಂತ ಯಾರಿಗಾದರೂ ಅನ್ನಿಬೇಕಿತ್ತಲ್ಲಾ? ಯಾರಿಗೂ ಅನ್ನಿಸಿಲ್ಲವೆಂದರೆ, ದರ್ಶನ್ ಸುತ್ತ ಈ ಕ್ಷಣಕ್ಕೂ ಮನುಷ್ಯಮಾತ್ರರು ಇಲ್ಲವೆಂದೇ ಅರ್ಥ!</span></p>
<p style="text-align: justify;"><img loading="lazy" decoding="async" class="alignnone wp-image-11255 size-full" src="https://www.cinishodha.com/wp-content/uploads/2025/12/Devil-Darshan-2-e1742917803576-1024x576-1.jpeg?_t=1764693194" alt="Devil Darshan 2 e1742917803576 1024x576 1" width="1024" height="576" title="Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು! 10 » cinishodha.com" srcset="https://www.cinishodha.com/wp-content/uploads/2025/12/Devil-Darshan-2-e1742917803576-1024x576-1.jpeg 1024w, https://www.cinishodha.com/wp-content/uploads/2025/12/Devil-Darshan-2-e1742917803576-1024x576-1-300x169.jpeg 300w, https://www.cinishodha.com/wp-content/uploads/2025/12/Devil-Darshan-2-e1742917803576-1024x576-1-768x432.jpeg 768w, https://www.cinishodha.com/wp-content/uploads/2025/12/Devil-Darshan-2-e1742917803576-1024x576-1-150x84.jpeg 150w, https://www.cinishodha.com/wp-content/uploads/2025/12/Devil-Darshan-2-e1742917803576-1024x576-1-450x253.jpeg 450w" sizes="(max-width: 1024px) 100vw, 1024px" /><span style="font-size: 14pt;">ಇನ್ನು ದರ್ಶನ್ ಮೈಸವರಿ ಸಾಕಿಕೊಂಡಿರುವ ಅಭಿಮಾನಿಗಳ ವಿಚಾರ. ಈವತ್ತಿಗೂ ದರ್ಶನ್ ಮಾಡಿರೋದು ಸರಿಯಿಲ್ಲವೆಂಬುದೂ ಸೇರಿದಂತೆ, ಆತನ ಠೇಂಕಾರಗಳ ಬಗ್ಗೆ ತಕರಾರಿಟ್ಟುಕೊಂಡಿರುವ ಅಭಿಮಾನಿ ವರ್ಗವಿದೆ. ಅಂಥವರ ಅಭಿಪ್ರಾಯದ ಎದೆ ಮೇಲೆ ಸವಾರಿ ನಡೆಸುತ್ತಿರೋದು ಪಕ್ಕಾ ಅಯೋಗ್ಯದ ದಂಡು. ದರ್ಶನ್ ಪರ ಅಂಧಾಭಿಮಾನ ಹೊಮ್ಮಿಸುತ್ತಲೇ, ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿಸುವಲ್ಲಿಯೂ ಈ ಅಯೋಗ್ಯರ ಪಾಲಿದ್ದೇ ಇದೆ. ಒಂದು ವೇಳೆ ಇವರೆಲ್ಲರ ಜಾಗದಲ್ಲಿ ತಲೆ ನೆಟ್ಟಗಿರುವವರಿದ್ದಿದ್ದರೆ ಇಂಥಾ ಹಾಡಿನ ಬಗ್ಗೆ ವಿಮರ್ಶೆ ಮಾಡುತ್ತಿದ್ದರು. ಇದು ಬೇಡವಾಗಿತ್ತೆಂಬಂಥಾ ಮಾತುಗಳನ್ನಾದರೂ ಆಡುತ್ತಿದ್ದರು. ವಿಜಯಲಕ್ಷ್ಮಿಯನ್ನು ಅತ್ತಿಗೆ ಅಂತಲೇ ಕರೆಯೋ ಈ ಮಂದಿಗೆ, ಅದೇ ಹೆಣ್ಣುಮಗಳಿಗೆ ಬೈದಿದ್ದ ಬೈಗುಳದ ಹಿಂಚುಮುಂಚಿನ ಸಾಲೊಂದು ಹಾಡಾದಾಗ ಅಸಹ್ಯ ಅನ್ನಿಸಲೇ ಇಲ್ಲ. ಅದು ಅವರ ಮನಃಸ್ಥಿತಿಗೆ ಹಿಡಿದ ಕನ್ನಡಿಯೂ ಹೌದು. ಕಾನೂನು ಪ್ರಕಾರ ಮುಂದೇನಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ದರ್ಶನ್ ಈ ಕೇಸಿನಿಂದ ಹೊರ ಬರುವ ಅವಕಾಶ ಸಿಕ್ಕರೆ, ಆತ ಕೂಡಲೆ ತನ್ನ ಸುತ್ತಲಿರೋ ಬಳಗವನ್ನು ಫಿಲ್ಟರ್ ಮಾಡಿಕೊಳ್ಳುವತ್ತ ಗಮನ ಹರಿಸಬೇಕಿದೆ. ಸೋ ಕಾಲ್ಡ್ ಸೆಲೆಬ್ರಿಟಿಗಳನ್ನು ಹದ್ದುಬಸ್ತಲಿಲಿಡಬೇಕಿದೆ. ಇಲ್ಲದೇ ಹೋದರೆ ಆತ ಮತ್ತೊಮ್ಮೆ ಜೈಲುಪಾಲಾಗಿ ನೆಮ್ಮದಿ ಕಳಕೊಳ್ಳೋದು ಶತಃಸ್ಸಿದ್ಧ!</span></p>
<p>The post <a rel="nofollow" href="https://www.cinishodha.com/darshan-devil-movie-02-12-2025/">Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ!</title>
		<link>https://www.cinishodha.com/challenging-star-darshan-24-10-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 24 Oct 2025 18:06:31 +0000</pubDate>
				<category><![CDATA[ಸ್ಪಾಟ್ ಲೈಟ್]]></category>
		<category><![CDATA[#dboss]]></category>
		<category><![CDATA[#renukaswamymurdercase]]></category>
		<category><![CDATA[challengingstardarshan]]></category>
		<category><![CDATA[crime]]></category>
		<category><![CDATA[darshan]]></category>
		<category><![CDATA[darshancaseexclisive]]></category>
		<category><![CDATA[darshantodaynews]]></category>
		<guid isPermaLink="false">https://www.cinishodha.com/?p=11043</guid>

					<description><![CDATA[<p>ಸಿಕ್ಕ ಸಿಕ್ಕವರ ಮೇಲೆ ಗೂಂಡಾಗಳಂತೆ ಎಗರಿ ಬೀಳುತ್ತಿದ್ದ ಕೆಲ ದರ್ಶನ್ ಅಭಿಮಾನಿಗಳು ಕನಸು ಮನಸಲ್ಲಿಯೂ ಈ ಕ್ಷಣಗಳನ್ನು ಕಲ್ಪಿಸಿಕೊಂಡಿರಲಿಕ್ಕಿಲ್ಲ. ತಮ್ಮ ಬಾಸು ಆನು ಮಾಡಿದರೂ ನಡೆಯುತ್ತೆ, ಎಣ್ಣೆ ಏಟಲ್ಲಿ ತಾರಾಡುತ್ತಾ ಎಂಥಾ ಮಾತಾಡಿದರೂ ಯಾರೂ ಕೆಮ್ಮುವಂತಿಲ್ಲ, ಆತನ ಮುಂದೆ ಸಿಎಮ್ಮು, ಪಿಎಮ್ಮುಗಳೂ ಲೆಕ್ಕಕ್ಕಿಲ್ಲ ಅನ್ನೋದೆಲ್ಲ ದಾಸನ ಅಭಿಮಾನಿಗಳ ಪಾಲಿಗೆ ಚಿಲ್ಲರೆ ವಿಚಾರಗಳಾಗಿದ್ದವು. ಅವರ ಕಲ್ಪಾನವಿಲಾಸದಲ್ಲಿ ತಮ್ಮ ಮೆಚ್ಚಿನ ಡಿಬಾಸನ್ನು ಬಂಧಿಸಿಡುವ ಜೈಲುಗಳೇ ಕರ್ನಾಟಕದಲ್ಲಿಲ್ಲ ಎಂಬಂಥಾ ಭಯಾನಕ ನಂಬಿಕೆ ನೆಲೆಗೊಂಡಿತ್ತು. ಅಂಥಾ ಕಲ್ಪನೆಯ ಕೋಟೆಯೆಲ್ಲ ಈಗ ಚದುರಿ ಚೆಲ್ಲಾಪಿಲ್ಲಿಯಾಗಿದೆ. [...]</p>
<p>The post <a rel="nofollow" href="https://www.cinishodha.com/challenging-star-darshan-24-10-2025/">Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ಸಿ</span></strong></span>ಕ್ಕ ಸಿಕ್ಕವರ ಮೇಲೆ ಗೂಂಡಾಗಳಂತೆ ಎಗರಿ ಬೀಳುತ್ತಿದ್ದ ಕೆಲ ದರ್ಶನ್ ಅಭಿಮಾನಿಗಳು ಕನಸು ಮನಸಲ್ಲಿಯೂ ಈ ಕ್ಷಣಗಳನ್ನು ಕಲ್ಪಿಸಿಕೊಂಡಿರಲಿಕ್ಕಿಲ್ಲ. ತಮ್ಮ ಬಾಸು ಆನು ಮಾಡಿದರೂ ನಡೆಯುತ್ತೆ, ಎಣ್ಣೆ ಏಟಲ್ಲಿ ತಾರಾಡುತ್ತಾ ಎಂಥಾ ಮಾತಾಡಿದರೂ ಯಾರೂ ಕೆಮ್ಮುವಂತಿಲ್ಲ, ಆತನ ಮುಂದೆ ಸಿಎಮ್ಮು, ಪಿಎಮ್ಮುಗಳೂ ಲೆಕ್ಕಕ್ಕಿಲ್ಲ ಅನ್ನೋದೆಲ್ಲ ದಾಸನ ಅಭಿಮಾನಿಗಳ ಪಾಲಿಗೆ ಚಿಲ್ಲರೆ ವಿಚಾರಗಳಾಗಿದ್ದವು. ಅವರ ಕಲ್ಪಾನವಿಲಾಸದಲ್ಲಿ ತಮ್ಮ ಮೆಚ್ಚಿನ ಡಿಬಾಸನ್ನು ಬಂಧಿಸಿಡುವ ಜೈಲುಗಳೇ ಕರ್ನಾಟಕದಲ್ಲಿಲ್ಲ ಎಂಬಂಥಾ ಭಯಾನಕ ನಂಬಿಕೆ ನೆಲೆಗೊಂಡಿತ್ತು. ಅಂಥಾ ಕಲ್ಪನೆಯ ಕೋಟೆಯೆಲ್ಲ ಈಗ ಚದುರಿ ಚೆಲ್ಲಾಪಿಲ್ಲಿಯಾಗಿದೆ. ಸಾಕ್ಷಾತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸರಿಕಟ್ಟಾದೊಂದು ತಲೆದಿಂಬು ಮತ್ತು ಮೂಲಭೂತ ಅಗತ್ಯಗಳಿಗಾಗಿ ಕೋರ್ಟಿನ ಮುಂದೆ ಅಂಗಲಾಚುವ ಸ್ಥಿತಿ ಬಂದೊದಗಿದೆ.</span></p>
<p style="text-align: justify;"><img loading="lazy" decoding="async" class="alignnone wp-image-11044 size-full" src="https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1.jpeg?_t=1761329036" alt="Darshan The Devil e1741450624150 1024x578 3 1" width="1024" height="578" title="Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ! 13 » cinishodha.com" srcset="https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1.jpeg 1024w, https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1-300x169.jpeg 300w, https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1-768x434.jpeg 768w, https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1-150x85.jpeg 150w, https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1-450x254.jpeg 450w" sizes="(max-width: 1024px) 100vw, 1024px" /><br />
<span style="font-size: 14pt;">ದರ್ಶನ್ ತಲುಪಿಕೊಂಡಿರುವ ಈ ಸ್ಥಿತಿ ಕಂಡರೆ ಒಂದು ಕಾಲದಲ್ಲಿ ಆತನ ಆವುಟಗಳನ್ನು ಕಂಡು ರೋಸತ್ತಿದ್ದವರಲ್ಲೂ ಮರುಕ ಹುಟ್ಟೋದು ಸುಳ್ಳಲ್ಲ. ಆದರೆ, ಅದರ ಹಿಂದೆ ಆತನ ಸ್ವಯಂಕೃತಾಪರಾಧಗಳಿದ್ದಾವೆ. ಅಭಿಮಾನಿಗಳೆನ್ನಿಸಿಕೊಂಡವರ ಸ್ವೇಚ್ಛೆಯ ವರ್ತನೆಗಳ ಪಾಲೂ ಯಥೇಚ್ಚವಾಗಿದೆ. ಜೈಲುವಾಸದ ಮೊದಲ ಅವಧಿಯನ್ನು ಒಂದಷ್ಟು ನಿರಾಳವಾಗಿ ಕಳೆದಿದ್ದ ದರ್ಶನ್‌ಗೆ ಎರಡನೇ ಅವಧಿಯಲ್ಲಿ ಅಕ್ಷರಶಃ ನರಕದರ್ಶನವಾಗುತ್ತಿದೆ. ಕೋಟಿ ಕಮಾಯಿಸಿದ ಅಧಿಕಾರಿಗಳು ತಮ್ಮದೇ ಜಗತ್ತಿನಲ್ಲಿ ಬೆಚ್ಚಗಿದ್ದಾರೆ. ಜೈಲಾಧಿಕಾರಿ ಸುರೇಶ ದರ್ಶನ್ ವಿಚಾರದಲ್ಲಿ ಆಟ ಕಟ್ಟಲು ಹಿಂದೇಟು ಹಾಕುತ್ತಿದ್ದಾನೆ. ತಲೆಮಾಸಿದ ರೌಡಿಗಳು ಜೈಲೊಳಗೇ ಬರ್ತ್‌ಡೇ ಪಾರ್ಟಿ ಆಚರಿಸುತ್ತಿದ್ದರೂ ದರ್ಶನ್‌ಗೆ ಹೆಚ್ಚುವರಿ ಸೌಕರ್ಯ ಒದಗಿಸಲು ಜೈಲೊಳಗಿನ ಖೂಳುಬಾಕರು ಹೆದರುತ್ತಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone wp-image-11045 size-full" src="https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1.webp?_t=1761329067" alt="df388620 2f99 11ef 9552 ddad3d31dcba.jpg 1 1" width="1024" height="576" title="Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ! 14 » cinishodha.com" srcset="https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1.webp 1024w, https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1-300x169.webp 300w, https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1-768x432.webp 768w, https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1-150x84.webp 150w, https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1-450x253.webp 450w" sizes="(max-width: 1024px) 100vw, 1024px" /><br />
<span style="font-size: 14pt;">ಎಲ್ಲರ ಫೋಕಸ್ಸು ದರ್ಶನ್ ಮೇಲಿರೋದರಿಂದ ಕೊಂಚ ಯಾಮಾರಿದರೆ ಯಡವಟ್ಟಾದೀತೆಂಬ ಭಯವೇ ಅದಕ್ಕೆ ಕಾರಣ. ಈ ಸಂಬಂಧವಾಗಿ ದರ್ಶನ್ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದಾರೆ. ಇದೀಗ ಆ ವಿಚಾರಣೆಯೂ ಮುಂದೂಡಲ್ಪಟ್ಟಿದೆ. ಅಲ್ಲಿಗೆ ಒಂದು ತಲೆದಿಂಬೂ ಕೂಡಾ ದರ್ಶನ್‌ಗೆ ಸದ್ಯದ ಮಟ್ಟಿಗೆ ಮರೀಚಿಕೆಯಾಗಿದೆ. ಅಲ್ಲೇ ಮತ್ತೊಂದು ಮಗ್ಗುಲಿನ ಸೆಲ್ಲಿನಲ್ಲಿರುವ ಮಾಯಾಂಗನೆ ಪವಿತ್ರಾ ದರ್ಶನ್ ಕಥೆ ಹೇಗಾದರೂ ತಾನು ಬಚಾವ ಆದರೆ ಸಾಕೆಂಬಂತೆ ಲಾಯರ್‌ಗಳ ಮೂಲಕ ಶತ ಪ್ರಯತ್ನ ನಡೆಸುತ್ತಿದ್ದಾಳೆ. ಈ ನಡುವೆ ದಿನೇ ದಿನೆ ದಾಸನಿಗೆ ಕಾನೂನಿನ ಉರುಳು ಬಿಗಿಯಾಗುತ್ತಿರುವ ಭಯವೂ ಕಾಡುತ್ತಿದೆ. ಈ ಕ್ಷಣದಲ್ಲಿ ಆತನ ಪರವಾಗಿ ಅಚಲವಾಗಿ ಹೋರಾಟ ನಡೆಸುತ್ತಿರೋದು ವಿಜಯಲಕ್ಷ್ಮಿ ಮಾತ್ರ. ಇದ್ರೆ ನೆಮ್ದಿಯಾಗಿರ್ಬೇಕ್ ಅಂತಗ ಅಬ್ಬರಿಸಿದ್ದ ದಾಸನ ಸ್ಥಿತಿ ನಿಜಕ್ಕೂ ಮರುಕ ಮೂಡಿಸುವಂತಾಗಿದೆ&#8230; ಆದರೆ ಆತನಿರೋದು ತಪ್ಪಿನ ಅರಿವು ಮೂಡಿಸುವ ಜೈಲಿನಲ್ಲಿ; ಬೇಕೆಂದ ಸೌಕರ್ಯಗಳು ಸಲೀಸಾಗಿ ದಕ್ಕಲು ಅದೇನು ಕ್ಯಾರವಾನ್ ಅಲ್ಲ ಅನ್ನೋದು ಅರಗಿಸಿಕೊಳ್ಳಲೇಬೇಕಾದ ವಾಸ್ತವ!</span></p>
<p>The post <a rel="nofollow" href="https://www.cinishodha.com/challenging-star-darshan-24-10-2025/">Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ?</title>
		<link>https://www.cinishodha.com/darshan-bail-cancelled-14-08-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Thu, 14 Aug 2025 09:17:45 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA[#challengingstar]]></category>
		<category><![CDATA[#darshanthoogudeepa]]></category>
		<category><![CDATA[#dboss]]></category>
		<category><![CDATA[#murdercase]]></category>
		<category><![CDATA[#pavithragowda]]></category>
		<category><![CDATA[#renukaswamymurdercase]]></category>
		<category><![CDATA[bailcancelled]]></category>
		<category><![CDATA[brutalmurders]]></category>
		<category><![CDATA[crime]]></category>
		<category><![CDATA[darshan]]></category>
		<category><![CDATA[sandalwood]]></category>
		<category><![CDATA[supremecourtjudgements]]></category>
		<category><![CDATA[supremecourtorder]]></category>
		<category><![CDATA[vijayalaxmi]]></category>
		<guid isPermaLink="false">https://www.cinishodha.com/?p=10207</guid>

					<description><![CDATA[<p>ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬೇಲ್ ಪಡೆದು ಬಂದಿದ್ದ ದರ್ಶನ್ ಮತ್ತೆ ಜೈಲುಪಾಲಾಗೋ ಕ್ಷಣಗಳು ಹತ್ತಿರಾಗಿವೆ. ದರ್ಶನ್ ಗ್ಯಾಂಗಿಗೆ ಕೊಟ್ಟಿದ್ದ ಬೇಲ್ ರದ್ದುಗೊಳಿಸಬೇಕೆಂದು ಕೋರಿ ಸರ್ಕಾರದ ಪರವಾಗಿ ಸುಪ್ರೀಂ ಮೊರೆ ಹೋಗಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ದರ್ಶನ್ ಗ್ಯಾಂಗಿನ ಅನಾಹುತಕಾರಿ ನಡಾವಳಿಗಳನ್ನು ಗಮನಿಸಿ ಕೆಂಡಾಮಂಡಲರಾಗಿದ್ದರು. ಇದೀಗ ದರ್ಶನ್ ಬೇಲು ರದ್ದುಪಡಿಸಿ ಕೂಡಲೇ ಆರೋಪಿಗಳೆಲ್ಲರನ್ನು ಬಂಧಿಸಬೇಕೆಂದು ಆದೇಶ ನೀಡಿರುವ ನ್ಯಾಯಪೀಠ, ಯಾರೇ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಒತ್ತಿ ಹೇಳಿದೆ. ಇದರೊಂದಿಗೆ ದರ್ಶನ್‌ಗೆ ಅನುಕೂಲವಾಗುವಂತೆ [...]</p>
<p>The post <a rel="nofollow" href="https://www.cinishodha.com/darshan-bail-cancelled-14-08-2025/">darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ರೇ</span></strong></span>ಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬೇಲ್ ಪಡೆದು ಬಂದಿದ್ದ ದರ್ಶನ್ ಮತ್ತೆ ಜೈಲುಪಾಲಾಗೋ ಕ್ಷಣಗಳು ಹತ್ತಿರಾಗಿವೆ. ದರ್ಶನ್ ಗ್ಯಾಂಗಿಗೆ ಕೊಟ್ಟಿದ್ದ ಬೇಲ್ ರದ್ದುಗೊಳಿಸಬೇಕೆಂದು ಕೋರಿ ಸರ್ಕಾರದ ಪರವಾಗಿ ಸುಪ್ರೀಂ ಮೊರೆ ಹೋಗಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ದರ್ಶನ್ ಗ್ಯಾಂಗಿನ ಅನಾಹುತಕಾರಿ ನಡಾವಳಿಗಳನ್ನು ಗಮನಿಸಿ ಕೆಂಡಾಮಂಡಲರಾಗಿದ್ದರು. ಇದೀಗ ದರ್ಶನ್ ಬೇಲು ರದ್ದುಪಡಿಸಿ ಕೂಡಲೇ ಆರೋಪಿಗಳೆಲ್ಲರನ್ನು ಬಂಧಿಸಬೇಕೆಂದು ಆದೇಶ ನೀಡಿರುವ ನ್ಯಾಯಪೀಠ, ಯಾರೇ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಒತ್ತಿ ಹೇಳಿದೆ. ಇದರೊಂದಿಗೆ ದರ್ಶನ್‌ಗೆ ಅನುಕೂಲವಾಗುವಂತೆ ನಡೆದುಕೊಂಡ ಜೈಲಾಧಿಕಾರಿಗಳಿಗೂ ಶಾಕ್ ಕೊಟ್ಟಿದೆ.</span></p>
<p style="text-align: justify;"><img loading="lazy" decoding="async" class="alignnone wp-image-10208" src="https://www.cinishodha.com/wp-content/uploads/2025/08/df388620-2f99-11ef-9552-ddad3d31dcba.jpg-300x169.webp" alt="df388620 2f99 11ef 9552 ddad3d31dcba.jpg" width="1024" height="576" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 19 » cinishodha.com"><span style="font-size: 14pt;">ಅವಳ್ಯಾರೋ ಪವಿತ್ರಾ ಗೌಡಳ ಮೋಹಕ್ಕೆ ಬಿದ್ದಿದ್ದ ದರ್ಶನ್ ಕೊಲೆಯ ಮೂಲಕ ರಕ್ತ ಮೆತ್ತಿಸಿಕೊಳ್ಳುವಾಗ ಕಾನೂನ ಎಂಬುದು ಈ ಪರಿಯಾಗಿ ಪ್ರಹಾರ ನಡೆಸುತ್ತೆ ಅಂದುಕೊಂಡಿರಲಿಕ್ಕಿಲ್ಲ. ಮಾಧ್ಯಮಗಳ ಮುಂದೆ ಎದೆಯುಬ್ಬಿಸಿ ಮಾತಾಡಿ ದಕ್ಕಿಸಿಕೊಂಡಷ್ಟೇ ಸಲೀಸಾಗಿ ಈ ಕೊಲೆ ಕೇಸಿಂದ ಹೊರಬರಬಹುದೆಂಬ ಗಾಢ ವಿಶ್ವಾಸ ಆತನಿಗಿದ್ದಂತಿತ್ತು. ಹಾಗಿಲ್ಲದೇ ಹೋಗಿದ್ದರೆ ತನ್ನನ್ನು ಬಂಧಿಸಲು ಬಂದ ಪೊಲೀಸ್ ಅಧಿಕಾರಿಗಳ ಮುಂದೆ ತಿಮಿರು ತೋರಿಸುತ್ತಿರಲಿಲ್ಲ; ಮುಚ್ಕೊಂಡು ಗಾಡಿ ಹತ್ತುತ್ತೀಯಾ ಅಥವಾ ನಾವೇ ಎಳಕೊಂಡು ಹೋಗ್ಬೇಕಾ ಅಂತ ಪೊಲೀಸ್ ಅಧಿಕಾರಿಯಿಂದಲೇ ಅನ್ನಿಒಸಿಕೊಳ್ಳುತ್ತಲೂ ಇರಲಿಲ್ಲ. ಈ ಕ್ಷಣಕ್ಕೆ ದರ್ಶನ್ ತಲುಪಿರೋ ಸ್ಥಿತಿಗೆ ಕಾರಣ ಏನೆಂಬುದನ್ನು ಅವಲೋಕಿಸಿದರೆ ತಿಮಿರು ಮತ್ತು ತಿಮಿರಿನ ಹೊರತಾಗಿ ಮತ್ತೇನೂ ಕಾಣಿಸೋದಿಲ್ಲ!</span></p>
<p style="text-align: justify;"><img loading="lazy" decoding="async" class="alignnone wp-image-10209" src="https://www.cinishodha.com/wp-content/uploads/2025/08/3f830910-2f86-11ef-8f5e-cfd8745d0c76.jpg-300x200.webp" alt="3f830910 2f86 11ef 8f5e cfd8745d0c76.jpg" width="1024" height="682" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 20 » cinishodha.com"><span style="font-size: 14pt;">ತಿಂಗಳುಗಟ್ಟಲೆ ಜೈಲು ಪಾಲಾಗಿ ವಾಪಾಸಾದ ನಂತರವೂ ದರ್ಶನ್‌ಗೆ ಹಳೇ ತಿಮಿರು ಇಳಿದಂತೆ ಕಾಣುತ್ತಿರಲಿಲ್ಲ. ವಕೀಲರು ಒತ್ತಿ ಒತ್ತಿ ಹೇಳಿದ್ದ ವಿಚಾರಗಳನ್ನು ಕೇಳಿ ದಾಸನಿಗೆ ಸಹಜವಾಗಿಯೇ ಭಯ ಶುರುವಾಗಿತ್ತು. ಚೂರೇ ಚೂರು ಮಿಸುಜಕಾಡಿದರೂ ಕೂಡಾ ಮತ್ತೆ ಜೈಲು ಪಾಲಾಗುವ ಕಂಟಕ ಆತನನ್ನು ಕೊಂಚ ಹದ್ದುಬಸ್ತಿನಲ್ಲಿಟ್ಟಿತ್ತು. ಆದರೆ ಆತ ಸೆಲೆಬ್ರಿಟೀಸ್ ಅಂತ ಕರೆಯುತ್ತಾ ಕೊಬ್ಬಿಸಿದ್ದ ಕೆಲ ಹಡಬೇ ಅಭಿಮಾನಿಗಳಿದ್ದಾರಲ್ಲಾ? ಅಂಥಾ ಕುನ್ನಿಗಳನ್ನು ಹದ್ದುಬಸ್ತಿನಲ್ಲಿಡುವ ಸಲುವಾಗಿ ಸಣ್ಣದೊಂದು ಪ್ರಯತ್ನವನ್ನೂ ದರ್ಶನ್ ನಡೆಸಿರಲಿಲ್ಲ. ಒಂದು ವೇಳೆ ಹಾಗೊಂದು ಕ್ರಮ ಕೈಗೊಂಡು ತೆಪ್ಪಗಿದ್ದಿದ್ದರೆ ಅಭಿಮಾನಿಗಳೆನ್ನಿಸಿಕೊಂಡಿರೋ ಕೆಲ ಗೂಂಡಾ ಮನಃಸ್ಥಿತಿಯ ಚಿಲ್ಟುಗಳು ಸೋಶಿಯಲ್ ಮೀಡಿಯಾ ಮೂಲಕ ಮೆರೆಯುತ್ತಿರಲಿಲ್ಲ.</span></p>
<p style="text-align: justify;"><img loading="lazy" decoding="async" class="alignnone wp-image-10210" src="https://www.cinishodha.com/wp-content/uploads/2025/08/Darshan_Pavithra_1718364048404_1719475766503-300x169.webp" alt="Darshan Pavithra 1718364048404 1719475766503" width="1024" height="577" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 21 » cinishodha.com"><span style="font-size: 14pt;">ತಮ್ಮ ಬಾಸ್ ದರ್ಶನನನ್ನು ಯಾವ ಕಾನೂನುಗಳೂ ಏನೂ ಮಾಡಲು ಸಾಧ್ಯವಿಲ್ಲ ಎಂಬಂಥಾ ಭ್ರಮೆ ಅಭಿಮಾನಿ ಪಡೆಯನ್ನು ಆವರಿಸಿಕೊಂಡಿತ್ತು. ಅದೀಗ ಎರಡನೇ ಬಾರಿ ಕಳಚಿಕೊಂಡಿದೆ. ದರ್ಶನ್ ಅದೇನೇ ಪ್ರಯತ್ನ ಪಟ್ಟರೂ ಕೂಡಾ ಇನ್ನಾರು ತಿಂಗಳ ಕಾಲ ಜೈಲು ವಾಸ ಖಾಯಂ. ಈತನಿಗೆ ಈಗ ಬಂದೊದಗಿರೋ ಸ್ಥಿತಿಯ ಹಿಂದೆ ಆತನ ಅಭಿಮಾನಿಗಳೆನ್ನಿಸಿಕೊಂಡವರ ಪಾಲಿರೋದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಬೇಲ್ ಕ್ಯಾನ್ಸಲ್ ಮಾಡಬೇಕೆಂದು ಕೋರಿ ಸುಪ್ರೀಂ ಅಂಗಳದಲ್ಲಿ ದರ್ಶನ್ ಭವ್ಯವಿರುವಾಗಲೇ ಅಭಿಮಾನಿ ಬಳಗ ಗೂಂಡಾಗಿರಿಗಿಳಿದಿತ್ತು. ನಟಿ ರಮ್ಯಾ ವಿರುದ್ಧ ಕೆಟ್ಟಾಕೊಳಕು ಪ್ರಹಾರ ಮಾಡುವ ಮೂಲಕ ಕೇಸು ಜಡಿಸಿಕೊಂಡಿತ್ತು. ದರ್ಶನ್ ಯಾವ ರೀತಿ ಬದುಕುತ್ತಿದ್ದಾನೆ? ಆತನ ಅಭಿಮಾನಿಗಳು ಅದೆಷ್ಟು ಅನಾಹುತಕಾರಿಗಳಾಗಿದ್ದಾರೆ? ಕೊಂಚ ಯಾಮಾರಿದರೆ ದರ್ಶನ್ ಅಭಿಮಾನಿ ಪಡೆ ಕಟ್ಟಿಕೊಂಡು ಎಂಥಾ ಅನಾಹುತ ನಡೆಸಬಲ್ಲ? ಇಂಥಾ ದಿಕ್ಕುಗಳಲ್ಲಿ ನ್ಯಾಯಾಂಗ ಆಕಲೋಚಿಸಿಯೇ ಇಂಥಾದ್ದೊಂದು ಖಡಕ್ ಆದೇಶ ಕೊಟ್ಟಿರುವಂತಿದೆ.</span></p>
<p style="text-align: justify;"><img loading="lazy" decoding="async" class="alignnone wp-image-10211" src="https://www.cinishodha.com/wp-content/uploads/2025/08/GZ3WGC1XoAEOJqL-300x169.jpg" alt="GZ3WGC1XoAEOJqL" width="1024" height="576" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 22 » cinishodha.com"><span style="font-size: 14pt;">ದರ್ಶನ್ ಅದೆಂಥಾ ಮುಠ್ಠಾಳನೆಂದರೆ, ತನ್ನ ಅಪಾರ ಅಭಿಮಾನಿ ಬಳಗವನ್ನು ತನ್ನ ಮಾತು ವರ್ತನೆದಗಳೇ ಪ್ರಭಾವಿಸುತ್ತವೆಂಬ ಸಣ್ಣ ಖಬರೂ ಆತನಿಗಿರಲಿಲ್ಲ. ಈ ಅವಿಕೇಕಿ ಎಣ್ಣೆ ಏಟಲ್ಲಿ ಬಡಬಡಿಸಿದ್ದನ್ನೇ ಕೆಲ ಅಭಿಮಾನಿಗಳು ಬದುಕಾಗಿಸಿಕೊಂಡಿದ್ದಾರೆ. ಅಂಥವರ ಮಾತು, ವರ್ತನೆ, ಭಾಷೆಗಳಲ್ಲಿ ಅದೇ ಛಾತಯೆ ಎದ್ದು ಕಾಣುತ್ತಿದೆ. ಈತ ಒಂದು ಹಂತದಲ್ಲಿ ಮಾಧ್ಯಮಗಳನ್ನು ಎದುರು ಹಾಕಿಕೊಂಡ. ಮೀಡಿಯಾ ತನ್ನ ಶಾಟಕ್ಕೆ ಸಮ ಎಂದ. ಈಗ ಅದೇ ದರ್ಶನ್ ಈ ನೆಲದ ಕಾನೂನು ಕಟ್ಟಳೆಗಳ ಮುಂದೆ ಶಾಟಕ್ಕಿಂತಲೂ ಕಡೆಯಾಗಿ ನಿಂತಿದ್ದಾನೆ. ಕೀರ್ತಿಯ ನಶೆ, ನೆತ್ತಿಗೇರಿ ಅಲ್ಲಿಯೇ ಪರ್ಮನೆಂಟಾಗಿ ನೆಲೆ ಕಂಡುಕೊಳ್ಳೋ ದುರಹಂಕಾರ ಎಂಥಾ ಅನಾಹುತ ಸೃಷ್ಟಿಸುತ್ತದೆಂಬುದಕ್ಕೆ ದರ್ಶನ್ ತಾಜಾ ಉದಾಹರಣೆಯಾಗಿ ಕಾಣಿಸುತ್ತಿದ್ದಾನೆ! </span></p>
<p>The post <a rel="nofollow" href="https://www.cinishodha.com/darshan-bail-cancelled-14-08-2025/">darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ!</title>
		<link>https://www.cinishodha.com/pratham-darshan-controvercy-bangalure-underworld-31-07-25/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 28 Jul 2025 11:51:36 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA['santhoshbagilagadde]]></category>
		<category><![CDATA[#bangaloreunderworld]]></category>
		<category><![CDATA[#bekaryraghu]]></category>
		<category><![CDATA[#challengingstar]]></category>
		<category><![CDATA[#crimenews]]></category>
		<category><![CDATA[#cycleravi]]></category>
		<category><![CDATA[#darshanfans]]></category>
		<category><![CDATA[#darshanupdates]]></category>
		<category><![CDATA[#dboss]]></category>
		<category><![CDATA[#lawyerjagdhish]]></category>
		<category><![CDATA[#ollehudugapratham]]></category>
		<category><![CDATA[#pavithragowda]]></category>
		<category><![CDATA[#pratham]]></category>
		<category><![CDATA[#prathamcontrovercy]]></category>
		<category><![CDATA[#protest]]></category>
		<category><![CDATA[#renukaswamymurdercase]]></category>
		<category><![CDATA[#slumbharatha]]></category>
		<category><![CDATA[#underwolrld]]></category>
		<category><![CDATA[#wilsongardannaga]]></category>
		<category><![CDATA[cinishodha]]></category>
		<category><![CDATA[crime]]></category>
		<category><![CDATA[kfi]]></category>
		<category><![CDATA[ramya]]></category>
		<category><![CDATA[ramyadivyaspandana]]></category>
		<category><![CDATA[sandalwood]]></category>
		<guid isPermaLink="false">https://www.cinishodha.com/?p=9974</guid>

					<description><![CDATA[<p>ಕನ್ನಡದ ಬುರ್ನಾಸು ಬಿಗ್‌ಬಾಸ್ ಶೋನಿಂದ ಹುಟ್ಟಿಕೊಂಡ ಮಳ್ಳು ಸೆಲೆಬ್ರಿಟಿಗಳ ಸಾಲಿನಲ್ಲಿ ಅಗ್ರಗಣ್ಯ ಆಸಾಮಿ ಪ್ರಥಮ್. ತನ್ನ ಹೆಸರಿಗೆ ತಾನೇ ಒಳ್ಳೆ ಹುಡುಗನೆಂಬ ಬಿರುದು ಹೆಟ್ಟಿಕೊಂಡಿರುವ ಈತ ಇದುವರೆಗೂ ಮಾಡಿಕೊಂಡ ಎಡವಟ್ಟುಗಳಿಗೇನೂ ಕೊರತೆಯಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಖಬರೂ ಇಲ್ಲದ ಪ್ರಥಮ್ ಇದೀಗ ಮತ್ತೊಂದು ಮಹಾ ವಿವಾದದ ಕೇಂದ್ರಬಿಂದುವಾಗಿದ್ದಾನೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡಾಗಿನಿಂದಲೂ ಈತ ದಾಸನ ಅಭಿಮಾನಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದ. ದರ್ಶನ್ ಮಾಡಿದ್ದೆಲ್ಲವೂ ಸರಿ ಎಂಬ ಅತಿರೇಕದ ಕೆಲ ಅಭಿಮಾನಿಗಳು ಆ ಕಾಲದಿಂದಲೂ [...]</p>
<p>The post <a rel="nofollow" href="https://www.cinishodha.com/pratham-darshan-controvercy-bangalure-underworld-31-07-25/">pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><strong><span style="font-size: 18pt; color: #00ccff;">ಕ</span></strong>ನ್ನಡದ ಬುರ್ನಾಸು ಬಿಗ್‌ಬಾಸ್ ಶೋನಿಂದ ಹುಟ್ಟಿಕೊಂಡ ಮಳ್ಳು ಸೆಲೆಬ್ರಿಟಿಗಳ ಸಾಲಿನಲ್ಲಿ ಅಗ್ರಗಣ್ಯ ಆಸಾಮಿ ಪ್ರಥಮ್. ತನ್ನ ಹೆಸರಿಗೆ ತಾನೇ ಒಳ್ಳೆ ಹುಡುಗನೆಂಬ ಬಿರುದು ಹೆಟ್ಟಿಕೊಂಡಿರುವ ಈತ ಇದುವರೆಗೂ ಮಾಡಿಕೊಂಡ ಎಡವಟ್ಟುಗಳಿಗೇನೂ ಕೊರತೆಯಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಖಬರೂ ಇಲ್ಲದ ಪ್ರಥಮ್ ಇದೀಗ ಮತ್ತೊಂದು ಮಹಾ ವಿವಾದದ ಕೇಂದ್ರಬಿಂದುವಾಗಿದ್ದಾನೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡಾಗಿನಿಂದಲೂ ಈತ ದಾಸನ ಅಭಿಮಾನಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದ. ದರ್ಶನ್ ಮಾಡಿದ್ದೆಲ್ಲವೂ ಸರಿ ಎಂಬ ಅತಿರೇಕದ ಕೆಲ ಅಭಿಮಾನಿಗಳು ಆ ಕಾಲದಿಂದಲೂ ಪ್ರಥಮನ ವಿರುದ್ಧ ಕೆಂಡ ಕಾರುತ್ತಾ ಬಂದಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರಥಮನೆಡೆಗಿನ ದರ್ಶನ್ ಅಭಿಮಾನಿಗಳ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ಅವಿವೇಕಿ ಪ್ರಥಮ್ ಅದರ ಮೇಲೆ ಅಂಡು ಊರಿ ಕುಂಯ್ಯೋ ಅನ್ನಲಾರಂಭಿಸಿದ್ದಾನೆ!</span></p>
<p style="text-align: justify;"><img loading="lazy" decoding="async" class="alignnone wp-image-9975" src="https://www.cinishodha.com/wp-content/uploads/2025/07/display-25-1485341837-1491454372-300x225.jpg" alt="display 25 1485341837 1491454372" width="1024" height="768" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 26 » cinishodha.com"><span style="font-size: 14pt;">ಅಷ್ಟಕ್ಕೂ ಈ ಪ್ರಥಮ್ ಅದೆಂಥಾ ಗಂಭೀರ ವಿಚಾರದ ಬಗ್‌ಗೆ ಮಾತಾಡಿದರೂ ಅದನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಾರದಂಥಾ ವಾತಾವರಣವಿದೆ. ಕನಿಷ್ಟ ಓರ್ವ ಮನುಷ್ಯ ಕಾಪಿಟ್ಟುಕೊಳ್ಳಬೇಕಾದ ವ್ಯಕ್ತಿಗತ ಘನತೆ ಗೌರವಗಳನ್ನು ಈತ ಅದ್ಯಾವತ್ತೋ ಮಣ್ಣುಪಾಲು ಮಾಡಿಕೊಂಡಿದ್ದಾನೆ. ಇಂಥವನು ಅದ್ಯಾವುದೋ ಸಿನಿಮಾ ಅಂತೆಲ್ಲ ಹಂತ ಹಂತಗವಾಗಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಾ ಬಂದಿದ್ದಾನೆ. ಹೇಗಾದರೂ ಸರಿ; ಸದಾ ಚಾಲ್ತಿಯಲ್ಲಿರಬೇಕೆಂಬ ಸೋಶಿಯಲ್ ಮೀಡಿಯಾ ಜಮಾನದ ಫಾರ್ಮುಲಾವನ್ನೀತ ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬಂದಿದ್ದಾನೆ. ಇಂಥಾ ಪ್ರಥಮನನ್ನು ಅದ್ಯಾವುದೋ ರೌಡಿ ಪಡೆ ಎತ್ತಾಕಿಕೊಂಡು ಹೋಗಿ ಅವಾಜು ಬಿಟ್ಟ ಹೊಸಾ ಕಥೆಯೊಂದನ್ನು ಲಾಯರ್ ಜಗದೀಶ್ ಜಾಹೀರು ಮಾಡುತ್ತಲೇ ಜನ ಸಹಜವಾಗಿಯೇ ಅವಾಕ್ಕಾಗಿ ಬಿಟ್ಟಿದ್ದರು.</span><br />
<span style="font-size: 14pt;">ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ತಗುಲಿಕೊಂಡಾಗ ಆತನ ಅಭಿಮಾನಿಗಳ ಆವುಟ ಮೇರೆ ಮೀರಿತ್ತಲ್ಲಾ? ಆ ಘಳಿಗೆಯಲ್ಲಿ ಪ್ರಥಮ್ ಆಡಿದ್ದ ಕೆಲ ಮಾತುಗಳು ಸರಿ ಅನ್ನಿಸಿದ್ದಿದೆ. ಆ ಹೊತ್ತಿನಲ್ಲಿಯೇ ಪುಂಡಾಭಿಮಾನಿಗಳ ಕಡೆಯಿಂದ ಪ್ರಥಮ್‌ಗೆ ಒಂದಷ್ಟು ಪ್ರತಿರೋಧಗಳು ವ್ಯಕ್ತವಾಗಿದ್ದವು. ಇದಕ್ಕೆ ಸರಿಯಾಗಿ ಲಾಯರ್ ಜಗದೀಶ್ ಜಾಹೀರು ಮಾಡಿದ ಆಡಿಯೋದಲ್ಲಿ ದರ್ಶನ್ ಬಗ್ಗೆ ಮಾತಾಡಿದ್ದರ ವಿರುದ್ಧವೇ ಪ್ರಥಮ್ ಎದೆಗೆ ರೌಡಿ ಪಟಾಲಮ್ಮು ಡ್ರ್ಯಾಗರ್ ಇಟ್ಟಿತ್ತೆಂಬ ವಿಚಾರ ಬಯಲಾಗಿತ್ತು. ಪುಣ್ಯಾತ್ಮ ಪ್ರಥಮ ಅಂಥಾ ಅರ್ಥ ಬರುವಂತೆ ಒಟ್ಟಾರೆ ಘಟನೆಯನ್ನು ಪಳಗಿಸಿಕೊಂಡಿದ್ದ. ದರ್ಶನ್ ಪಾಳೆಯ ಈ ಮಟ್ಟಕ್ಕೂ ಇಳಿದು ಬಿಟ್ಟಿತಾ? ಓರ್ವ ನಟನನ್ನು ವಿಮರ್ಶೆಗೊಳಪಡಿಸಿದರೆ ರೌಡಿಗಳ ಮೂಲಕ ಧಮಕಿ ಹಾಕಿಸುವ ವಾತಾವರಣ ಸೃಷ್ಟಿಯಾಗಿ ಬಿಟ್ಟಿತಾ? ಇಂಥಾದ್ದೊಂದು ಕಾಳಜಿಯಿಂದಲೇ ಲಾಯರ್ ಜಗದೀಶ್ ಆಡಿಯೋ ಬಿಡುಗಡೆ ಮಾಡಿದೇಟಿಗೆ, ಒಂದಷ್ಟು ಸಂಘಟನೆಗಳ ಮಂದಿಯೂ ಬೆಂಬಲಕ್ಕೆ ನಿಂತಿದ್ದರು.</span><br />
<span style="font-size: 14pt;">ಒಂದು ಹಂತದಲ್ಲಿ ಖುದ್ದು ಜಗದೀಶ್ ಈ ಬಗ್ಗೆ ಪೊಲೀಸರಿಗೆ ದೂರು ಕೊಡುವ ಸಲಹೆ ನೀಡಿದ್ದರೂ ಒಳ್ಳೆ ಹುಡುಗ ಅದೇನೇನೋ ಕಥೆ ಹೊಡೆದಿದ್ದ. ಕಡೆಗೂ ಪ್ರಥಮ್ ಈ ಘಟನೆಯ ಸಂಬಂಧವಾಗಿ ದೂರು ದಾಖಲಿಸಿದ್ದಾನೆ. ಹಾಗೆ ದೂರು ಕೊಟ್ಟಾದ ನಂತರ ಈ ಬಗೆಗಿನ ತನಿಖೆಗೆ ಅನುವು ಮಾಡಿಕೊಟ್ಟು ಬಾಯಿ ಮುಚ್ಚಿಕೊಂಡಿದ್ದರೆ ಪ್ರಥಮನ ಮಾನ ಅಷ್ಟರ ಮಟ್ಟಿಗಾದರೂ ಉಳಿಯುತ್ತಿತ್ತು. ದೂರಿನ ನಂತರದಲ್ಲಿ ಈ ಫಟಿಂಗ ಆಸಾಮಿ ನಡೆಸುತ್ತಿರುವ ಹರತಾಳಗಳು, ಆತನ ಓತಾಪ್ರೋತ ಮಾತುಗಳನ್ನು ಕಂಡು ಆಸುಪಾಸಿನವರೇ ಹೌಹಾರಿದ್ದಾರೆ. ಇತ್ತ ಲಾಯರ್ ಜಗದೀಶ್ ಕೂಡಾ ಪ್ರಥಮನಿಗೆ ಮಹಾಮಂಗಳಾರತಿ ಮಾಡಿ ತನ್ನ ಬೆಂಬಲವಿಲ್ಲ ಅಂದರೆ, ಕೆಲ ಸಂಘಟನೆಗಳವರೂ ಕೂಡಾ ಒಳ್ಳೆ ಹುಡುಗನಿಗೆ ತಮ್ಮದೇ ರೀತಿಯಲ್ಲಿ ಕ್ಯಾಕರಿಸಿ ಉಗಿದದ್ದೂ ಆಗಿದೆ. ಇದೀಗ ತಾನೇ ಸೃಷ್ಟಿಸಿದ ಚಕ್ರವ್ಯೂಹದಲ್ಲಿ ಏಕಾಂಗಿಯಾಗುಳಿದಿರೋ ಪ್ರಥಮ ಅಕ್ಷರಶಃ ಕಂಗಾಲಾಗಿ ಬಿಟ್ಟಿದ್ದಾನೆ!</span></p>
<p style="text-align: justify;"><img loading="lazy" decoding="async" class="alignnone wp-image-9976" src="https://www.cinishodha.com/wp-content/uploads/2025/07/kannada-actor-darshan-1-300x225.webp" alt="kannada actor darshan 1" width="1024" height="767" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 27 » cinishodha.com"><span style="font-size: 14pt;">ನಿಜ, ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನ ಭೂಮಿಕೆಯಲ್ಲಿ ನಡೆದುಕೊಂಡ ರೀತಿಯನ್ನು, ಆತನ ಕಡೆಯಿಂದಾಗಿರೋ ಕೃತ್ಯವನ್ನು ಆತನ ಕೆಲ ತಲೆಮಾಸಿದ ಅಭಿಮಾನಿಗಳನ್ನು ಹೊರತಾಗಿ ಬೇರ್‍ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆ ಭೂಮಿಕೆಯಲ್ಲಿ ಬಹುತೇಕರು ದರ್ಶನ್‌ನನ್ನು ವಿರೋಧಿಸಿದ್ದಾರೆ. ಈ ಕ್ಷಣಕ್ಕೂ ದರ್ಶನ್ ತನ್ನ ಅಭಿಮಾನಿ ಪಡೆಯನ್ನು ಗೂಂಡಾಗಳಂತೆ ರೂಪಿಸಿರುವ, ಅಂಥಾ ಭಂಡ ಅಭಿಮಾನಿಗಳು ಅದೆಂಥಾ ವಿಕೃತಿ ಮೆರೆದರೂ ತೆಪ್ಪಗಿರುವ ಗುಣಗಳ ಬಗ್ಗೆ ಪ್ರಜ್ಞಾವಂತರೊಳಗೊಂದು ಆಕ್ರೋಶವಿದೆ. ಹಾಗಂತ, ಈ ನೆಲೆಯಲ್ಲಿ ದರ್ಶನ್‌ನನ್ನು ವಿರೋಧಿಸುವ ಭರದಲ್ಲಿ ತೀರಾ ಕೀಳು ಮಟ್ಟಕ್ಕಿಳಿಯೋದೂ ಕೂಡಾ ಅಸಹ್ಯವೇ. ಒಳ್ಳೆ ಹುಡುಗ ಪ್ರಥಮ್ ಥೇಟು ಅಂಥಾ ಅಸಹ್ಯದ ಕೊಚ್ಚೆಗಿಳಿದಿದ್ದಾನೆ. ಇದೇ ಭೂಮಿಕೆಯಲ್ಲಿ ಸಿಂಪಥಿ ಗಿಟ್ಟಿಸಿಕೊಳ್ಳುವ ನೌಟಂಕಿ ನಾಟಕಗಳನ್ನೂ ಯಥೇಚ್ಛವಾಗಿ ಪ್ರದರ್ಶಿಸುತ್ತಿದ್ದಾನೆ.</span><br />
<span style="font-size: 14pt;">ಹಾಗಾದರೆ, ಪ್ರಥಮ್ ಎದೆಗೆ ಡ್ರ್ಯಾಗರ್ ಇಟ್ಟ ಪ್ರಕರಣ ಕೂಡಾ ಆತ ಹೇಳುತ್ತಿರುವಂತೆ ನಡೆದಿರಲಿಕ್ಕಿಲ್ಲ ಅಂತೊಂದು ಅನುಮಾನ ಸಹಜವಾಗಿಯೇ ಕಾಡುತ್ತದೆ. ಈ ದಿಕ್ಕಿನಲ್ಲಿ ತಲಾಶಿಗಿಳಿದರೆ ಮತ್ತೊಂದು ಮಜವಾದ ವಾಸ್ತವ ಎದುರಾಗುತ್ತೆ. ಆವತ್ತು ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ತೆರಳಿದ್ದ ಪ್ರಥಮ್ ಲೇಡಿ ಡಾನ್ ಅಂತ ಕರೆಸಿಕೊಳ್ಳುವ ಯಶಸ್ವಿನಿ ಅಂಡ್ ಟೀಮನ್ನು ಮುಖಾಮುಖಿಯಾಗಿದ್ದಾನೆ. ಅಷ್ಟಕ್ಕೂ ಈ ಯಶಸ್ವಿನಿ ಪ್ರಥಮನಿಗೆ ಹೊಸಾ ಪರಿಚಯವೇನಲ್ಲ. ಆಕೆಯ ಪಟಾಲಮ್ಮಿನಲ್ಲಿರುವ ದಾಸ ಎಂಬಾತನೂ ಸೇರಿದಂತೆ ಒಂದಷ್ಟು ಮಂದಿ ಪ್ರಥಮ್‌ಗೆ ಪರಿಚಿತರೇ. ಹಾಗೆ ನೋಡಿದರೆ, ರಾಜಕಾರಣಿಗಳಿಂದ ಮೊದಲ್ಗೊಂಡು, ರೌಡಿಗಳ ವರೆಗೆ ಎಲ್ಲರನ್ನೂ ಪರಿಚಯ ಮಾಡಿಕೊಂಡು ಸೆಲ್ಫಿ ತೆಗೆದುಕೊಳ್ಳೋದರಲ್ಲಿ ಪ್ರಥಮ್ ನಿಸ್ಸೀಮ. ಇಂತಿಪ್ಪ ಪ್ರಥಮ್ ಆವತ್ತು ಯಶಸ್ವಿನಿಯೊಂದಿಗೆ ಲೋಕಾಭಿರಾಮವಾಗಿ ಹರಟುತ್ತಿದ್ದ. ಈ ಹಂತದಲ್ಲಿ ಯಶಸ್ವಿನಿ ತನ್ನೆದುರು ನಿಂತ ಎಲಿಮೆಂಟೊಂದನ್ನು ಪ್ರಥಮ್‌ಗೆ ಪರಿಚಯಿಸಿದ್ದಾಳೆ.</span><br />
<span style="font-size: 14pt;">ಆತನನ್ನು ಬೇಕರಿ ರಘು ಅಂತ ಯಶಸ್ವಿನಿ ಪರಿಚಯಿಸುತ್ತಲೇ, ಸುಮ್ಮನೆ ಕೈ ಕುಲುಕಿ ಎದ್ದು ಬಂದಿದ್ದರೆ ಇಷ್ಟೆಲ್ಲ ಡ್ರಾಮಾ ನಡೆಯುತ್ತಲೇ ಇರಲಿಲ್ಲ. ಹೇಳಿಕೇಳಿ ಪ್ರಥಮನದ್ದು ಹರುಕುಬಾಯಿ. ಬೇಕರಿ ರಘು ಓರ್ವ ಕುಖ್ಯಾತ ರೌಡಿ ಶೀಟರ್ ಅಂತ ಅರಿವಿರದಷ್ಟು ಮುಗ್ಧನಂತೂ ಖಂಡಿತಾ ಅಲ್ಲ. ಆದರೂ ಯಶಸ್ವಿನಿ ಆತನನ್ನು ಪರಿಚಯಿಸುತ್ತಲೇ, `ಬೇಕರಿ ರಘು ಅಂತೀರಿ, ಬನ್ನು ಪಪ್ಸು, ಚಿಪ್ಸು ಏನೂ ತಂದಿಲ್ವಾ&#8217; ಅಂತ ನಾಲಗೆ ಹರಿಯಬಿಟ್ಟಿದ್ದಾನೆ. ಇದರಿಂದ ಸುತ್ತಲಿದ್ದ ಹುಡುಗರೆದುರು ಪಾತಕಿ ಬೇಕರಿ ರಘುಗೆ ಸಹಜವಾಗಿಯೇ ಅವಮಾನವಾದಂತಾಗಿದೆ. ಆತ ಸಿಟ್ಟಿನಿಂದ ಕುದ್ದು ಹೋದವನೇ ಪ್ರಥಮನ ಕಾಲರು ಹಿಡಿದು `ಬೇಕರಿ ಐಟಮ್ಸ್ ಬೇಕಾ ನಿಂಗೆ ತರಿಸ್ತೀನಿರು ಮಗನೇ&#8217; ಅಂದವನೇ ಹುಡುಗರಿಗೆ ಸನ್ನೆ ಮಾಡಿದ್ದಾನೆ. ಕಣ್ಣು ಮಿಟುಕಿಸೋದರೊಳಗೆ ತನ್ನೆದೆಗೆ ರಘು ಹಿರಿದಿದ್ದ ಡ್ರ್ಯಾಗರ್ ಕಂಡು ಫಟಿಂಗ ಪ್ರಥಮ ಸುಸ್ಸೂ ಮಾಡಿಕೊಳ್ಳುವ ಹಂತ ತಲುಪಿಬಿಟ್ಟಿದ್ದಾನೆ.  ಅಂದಹಾಗೆ, ಇಷ್ಟೆಲ್ಲ ಆಗುವಾಗ ಯಶಸ್ವಿನಿ ಪಾಳೆಯದ ಹುಡುಗ ದಾಸ ಕೂಡಾ ಸ್ಥಳದಲ್ಲಿದ್ದ!<br />
</span></p>
<figure id="attachment_9983" aria-describedby="caption-attachment-9983" style="width: 1024px" class="wp-caption alignnone"><img loading="lazy" decoding="async" class="wp-image-9983" src="https://www.cinishodha.com/wp-content/uploads/2025/07/a0993d3f-fa76-4a83-bf02-7c549d9ec0f6-1-300x202.jpg" alt="a0993d3f fa76 4a83 bf02 7c549d9ec0f6 1" width="1024" height="690" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 28 » cinishodha.com"><figcaption id="caption-attachment-9983" class="wp-caption-text">ದಾಸನೊಂದಿಗೆ ಒಳ್ಳೆ ಹುಡುಗ ಪ್ರಥಮ್!</figcaption></figure>
<p style="text-align: justify;"><span style="font-size: 14pt;">ಹೀಗೆ ತನ್ನ ಹುಡುಗರೆದುರು ಕಿಂಡಲ್ಲು ಮಾಡಿದ ಪ್ರಥಮನ ಮೇಲೆ ರಘು ಅದ್ಯಾವ ಪರಿ ಕೋಪಗೊಂಡಿದ್ದನೆಂದರೆ, ಡ್ರ್ಯಾಗರ್ ಎದೆಗೆ ಹಿಡಿದು ಬೈದಾಡಿದ್ದಾನೆ. ಅದೇ ಭರದಲ್ಲಿ ತನ್ನ ಬಾಸ್ ದರ್ಶನ್ ಬಗ್ಗೆ ಬಾಯಿಗೆ ಬಂದಂತೆ ಮಾತಾಡ್ತೀಯಾ ಅಂತೆಲ್ಲ ಆವಾಜು ಬಿಟ್ಟಿದ್ದಾನೆ. ಇದೇ ಸಂದರ್ಭದಲ್ಲಿ ತನ್ನ ಮೊಬೈಲು ಹೊರತೆಗೆದ ಬೇಕರಿ ರಘು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಜೊತೆಗಿದ್ದ ತನ್ನ ಫೋಟೋಗಳನ್ನೂ ಪ್ರಥಮ್‌ಗೆ ತೋರಿಸಿದ್ದಾನೆ. ಇಲ್ಲಿ ಗಮನಿಸಲೇ ಬೇಕಾದ ಸಂಗತಿಯೆಂದರೆ, ಪ್ರಥಮ್ ಹೀಗೊಂದು ಯಡವಟ್ಟು ಮಾಡಿಕೊಳ್ಳದೇ ಇದ್ದಿದ್ದರೆ, ಈ ಹಕ್ಯಾಟವೇ ನಡೆಯುತ್ತಿರಲಿಲ್ಲ. ದರ್ಶನ್ ಹೆಸರಿನ ಪ್ರಸ್ತಾಪವೂ ಬರುತ್ತಿರಲಿಲ್ಲ. ಒಂದು ಹಂತದಲ್ಲಿ ಖುದ್ದು ದರ್ಶನ್ ತನ್ನ ವಿರುದ್ಧ ಮಾತಾಡಿದ ಕಾರಣಕ್ಕೆ ರೌಡಿ ಪಡೆ ಬಿಟ್ಟು ಆವಾಜು ಹಾಕಿಸಿದ್ದಾನೆಂದು ಬಿಂಬಿಸುವ ಪ್ರಯತ್ನವನ್ನು ಪ್ರಥಮ್ ನಡೆಸಿದ್ದ. ಆದರಿದು ಅವನ ಹರುಕುಬಾಯಿಯ ಪ್ರವರದಿಂದಾದ ಸ್ವಯಂಕೃತಾಪರಾಧವಾಗಿಯಷ್ಟೇ ಕಾಣಿಸುತ್ತದೆ.</span><br />
<span style="font-size: 14pt;">ಹೀಗೆ ಪ್ರಥಮ್ ಹುಚ್ಚುತನದಿಂದ ಜುಟ್ಟು ಕೆದರಿಕೊಂಡ ಬೇಕರಿ ರಘು ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಯಲ್ಲಿರುವ ನಟೋರಿಯಸ್ ರೌಡಿ. ಆರಂಭದಲ್ಲಿ ಸ್ಲಂ ಭರತನ ಬೆಟಾಲಿಯನ್ನಿನೊಂದಿಗೆ ರಘು ಗುರುತಿಸಿಕೊಂಡಿದ್ದ. ಉತ್ತರ ಭಾರತ ಮೂಲದ ಲೈವ್ ಬ್ಯಾಂಡ್ ಹುಡುಗಿಯರ ಮೋಹಕ್ಕೆ ಬಿದ್ದಿದ್ದ ಈತ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ಆ ಹಂತದಲ್ಲಿ ಅನಾಥ ಶಿಶುವಿನಂತಾಗಿದ್ದ ರಘು, ಒಂದಷ್ಟು ಸಮಯ ಅಂಡಲೆದವನು ಸೀದಾ ಹೋಗಿ ಲ್ಯಾಂಡ್ ಆಗಿದ್ದು ಮತ್ತೋರ್ವ ನಟೋರಿಯಸ್ ರೌಡಿ ಸೈಕಲ್ ರವಿಯ ಸಮ್ಮುಖದಲ್ಲಿ. ಈ ಸೈಕಲ್ಲು ಆರಂಭ ಕಾಲದಿಂದಲೂ ದರ್ಶನ್ ಪಾಳೆಯದಲ್ಲಿ ರೌಂಡು ಹೊಡೆಯುತ್ತಿದೆ. ಕೆಲ ಪಾರ್ಟಿಗಳಲ್ಲಿ ದಾಸನ ಜೊತೆಗಿರುತ್ತಿದ್ದ ಗುಳಿಗೆನ್ನೆಗೆ ಲೊಚಕ್ಕನೆ ಮುತ್ತಿಟ್ಟು ಸವಾಲಿ ನಡೆಸೋ ಖಯಾಲಿಯೂ ಸೈಕಲ್ಲಿಗಿದೆ ಅನ್ನುವವರಿದ್ದಾರೆ. ದರ್ಶನ್ ಅಭಿಮಾನಿ ಸಂಘಗಳ ಬೆನ್ನಿಗೆ ನಿಂತಿರೋದು ಇದೇ ಸೈಕಲ್ಲು!</span></p>
<figure id="attachment_9978" aria-describedby="caption-attachment-9978" style="width: 1024px" class="wp-caption alignnone"><img loading="lazy" decoding="async" class="wp-image-9978" src="https://www.cinishodha.com/wp-content/uploads/2025/07/f4e6788a-78d9-49b5-a8bc-8a0bab838ce5-300x175.jpg" alt="f4e6788a 78d9 49b5 a8bc 8a0bab838ce5" width="1024" height="596" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 29 » cinishodha.com"><figcaption id="caption-attachment-9978" class="wp-caption-text">ಸೈಕಲ್ಲಿನೊಂದಿಗೆ ಬೇಕರಿ</figcaption></figure>
<p style="text-align: justify;"><span style="font-size: 14pt;">ಇಂಥಾ ಸೈಕಲ್ ರವಿ ಪಾಳೆಯದಲ್ಲಿದ್ದ ಬೇಕರಿ ರಘುವಿಗೂ ಕೂಡಾ ದರ್ಶನ್ ಕ್ರೇಜ್ ಇದ್ದೇ ಇತ್ತು. ಈ ನಡುವೆ ದರ್ಶನ್ ಏಕಾಏಕಿ ಎಡವಟ್ಟು ಮಾಡಿಕೊಂಡು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿದ್ದ. ಆ ಹೊತ್ತಿಗೆಲ್ಲ ಸಿದ್ದಾಪುರ ಮಹೇಶನ ಹತ್ಯೆ ಕೇಸಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದ. ನೋಡ ನೋಡುತ್ತಲೇ ದರ್ಶನ್ ಮತ್ತು ನಾಗನ ನಡುವೆ ಮೊಳೆತುಕೊಂಡಿದ್ದ ಸ್ನೇಹ, ಹೊರಗಿದ್ದ ಸೈಕಲ್ ರವಿಗೆ ಕರುಬು ಮೂಡಿಸಿತ್ತು. ಈ ಕಾರಣದಿಂದಲೇ ಸೈಕಲ್ ರವಿ ತನ್ನ ಶಿಷ್ಯ ಬೇಕರಿ ರಘುವನ್ನು ದಾಸನಿಗೆ ಜೈಲೊಳಗೆ ಉಪಚಾರ ಮಾಡುವುದಕ್ಕೆಂದೇ ಅಂದರ್ ಮಾಡಿಸಿದ್ದ. ಹೀಗೆ ದಾಸನ ದೇಖಾರೇಖಿ ನೋಡಿಕೊಳ್ಳುತ್ತಿದ್ದ ರಘು ಆ ಸಂದರ್ಭದಲ್ಲಿಯೇ ದರ್ಶನ್ ಜೊತೆ ಒಂದಷ್ಟು ಫೋಟೋಗಳನ್ನೂ ತೆಗೆಸಿಕೊಂಡಿದ್ದ. ಇಂಥಾ ರಘು ಮೊನ್ನೆ ದಿನ ಪ್ರಥಮ್ ಗೆ ಆವಾಜು ಬಿಟ್ಟಿರೋದರ ಹಿಂದೆ ದರ್ಶನ್ ಪಾತ್ರವಿಲ್ಲ ಅನ್ನೋದು ಮೇಲುನೋಟಕ್ಕೇ ಅರ್ಥವಾಗುತ್ತೆ.</span><br />
<span style="font-size: 14pt;">ಮಾಜೀ ರೌಡಿ ಶೀಟರ್ ಯಶಸ್ವಿನಿ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಬದಲಾದಂತೆ ಕಾಣಿಸಿಕೊಂಡಿದ್ದಳು. ನಟಿಯಾಗಿಯೂ ರೂಪಾಂತರಗೊಂಡಿದ್ದ ಆಕೆ ಸೂರಿ ಅಣ್ಣ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾಳೆ. ತಮಿಳಿನಲ್ಲೂ ಒಂದು ಸಿನಿಮಾದಲ್ಲಿ ನಟಿಸಿದ್ದಾಳೆ. ಇಂಥಾ ಯಶಸ್ವಿನಿಯ ಪಾಳೆಯದಲ್ಲಿ ಪ್ರಥಮನಂಥಾದ್ದೇ ಪ್ರಚಾರದ ಹುಚ್ಚು ಹೊಂದಿರುವ ಬುಲೆಟ್ ರಕ್ಷಕ್ ಕೂಡಾ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಆದರೆ, ಬೇಕರಿ ರಘು ಪ್ರಕರಣದಲ್ಲಿ ಆತ ಮೂಕ ಪ್ರೇಕ್ಷಕನಾಗಿದ್ದ. ಈ ಮರಿ ಬುಲೆಟ್ ಇದೆಯಲ್ಲಾ? ಇದೂ ಕೂಡಾ ತಲೆತಿರುಕ ಆಸಾಮಿಯೇ. ಈಗಾಗಲೇ ನೂರಾರು ಸಿನಿಮಾಗಳಲ್ಲಿ ನಟಿಸಿದ ನಟರಿಗೂ ಇಲ್ಲದ ತಿಮಿರು, ಆಟಿಟ್ಯೂಡ್ ಈ ಎಳಸು ಕುನ್ನಿಗಿದೆ. ಅದ್ಯಾವುದೋ ಭರ್ಜರಿ ಬ್ಯಾಚುಲರ್ ಎಂಬ ಹಡಬೆ ಶೋ ಮೂಲಕ ಈತನ ಹುಚ್ಚು ಮತ್ತಷ್ಟು ಕೆದರಿಕೊಂಡಿದೆ. ಖುದ್ದು ರವಿಚಂದ್ರನ್ ಜಡ್ಜ್ ಆಗಿದ್ದ, ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಿದ್ದ ಈ ಶೋ ಹೈ ಫೈ ಹಾದರದ ಅಡ್ಡೆಯಂತಿದ್ದ ಬಗ್ಗೆ ಈ ಕ್ಷಣಕ್ಕೂ ಚರ್ಚೆಗಳಾಗುತ್ತಿವೆ.</span></p>
<p style="text-align: justify;"><img loading="lazy" decoding="async" class="alignnone wp-image-9979" src="https://www.cinishodha.com/wp-content/uploads/2025/07/rakshak-bullet--300x169.webp" alt="rakshak bullet" width="1024" height="576" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 30 » cinishodha.com"><span style="font-size: 14pt;">ಈ ಪ್ರಥಮ್ ಮತ್ತು ರಕ್ಷಕ್ ಥರದ ಎಳಸು ಕುನ್ನಿಗಳು ಯಾವ ಕ್ಷಣದಲ್ಲಿಯಾದರೂ, ಯಾವ ರೂಪದಲ್ಲಾದರೂ ಸಮಾಜ ಕಂಟಕರಾಗಿ ಬಿಡುವ ಸಾಧ್ಯತೆಗಳಿದ್ದಾವೆ. ದುರಂತವೆಂದರೆ, ದರ್ಶನ್ ಅಭಿಮಾನಿಗಳಲ್ಲಿ ಕೆಲ ಮಂದಿಯೂ ಅದೇ ಸಾಲಿಗೆ ಸೇರಿಕೊಳ್ಳುತ್ತಾರೆ. ಪ್ರಥಮ್‌ಗೆ ಮೂದಲಿಸಿದಷ್ಟೇ ಸಲೀಸಾಗಿ ರಮ್ಯಾಳಂಥಾ ನಟಿಯರಿಗೂ ಪ್ರಹಾರ ನಡೆಸುತ್ತಾರೆ. ಸದ್ಯ ನಟಿ ರಮ್ಯಾ ತನ್ನ ವಿರುದ್ಧ ಕೆಟ್ಟಾಕೊಳಕು ಕಮೆಂಟು ಮಾಡಿದ ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಸಮರಕ್ಕಿಳಿದಿದ್ದಾರೆ. ಗಮನೀಯ ಅಂಶವೆಂದರೆ, ಪ್ರಳಯಾಂತಕ ಪ್ರಥಮ್ ತಕ್ಷಣ ರಮ್ಯಾ ಸುತ್ತ ಹಬ್ಬಿಕೊಂಡಿದ್ದ ಬೆಂಬಲವನ್ನು ತನ್ನ ದಿಕ್ಕಿಗೆ ವರ್ಗಾಯಿಸಿಕೊಳ್ಳುವ ಆಟ ಕಟ್ಟಿದ್ದ. ಆದರೀಗ ಆತನ ಸುತ್ತಾ ಯಾರೆಂದರೆ ಯಾರೂ ಉಳಿದಿಲ್ಲ.</span><br />
<span style="font-size: 14pt;">ಯಾರಾದರೂ ಹೇಗಿದ್ದೀಯಪ್ಪಾ ಪ್ರಥಮ್ ಅಂದರೆ, ಬೆಳಗೆದ್ದು ಹಲ್ಲುಜ್ಜಿ ಹೇತಿದ್ದರಿಂದ ಹಿಡಿದು, ಬೇಡದ ಪುರಾಣವನ್ನೆಲ್ಲ ಒದರೋ ಜಾಯಮಾನ ಪ್ರಥಮನದ್ದು. ಈ ಥರದ ಹುಚ್ಚು ಸಂತಾನಿಗರನ್ನು ಸೆಲೆಬ್ರಿಟಿಗಳಂತೆ ಬಿಂಬಿಸುವ ಟಿಆರ್‌ಪಿ ತೆವಲನ್ನು ಮಾಧ್ಯಮಗಳು ಬಿಡಬೇಕಿದೆ. ಅದೇ ಹೊತ್ತಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಪಿತಗುಡುತ್ತಿರುವ ವಿಕೃತರಿಗೆ ಕಾನೂನಿನ ಬಿಸಿ ಮುಟ್ಟಿಸಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಹೇಗೆ ಬೇಕೋ ಹಾಗೆ ವರ್ತಿಸಿದರೆ ಯಾರೂ ಕೇಳೋರಿಲ್ಲ ಎಂಬ ಸದರ ಇವರೆಲ್ಲರಿಗಿದ್ದಂತಿದೆ. ಬಹುಶಃ ಪ್ರಥಮ್ ತಲೆ ನೆಟ್ಟಗಿರುವವನಂತಗೆ ವರ್ತಿಸಿದ್ದರೆ, ಆ ದಿಸೆಯಲ್ಲಿ ಅವನದ್ದೂ ಒಂದು ಪ್ರಾಮಾಣಿಕ ಪ್ರಯತ್ನವಾಗಿ ದಾಖಲಾಗುತ್ತಿತ್ತು. ಆದರೀಗ ಆ ಸಾಲಿನಲ್ಲಿ ರಮ್ಯಾ ಮುಂಚೂಣಿಯಲ್ಲಿದ್ದಾರೆ. ಗೃಹ ಸಚಿವ ಪರಮೇಶ್ವರ್‌ಗೆ ಸಾಮಾನ್ಯವಾಗಿ ಇಂಥಾ ವಿದ್ಯಮಾನಗಳೆಲ್ಲ ಗಮನಕ್ಕೆ ಬರೋದಿಲ್ಲ. ಆದರೂ ತುಸು ಪುರಸೊತ್ತು ಮಾಡಿಕೊಂಡು, ಸಾಮಾಜಿಕ ಜಾಲತಾಣದ ಭಯಾನಕ ಪಲ್ಲಟದ ಬಗ್ಗೆ ಗಮನ ಹರಿಸಬೇಕಿದೆ. ಹಾಗಂತ ಈ ನೆಲದ ಜನಸಾಮಾನ್ಯರು ಆಶಿಸುತ್ತಿದ್ದಾರೆ!</span></p>
<p>The post <a rel="nofollow" href="https://www.cinishodha.com/pratham-darshan-controvercy-bangalure-underworld-31-07-25/">pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
	</channel>
</rss>
