<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	 xmlns:media="http://search.yahoo.com/mrss/" >

<channel>
	<title>ramya &#8211; Cini Shodha</title>
	<atom:link href="https://www.cinishodha.com/tag/ramya/feed/" rel="self" type="application/rss+xml" />
	<link>https://www.cinishodha.com</link>
	<description>Filmi News Online - Kannada</description>
	<lastBuildDate>Mon, 28 Jul 2025 11:51:36 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>

<image>
	<url>https://www.cinishodha.com/wp-content/uploads/2025/11/cropped-cinishodha-icon-32x32.png</url>
	<title>ramya &#8211; Cini Shodha</title>
	<link>https://www.cinishodha.com</link>
	<width>32</width>
	<height>32</height>
</image> 
	<item>
		<title>pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ!</title>
		<link>https://www.cinishodha.com/pratham-darshan-controvercy-bangalure-underworld-31-07-25/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 28 Jul 2025 11:51:36 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA['santhoshbagilagadde]]></category>
		<category><![CDATA[#bangaloreunderworld]]></category>
		<category><![CDATA[#bekaryraghu]]></category>
		<category><![CDATA[#challengingstar]]></category>
		<category><![CDATA[#crimenews]]></category>
		<category><![CDATA[#cycleravi]]></category>
		<category><![CDATA[#darshanfans]]></category>
		<category><![CDATA[#darshanupdates]]></category>
		<category><![CDATA[#dboss]]></category>
		<category><![CDATA[#lawyerjagdhish]]></category>
		<category><![CDATA[#ollehudugapratham]]></category>
		<category><![CDATA[#pavithragowda]]></category>
		<category><![CDATA[#pratham]]></category>
		<category><![CDATA[#prathamcontrovercy]]></category>
		<category><![CDATA[#protest]]></category>
		<category><![CDATA[#renukaswamymurdercase]]></category>
		<category><![CDATA[#slumbharatha]]></category>
		<category><![CDATA[#underwolrld]]></category>
		<category><![CDATA[#wilsongardannaga]]></category>
		<category><![CDATA[cinishodha]]></category>
		<category><![CDATA[crime]]></category>
		<category><![CDATA[kfi]]></category>
		<category><![CDATA[ramya]]></category>
		<category><![CDATA[ramyadivyaspandana]]></category>
		<category><![CDATA[sandalwood]]></category>
		<guid isPermaLink="false">https://www.cinishodha.com/?p=9974</guid>

					<description><![CDATA[<p>ಕನ್ನಡದ ಬುರ್ನಾಸು ಬಿಗ್‌ಬಾಸ್ ಶೋನಿಂದ ಹುಟ್ಟಿಕೊಂಡ ಮಳ್ಳು ಸೆಲೆಬ್ರಿಟಿಗಳ ಸಾಲಿನಲ್ಲಿ ಅಗ್ರಗಣ್ಯ ಆಸಾಮಿ ಪ್ರಥಮ್. ತನ್ನ ಹೆಸರಿಗೆ ತಾನೇ ಒಳ್ಳೆ ಹುಡುಗನೆಂಬ ಬಿರುದು ಹೆಟ್ಟಿಕೊಂಡಿರುವ ಈತ ಇದುವರೆಗೂ ಮಾಡಿಕೊಂಡ ಎಡವಟ್ಟುಗಳಿಗೇನೂ ಕೊರತೆಯಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಖಬರೂ ಇಲ್ಲದ ಪ್ರಥಮ್ ಇದೀಗ ಮತ್ತೊಂದು ಮಹಾ ವಿವಾದದ ಕೇಂದ್ರಬಿಂದುವಾಗಿದ್ದಾನೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡಾಗಿನಿಂದಲೂ ಈತ ದಾಸನ ಅಭಿಮಾನಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದ. ದರ್ಶನ್ ಮಾಡಿದ್ದೆಲ್ಲವೂ ಸರಿ ಎಂಬ ಅತಿರೇಕದ ಕೆಲ ಅಭಿಮಾನಿಗಳು ಆ ಕಾಲದಿಂದಲೂ [...]</p>
<p>The post <a rel="nofollow" href="https://www.cinishodha.com/pratham-darshan-controvercy-bangalure-underworld-31-07-25/">pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><strong><span style="font-size: 18pt; color: #00ccff;">ಕ</span></strong>ನ್ನಡದ ಬುರ್ನಾಸು ಬಿಗ್‌ಬಾಸ್ ಶೋನಿಂದ ಹುಟ್ಟಿಕೊಂಡ ಮಳ್ಳು ಸೆಲೆಬ್ರಿಟಿಗಳ ಸಾಲಿನಲ್ಲಿ ಅಗ್ರಗಣ್ಯ ಆಸಾಮಿ ಪ್ರಥಮ್. ತನ್ನ ಹೆಸರಿಗೆ ತಾನೇ ಒಳ್ಳೆ ಹುಡುಗನೆಂಬ ಬಿರುದು ಹೆಟ್ಟಿಕೊಂಡಿರುವ ಈತ ಇದುವರೆಗೂ ಮಾಡಿಕೊಂಡ ಎಡವಟ್ಟುಗಳಿಗೇನೂ ಕೊರತೆಯಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಖಬರೂ ಇಲ್ಲದ ಪ್ರಥಮ್ ಇದೀಗ ಮತ್ತೊಂದು ಮಹಾ ವಿವಾದದ ಕೇಂದ್ರಬಿಂದುವಾಗಿದ್ದಾನೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡಾಗಿನಿಂದಲೂ ಈತ ದಾಸನ ಅಭಿಮಾನಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದ. ದರ್ಶನ್ ಮಾಡಿದ್ದೆಲ್ಲವೂ ಸರಿ ಎಂಬ ಅತಿರೇಕದ ಕೆಲ ಅಭಿಮಾನಿಗಳು ಆ ಕಾಲದಿಂದಲೂ ಪ್ರಥಮನ ವಿರುದ್ಧ ಕೆಂಡ ಕಾರುತ್ತಾ ಬಂದಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರಥಮನೆಡೆಗಿನ ದರ್ಶನ್ ಅಭಿಮಾನಿಗಳ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ಅವಿವೇಕಿ ಪ್ರಥಮ್ ಅದರ ಮೇಲೆ ಅಂಡು ಊರಿ ಕುಂಯ್ಯೋ ಅನ್ನಲಾರಂಭಿಸಿದ್ದಾನೆ!</span></p>
<p style="text-align: justify;"><img fetchpriority="high" decoding="async" class="alignnone wp-image-9975" src="https://www.cinishodha.com/wp-content/uploads/2025/07/display-25-1485341837-1491454372-300x225.jpg" alt="display 25 1485341837 1491454372" width="1024" height="768" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 4 » cinishodha.com"><span style="font-size: 14pt;">ಅಷ್ಟಕ್ಕೂ ಈ ಪ್ರಥಮ್ ಅದೆಂಥಾ ಗಂಭೀರ ವಿಚಾರದ ಬಗ್‌ಗೆ ಮಾತಾಡಿದರೂ ಅದನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಾರದಂಥಾ ವಾತಾವರಣವಿದೆ. ಕನಿಷ್ಟ ಓರ್ವ ಮನುಷ್ಯ ಕಾಪಿಟ್ಟುಕೊಳ್ಳಬೇಕಾದ ವ್ಯಕ್ತಿಗತ ಘನತೆ ಗೌರವಗಳನ್ನು ಈತ ಅದ್ಯಾವತ್ತೋ ಮಣ್ಣುಪಾಲು ಮಾಡಿಕೊಂಡಿದ್ದಾನೆ. ಇಂಥವನು ಅದ್ಯಾವುದೋ ಸಿನಿಮಾ ಅಂತೆಲ್ಲ ಹಂತ ಹಂತಗವಾಗಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಾ ಬಂದಿದ್ದಾನೆ. ಹೇಗಾದರೂ ಸರಿ; ಸದಾ ಚಾಲ್ತಿಯಲ್ಲಿರಬೇಕೆಂಬ ಸೋಶಿಯಲ್ ಮೀಡಿಯಾ ಜಮಾನದ ಫಾರ್ಮುಲಾವನ್ನೀತ ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬಂದಿದ್ದಾನೆ. ಇಂಥಾ ಪ್ರಥಮನನ್ನು ಅದ್ಯಾವುದೋ ರೌಡಿ ಪಡೆ ಎತ್ತಾಕಿಕೊಂಡು ಹೋಗಿ ಅವಾಜು ಬಿಟ್ಟ ಹೊಸಾ ಕಥೆಯೊಂದನ್ನು ಲಾಯರ್ ಜಗದೀಶ್ ಜಾಹೀರು ಮಾಡುತ್ತಲೇ ಜನ ಸಹಜವಾಗಿಯೇ ಅವಾಕ್ಕಾಗಿ ಬಿಟ್ಟಿದ್ದರು.</span><br />
<span style="font-size: 14pt;">ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ತಗುಲಿಕೊಂಡಾಗ ಆತನ ಅಭಿಮಾನಿಗಳ ಆವುಟ ಮೇರೆ ಮೀರಿತ್ತಲ್ಲಾ? ಆ ಘಳಿಗೆಯಲ್ಲಿ ಪ್ರಥಮ್ ಆಡಿದ್ದ ಕೆಲ ಮಾತುಗಳು ಸರಿ ಅನ್ನಿಸಿದ್ದಿದೆ. ಆ ಹೊತ್ತಿನಲ್ಲಿಯೇ ಪುಂಡಾಭಿಮಾನಿಗಳ ಕಡೆಯಿಂದ ಪ್ರಥಮ್‌ಗೆ ಒಂದಷ್ಟು ಪ್ರತಿರೋಧಗಳು ವ್ಯಕ್ತವಾಗಿದ್ದವು. ಇದಕ್ಕೆ ಸರಿಯಾಗಿ ಲಾಯರ್ ಜಗದೀಶ್ ಜಾಹೀರು ಮಾಡಿದ ಆಡಿಯೋದಲ್ಲಿ ದರ್ಶನ್ ಬಗ್ಗೆ ಮಾತಾಡಿದ್ದರ ವಿರುದ್ಧವೇ ಪ್ರಥಮ್ ಎದೆಗೆ ರೌಡಿ ಪಟಾಲಮ್ಮು ಡ್ರ್ಯಾಗರ್ ಇಟ್ಟಿತ್ತೆಂಬ ವಿಚಾರ ಬಯಲಾಗಿತ್ತು. ಪುಣ್ಯಾತ್ಮ ಪ್ರಥಮ ಅಂಥಾ ಅರ್ಥ ಬರುವಂತೆ ಒಟ್ಟಾರೆ ಘಟನೆಯನ್ನು ಪಳಗಿಸಿಕೊಂಡಿದ್ದ. ದರ್ಶನ್ ಪಾಳೆಯ ಈ ಮಟ್ಟಕ್ಕೂ ಇಳಿದು ಬಿಟ್ಟಿತಾ? ಓರ್ವ ನಟನನ್ನು ವಿಮರ್ಶೆಗೊಳಪಡಿಸಿದರೆ ರೌಡಿಗಳ ಮೂಲಕ ಧಮಕಿ ಹಾಕಿಸುವ ವಾತಾವರಣ ಸೃಷ್ಟಿಯಾಗಿ ಬಿಟ್ಟಿತಾ? ಇಂಥಾದ್ದೊಂದು ಕಾಳಜಿಯಿಂದಲೇ ಲಾಯರ್ ಜಗದೀಶ್ ಆಡಿಯೋ ಬಿಡುಗಡೆ ಮಾಡಿದೇಟಿಗೆ, ಒಂದಷ್ಟು ಸಂಘಟನೆಗಳ ಮಂದಿಯೂ ಬೆಂಬಲಕ್ಕೆ ನಿಂತಿದ್ದರು.</span><br />
<span style="font-size: 14pt;">ಒಂದು ಹಂತದಲ್ಲಿ ಖುದ್ದು ಜಗದೀಶ್ ಈ ಬಗ್ಗೆ ಪೊಲೀಸರಿಗೆ ದೂರು ಕೊಡುವ ಸಲಹೆ ನೀಡಿದ್ದರೂ ಒಳ್ಳೆ ಹುಡುಗ ಅದೇನೇನೋ ಕಥೆ ಹೊಡೆದಿದ್ದ. ಕಡೆಗೂ ಪ್ರಥಮ್ ಈ ಘಟನೆಯ ಸಂಬಂಧವಾಗಿ ದೂರು ದಾಖಲಿಸಿದ್ದಾನೆ. ಹಾಗೆ ದೂರು ಕೊಟ್ಟಾದ ನಂತರ ಈ ಬಗೆಗಿನ ತನಿಖೆಗೆ ಅನುವು ಮಾಡಿಕೊಟ್ಟು ಬಾಯಿ ಮುಚ್ಚಿಕೊಂಡಿದ್ದರೆ ಪ್ರಥಮನ ಮಾನ ಅಷ್ಟರ ಮಟ್ಟಿಗಾದರೂ ಉಳಿಯುತ್ತಿತ್ತು. ದೂರಿನ ನಂತರದಲ್ಲಿ ಈ ಫಟಿಂಗ ಆಸಾಮಿ ನಡೆಸುತ್ತಿರುವ ಹರತಾಳಗಳು, ಆತನ ಓತಾಪ್ರೋತ ಮಾತುಗಳನ್ನು ಕಂಡು ಆಸುಪಾಸಿನವರೇ ಹೌಹಾರಿದ್ದಾರೆ. ಇತ್ತ ಲಾಯರ್ ಜಗದೀಶ್ ಕೂಡಾ ಪ್ರಥಮನಿಗೆ ಮಹಾಮಂಗಳಾರತಿ ಮಾಡಿ ತನ್ನ ಬೆಂಬಲವಿಲ್ಲ ಅಂದರೆ, ಕೆಲ ಸಂಘಟನೆಗಳವರೂ ಕೂಡಾ ಒಳ್ಳೆ ಹುಡುಗನಿಗೆ ತಮ್ಮದೇ ರೀತಿಯಲ್ಲಿ ಕ್ಯಾಕರಿಸಿ ಉಗಿದದ್ದೂ ಆಗಿದೆ. ಇದೀಗ ತಾನೇ ಸೃಷ್ಟಿಸಿದ ಚಕ್ರವ್ಯೂಹದಲ್ಲಿ ಏಕಾಂಗಿಯಾಗುಳಿದಿರೋ ಪ್ರಥಮ ಅಕ್ಷರಶಃ ಕಂಗಾಲಾಗಿ ಬಿಟ್ಟಿದ್ದಾನೆ!</span></p>
<p style="text-align: justify;"><img decoding="async" class="alignnone wp-image-9976" src="https://www.cinishodha.com/wp-content/uploads/2025/07/kannada-actor-darshan-1-300x225.webp" alt="kannada actor darshan 1" width="1024" height="767" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 5 » cinishodha.com"><span style="font-size: 14pt;">ನಿಜ, ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನ ಭೂಮಿಕೆಯಲ್ಲಿ ನಡೆದುಕೊಂಡ ರೀತಿಯನ್ನು, ಆತನ ಕಡೆಯಿಂದಾಗಿರೋ ಕೃತ್ಯವನ್ನು ಆತನ ಕೆಲ ತಲೆಮಾಸಿದ ಅಭಿಮಾನಿಗಳನ್ನು ಹೊರತಾಗಿ ಬೇರ್‍ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆ ಭೂಮಿಕೆಯಲ್ಲಿ ಬಹುತೇಕರು ದರ್ಶನ್‌ನನ್ನು ವಿರೋಧಿಸಿದ್ದಾರೆ. ಈ ಕ್ಷಣಕ್ಕೂ ದರ್ಶನ್ ತನ್ನ ಅಭಿಮಾನಿ ಪಡೆಯನ್ನು ಗೂಂಡಾಗಳಂತೆ ರೂಪಿಸಿರುವ, ಅಂಥಾ ಭಂಡ ಅಭಿಮಾನಿಗಳು ಅದೆಂಥಾ ವಿಕೃತಿ ಮೆರೆದರೂ ತೆಪ್ಪಗಿರುವ ಗುಣಗಳ ಬಗ್ಗೆ ಪ್ರಜ್ಞಾವಂತರೊಳಗೊಂದು ಆಕ್ರೋಶವಿದೆ. ಹಾಗಂತ, ಈ ನೆಲೆಯಲ್ಲಿ ದರ್ಶನ್‌ನನ್ನು ವಿರೋಧಿಸುವ ಭರದಲ್ಲಿ ತೀರಾ ಕೀಳು ಮಟ್ಟಕ್ಕಿಳಿಯೋದೂ ಕೂಡಾ ಅಸಹ್ಯವೇ. ಒಳ್ಳೆ ಹುಡುಗ ಪ್ರಥಮ್ ಥೇಟು ಅಂಥಾ ಅಸಹ್ಯದ ಕೊಚ್ಚೆಗಿಳಿದಿದ್ದಾನೆ. ಇದೇ ಭೂಮಿಕೆಯಲ್ಲಿ ಸಿಂಪಥಿ ಗಿಟ್ಟಿಸಿಕೊಳ್ಳುವ ನೌಟಂಕಿ ನಾಟಕಗಳನ್ನೂ ಯಥೇಚ್ಛವಾಗಿ ಪ್ರದರ್ಶಿಸುತ್ತಿದ್ದಾನೆ.</span><br />
<span style="font-size: 14pt;">ಹಾಗಾದರೆ, ಪ್ರಥಮ್ ಎದೆಗೆ ಡ್ರ್ಯಾಗರ್ ಇಟ್ಟ ಪ್ರಕರಣ ಕೂಡಾ ಆತ ಹೇಳುತ್ತಿರುವಂತೆ ನಡೆದಿರಲಿಕ್ಕಿಲ್ಲ ಅಂತೊಂದು ಅನುಮಾನ ಸಹಜವಾಗಿಯೇ ಕಾಡುತ್ತದೆ. ಈ ದಿಕ್ಕಿನಲ್ಲಿ ತಲಾಶಿಗಿಳಿದರೆ ಮತ್ತೊಂದು ಮಜವಾದ ವಾಸ್ತವ ಎದುರಾಗುತ್ತೆ. ಆವತ್ತು ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ತೆರಳಿದ್ದ ಪ್ರಥಮ್ ಲೇಡಿ ಡಾನ್ ಅಂತ ಕರೆಸಿಕೊಳ್ಳುವ ಯಶಸ್ವಿನಿ ಅಂಡ್ ಟೀಮನ್ನು ಮುಖಾಮುಖಿಯಾಗಿದ್ದಾನೆ. ಅಷ್ಟಕ್ಕೂ ಈ ಯಶಸ್ವಿನಿ ಪ್ರಥಮನಿಗೆ ಹೊಸಾ ಪರಿಚಯವೇನಲ್ಲ. ಆಕೆಯ ಪಟಾಲಮ್ಮಿನಲ್ಲಿರುವ ದಾಸ ಎಂಬಾತನೂ ಸೇರಿದಂತೆ ಒಂದಷ್ಟು ಮಂದಿ ಪ್ರಥಮ್‌ಗೆ ಪರಿಚಿತರೇ. ಹಾಗೆ ನೋಡಿದರೆ, ರಾಜಕಾರಣಿಗಳಿಂದ ಮೊದಲ್ಗೊಂಡು, ರೌಡಿಗಳ ವರೆಗೆ ಎಲ್ಲರನ್ನೂ ಪರಿಚಯ ಮಾಡಿಕೊಂಡು ಸೆಲ್ಫಿ ತೆಗೆದುಕೊಳ್ಳೋದರಲ್ಲಿ ಪ್ರಥಮ್ ನಿಸ್ಸೀಮ. ಇಂತಿಪ್ಪ ಪ್ರಥಮ್ ಆವತ್ತು ಯಶಸ್ವಿನಿಯೊಂದಿಗೆ ಲೋಕಾಭಿರಾಮವಾಗಿ ಹರಟುತ್ತಿದ್ದ. ಈ ಹಂತದಲ್ಲಿ ಯಶಸ್ವಿನಿ ತನ್ನೆದುರು ನಿಂತ ಎಲಿಮೆಂಟೊಂದನ್ನು ಪ್ರಥಮ್‌ಗೆ ಪರಿಚಯಿಸಿದ್ದಾಳೆ.</span><br />
<span style="font-size: 14pt;">ಆತನನ್ನು ಬೇಕರಿ ರಘು ಅಂತ ಯಶಸ್ವಿನಿ ಪರಿಚಯಿಸುತ್ತಲೇ, ಸುಮ್ಮನೆ ಕೈ ಕುಲುಕಿ ಎದ್ದು ಬಂದಿದ್ದರೆ ಇಷ್ಟೆಲ್ಲ ಡ್ರಾಮಾ ನಡೆಯುತ್ತಲೇ ಇರಲಿಲ್ಲ. ಹೇಳಿಕೇಳಿ ಪ್ರಥಮನದ್ದು ಹರುಕುಬಾಯಿ. ಬೇಕರಿ ರಘು ಓರ್ವ ಕುಖ್ಯಾತ ರೌಡಿ ಶೀಟರ್ ಅಂತ ಅರಿವಿರದಷ್ಟು ಮುಗ್ಧನಂತೂ ಖಂಡಿತಾ ಅಲ್ಲ. ಆದರೂ ಯಶಸ್ವಿನಿ ಆತನನ್ನು ಪರಿಚಯಿಸುತ್ತಲೇ, `ಬೇಕರಿ ರಘು ಅಂತೀರಿ, ಬನ್ನು ಪಪ್ಸು, ಚಿಪ್ಸು ಏನೂ ತಂದಿಲ್ವಾ&#8217; ಅಂತ ನಾಲಗೆ ಹರಿಯಬಿಟ್ಟಿದ್ದಾನೆ. ಇದರಿಂದ ಸುತ್ತಲಿದ್ದ ಹುಡುಗರೆದುರು ಪಾತಕಿ ಬೇಕರಿ ರಘುಗೆ ಸಹಜವಾಗಿಯೇ ಅವಮಾನವಾದಂತಾಗಿದೆ. ಆತ ಸಿಟ್ಟಿನಿಂದ ಕುದ್ದು ಹೋದವನೇ ಪ್ರಥಮನ ಕಾಲರು ಹಿಡಿದು `ಬೇಕರಿ ಐಟಮ್ಸ್ ಬೇಕಾ ನಿಂಗೆ ತರಿಸ್ತೀನಿರು ಮಗನೇ&#8217; ಅಂದವನೇ ಹುಡುಗರಿಗೆ ಸನ್ನೆ ಮಾಡಿದ್ದಾನೆ. ಕಣ್ಣು ಮಿಟುಕಿಸೋದರೊಳಗೆ ತನ್ನೆದೆಗೆ ರಘು ಹಿರಿದಿದ್ದ ಡ್ರ್ಯಾಗರ್ ಕಂಡು ಫಟಿಂಗ ಪ್ರಥಮ ಸುಸ್ಸೂ ಮಾಡಿಕೊಳ್ಳುವ ಹಂತ ತಲುಪಿಬಿಟ್ಟಿದ್ದಾನೆ.  ಅಂದಹಾಗೆ, ಇಷ್ಟೆಲ್ಲ ಆಗುವಾಗ ಯಶಸ್ವಿನಿ ಪಾಳೆಯದ ಹುಡುಗ ದಾಸ ಕೂಡಾ ಸ್ಥಳದಲ್ಲಿದ್ದ!<br />
</span></p>
<figure id="attachment_9983" aria-describedby="caption-attachment-9983" style="width: 1024px" class="wp-caption alignnone"><img decoding="async" class="wp-image-9983" src="https://www.cinishodha.com/wp-content/uploads/2025/07/a0993d3f-fa76-4a83-bf02-7c549d9ec0f6-1-300x202.jpg" alt="a0993d3f fa76 4a83 bf02 7c549d9ec0f6 1" width="1024" height="690" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 6 » cinishodha.com"><figcaption id="caption-attachment-9983" class="wp-caption-text">ದಾಸನೊಂದಿಗೆ ಒಳ್ಳೆ ಹುಡುಗ ಪ್ರಥಮ್!</figcaption></figure>
<p style="text-align: justify;"><span style="font-size: 14pt;">ಹೀಗೆ ತನ್ನ ಹುಡುಗರೆದುರು ಕಿಂಡಲ್ಲು ಮಾಡಿದ ಪ್ರಥಮನ ಮೇಲೆ ರಘು ಅದ್ಯಾವ ಪರಿ ಕೋಪಗೊಂಡಿದ್ದನೆಂದರೆ, ಡ್ರ್ಯಾಗರ್ ಎದೆಗೆ ಹಿಡಿದು ಬೈದಾಡಿದ್ದಾನೆ. ಅದೇ ಭರದಲ್ಲಿ ತನ್ನ ಬಾಸ್ ದರ್ಶನ್ ಬಗ್ಗೆ ಬಾಯಿಗೆ ಬಂದಂತೆ ಮಾತಾಡ್ತೀಯಾ ಅಂತೆಲ್ಲ ಆವಾಜು ಬಿಟ್ಟಿದ್ದಾನೆ. ಇದೇ ಸಂದರ್ಭದಲ್ಲಿ ತನ್ನ ಮೊಬೈಲು ಹೊರತೆಗೆದ ಬೇಕರಿ ರಘು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಜೊತೆಗಿದ್ದ ತನ್ನ ಫೋಟೋಗಳನ್ನೂ ಪ್ರಥಮ್‌ಗೆ ತೋರಿಸಿದ್ದಾನೆ. ಇಲ್ಲಿ ಗಮನಿಸಲೇ ಬೇಕಾದ ಸಂಗತಿಯೆಂದರೆ, ಪ್ರಥಮ್ ಹೀಗೊಂದು ಯಡವಟ್ಟು ಮಾಡಿಕೊಳ್ಳದೇ ಇದ್ದಿದ್ದರೆ, ಈ ಹಕ್ಯಾಟವೇ ನಡೆಯುತ್ತಿರಲಿಲ್ಲ. ದರ್ಶನ್ ಹೆಸರಿನ ಪ್ರಸ್ತಾಪವೂ ಬರುತ್ತಿರಲಿಲ್ಲ. ಒಂದು ಹಂತದಲ್ಲಿ ಖುದ್ದು ದರ್ಶನ್ ತನ್ನ ವಿರುದ್ಧ ಮಾತಾಡಿದ ಕಾರಣಕ್ಕೆ ರೌಡಿ ಪಡೆ ಬಿಟ್ಟು ಆವಾಜು ಹಾಕಿಸಿದ್ದಾನೆಂದು ಬಿಂಬಿಸುವ ಪ್ರಯತ್ನವನ್ನು ಪ್ರಥಮ್ ನಡೆಸಿದ್ದ. ಆದರಿದು ಅವನ ಹರುಕುಬಾಯಿಯ ಪ್ರವರದಿಂದಾದ ಸ್ವಯಂಕೃತಾಪರಾಧವಾಗಿಯಷ್ಟೇ ಕಾಣಿಸುತ್ತದೆ.</span><br />
<span style="font-size: 14pt;">ಹೀಗೆ ಪ್ರಥಮ್ ಹುಚ್ಚುತನದಿಂದ ಜುಟ್ಟು ಕೆದರಿಕೊಂಡ ಬೇಕರಿ ರಘು ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಯಲ್ಲಿರುವ ನಟೋರಿಯಸ್ ರೌಡಿ. ಆರಂಭದಲ್ಲಿ ಸ್ಲಂ ಭರತನ ಬೆಟಾಲಿಯನ್ನಿನೊಂದಿಗೆ ರಘು ಗುರುತಿಸಿಕೊಂಡಿದ್ದ. ಉತ್ತರ ಭಾರತ ಮೂಲದ ಲೈವ್ ಬ್ಯಾಂಡ್ ಹುಡುಗಿಯರ ಮೋಹಕ್ಕೆ ಬಿದ್ದಿದ್ದ ಈತ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ಆ ಹಂತದಲ್ಲಿ ಅನಾಥ ಶಿಶುವಿನಂತಾಗಿದ್ದ ರಘು, ಒಂದಷ್ಟು ಸಮಯ ಅಂಡಲೆದವನು ಸೀದಾ ಹೋಗಿ ಲ್ಯಾಂಡ್ ಆಗಿದ್ದು ಮತ್ತೋರ್ವ ನಟೋರಿಯಸ್ ರೌಡಿ ಸೈಕಲ್ ರವಿಯ ಸಮ್ಮುಖದಲ್ಲಿ. ಈ ಸೈಕಲ್ಲು ಆರಂಭ ಕಾಲದಿಂದಲೂ ದರ್ಶನ್ ಪಾಳೆಯದಲ್ಲಿ ರೌಂಡು ಹೊಡೆಯುತ್ತಿದೆ. ಕೆಲ ಪಾರ್ಟಿಗಳಲ್ಲಿ ದಾಸನ ಜೊತೆಗಿರುತ್ತಿದ್ದ ಗುಳಿಗೆನ್ನೆಗೆ ಲೊಚಕ್ಕನೆ ಮುತ್ತಿಟ್ಟು ಸವಾಲಿ ನಡೆಸೋ ಖಯಾಲಿಯೂ ಸೈಕಲ್ಲಿಗಿದೆ ಅನ್ನುವವರಿದ್ದಾರೆ. ದರ್ಶನ್ ಅಭಿಮಾನಿ ಸಂಘಗಳ ಬೆನ್ನಿಗೆ ನಿಂತಿರೋದು ಇದೇ ಸೈಕಲ್ಲು!</span></p>
<figure id="attachment_9978" aria-describedby="caption-attachment-9978" style="width: 1024px" class="wp-caption alignnone"><img loading="lazy" decoding="async" class="wp-image-9978" src="https://www.cinishodha.com/wp-content/uploads/2025/07/f4e6788a-78d9-49b5-a8bc-8a0bab838ce5-300x175.jpg" alt="f4e6788a 78d9 49b5 a8bc 8a0bab838ce5" width="1024" height="596" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 7 » cinishodha.com"><figcaption id="caption-attachment-9978" class="wp-caption-text">ಸೈಕಲ್ಲಿನೊಂದಿಗೆ ಬೇಕರಿ</figcaption></figure>
<p style="text-align: justify;"><span style="font-size: 14pt;">ಇಂಥಾ ಸೈಕಲ್ ರವಿ ಪಾಳೆಯದಲ್ಲಿದ್ದ ಬೇಕರಿ ರಘುವಿಗೂ ಕೂಡಾ ದರ್ಶನ್ ಕ್ರೇಜ್ ಇದ್ದೇ ಇತ್ತು. ಈ ನಡುವೆ ದರ್ಶನ್ ಏಕಾಏಕಿ ಎಡವಟ್ಟು ಮಾಡಿಕೊಂಡು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿದ್ದ. ಆ ಹೊತ್ತಿಗೆಲ್ಲ ಸಿದ್ದಾಪುರ ಮಹೇಶನ ಹತ್ಯೆ ಕೇಸಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದ. ನೋಡ ನೋಡುತ್ತಲೇ ದರ್ಶನ್ ಮತ್ತು ನಾಗನ ನಡುವೆ ಮೊಳೆತುಕೊಂಡಿದ್ದ ಸ್ನೇಹ, ಹೊರಗಿದ್ದ ಸೈಕಲ್ ರವಿಗೆ ಕರುಬು ಮೂಡಿಸಿತ್ತು. ಈ ಕಾರಣದಿಂದಲೇ ಸೈಕಲ್ ರವಿ ತನ್ನ ಶಿಷ್ಯ ಬೇಕರಿ ರಘುವನ್ನು ದಾಸನಿಗೆ ಜೈಲೊಳಗೆ ಉಪಚಾರ ಮಾಡುವುದಕ್ಕೆಂದೇ ಅಂದರ್ ಮಾಡಿಸಿದ್ದ. ಹೀಗೆ ದಾಸನ ದೇಖಾರೇಖಿ ನೋಡಿಕೊಳ್ಳುತ್ತಿದ್ದ ರಘು ಆ ಸಂದರ್ಭದಲ್ಲಿಯೇ ದರ್ಶನ್ ಜೊತೆ ಒಂದಷ್ಟು ಫೋಟೋಗಳನ್ನೂ ತೆಗೆಸಿಕೊಂಡಿದ್ದ. ಇಂಥಾ ರಘು ಮೊನ್ನೆ ದಿನ ಪ್ರಥಮ್ ಗೆ ಆವಾಜು ಬಿಟ್ಟಿರೋದರ ಹಿಂದೆ ದರ್ಶನ್ ಪಾತ್ರವಿಲ್ಲ ಅನ್ನೋದು ಮೇಲುನೋಟಕ್ಕೇ ಅರ್ಥವಾಗುತ್ತೆ.</span><br />
<span style="font-size: 14pt;">ಮಾಜೀ ರೌಡಿ ಶೀಟರ್ ಯಶಸ್ವಿನಿ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಬದಲಾದಂತೆ ಕಾಣಿಸಿಕೊಂಡಿದ್ದಳು. ನಟಿಯಾಗಿಯೂ ರೂಪಾಂತರಗೊಂಡಿದ್ದ ಆಕೆ ಸೂರಿ ಅಣ್ಣ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾಳೆ. ತಮಿಳಿನಲ್ಲೂ ಒಂದು ಸಿನಿಮಾದಲ್ಲಿ ನಟಿಸಿದ್ದಾಳೆ. ಇಂಥಾ ಯಶಸ್ವಿನಿಯ ಪಾಳೆಯದಲ್ಲಿ ಪ್ರಥಮನಂಥಾದ್ದೇ ಪ್ರಚಾರದ ಹುಚ್ಚು ಹೊಂದಿರುವ ಬುಲೆಟ್ ರಕ್ಷಕ್ ಕೂಡಾ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಆದರೆ, ಬೇಕರಿ ರಘು ಪ್ರಕರಣದಲ್ಲಿ ಆತ ಮೂಕ ಪ್ರೇಕ್ಷಕನಾಗಿದ್ದ. ಈ ಮರಿ ಬುಲೆಟ್ ಇದೆಯಲ್ಲಾ? ಇದೂ ಕೂಡಾ ತಲೆತಿರುಕ ಆಸಾಮಿಯೇ. ಈಗಾಗಲೇ ನೂರಾರು ಸಿನಿಮಾಗಳಲ್ಲಿ ನಟಿಸಿದ ನಟರಿಗೂ ಇಲ್ಲದ ತಿಮಿರು, ಆಟಿಟ್ಯೂಡ್ ಈ ಎಳಸು ಕುನ್ನಿಗಿದೆ. ಅದ್ಯಾವುದೋ ಭರ್ಜರಿ ಬ್ಯಾಚುಲರ್ ಎಂಬ ಹಡಬೆ ಶೋ ಮೂಲಕ ಈತನ ಹುಚ್ಚು ಮತ್ತಷ್ಟು ಕೆದರಿಕೊಂಡಿದೆ. ಖುದ್ದು ರವಿಚಂದ್ರನ್ ಜಡ್ಜ್ ಆಗಿದ್ದ, ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಿದ್ದ ಈ ಶೋ ಹೈ ಫೈ ಹಾದರದ ಅಡ್ಡೆಯಂತಿದ್ದ ಬಗ್ಗೆ ಈ ಕ್ಷಣಕ್ಕೂ ಚರ್ಚೆಗಳಾಗುತ್ತಿವೆ.</span></p>
<p style="text-align: justify;"><img loading="lazy" decoding="async" class="alignnone wp-image-9979" src="https://www.cinishodha.com/wp-content/uploads/2025/07/rakshak-bullet--300x169.webp" alt="rakshak bullet" width="1024" height="576" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 8 » cinishodha.com"><span style="font-size: 14pt;">ಈ ಪ್ರಥಮ್ ಮತ್ತು ರಕ್ಷಕ್ ಥರದ ಎಳಸು ಕುನ್ನಿಗಳು ಯಾವ ಕ್ಷಣದಲ್ಲಿಯಾದರೂ, ಯಾವ ರೂಪದಲ್ಲಾದರೂ ಸಮಾಜ ಕಂಟಕರಾಗಿ ಬಿಡುವ ಸಾಧ್ಯತೆಗಳಿದ್ದಾವೆ. ದುರಂತವೆಂದರೆ, ದರ್ಶನ್ ಅಭಿಮಾನಿಗಳಲ್ಲಿ ಕೆಲ ಮಂದಿಯೂ ಅದೇ ಸಾಲಿಗೆ ಸೇರಿಕೊಳ್ಳುತ್ತಾರೆ. ಪ್ರಥಮ್‌ಗೆ ಮೂದಲಿಸಿದಷ್ಟೇ ಸಲೀಸಾಗಿ ರಮ್ಯಾಳಂಥಾ ನಟಿಯರಿಗೂ ಪ್ರಹಾರ ನಡೆಸುತ್ತಾರೆ. ಸದ್ಯ ನಟಿ ರಮ್ಯಾ ತನ್ನ ವಿರುದ್ಧ ಕೆಟ್ಟಾಕೊಳಕು ಕಮೆಂಟು ಮಾಡಿದ ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಸಮರಕ್ಕಿಳಿದಿದ್ದಾರೆ. ಗಮನೀಯ ಅಂಶವೆಂದರೆ, ಪ್ರಳಯಾಂತಕ ಪ್ರಥಮ್ ತಕ್ಷಣ ರಮ್ಯಾ ಸುತ್ತ ಹಬ್ಬಿಕೊಂಡಿದ್ದ ಬೆಂಬಲವನ್ನು ತನ್ನ ದಿಕ್ಕಿಗೆ ವರ್ಗಾಯಿಸಿಕೊಳ್ಳುವ ಆಟ ಕಟ್ಟಿದ್ದ. ಆದರೀಗ ಆತನ ಸುತ್ತಾ ಯಾರೆಂದರೆ ಯಾರೂ ಉಳಿದಿಲ್ಲ.</span><br />
<span style="font-size: 14pt;">ಯಾರಾದರೂ ಹೇಗಿದ್ದೀಯಪ್ಪಾ ಪ್ರಥಮ್ ಅಂದರೆ, ಬೆಳಗೆದ್ದು ಹಲ್ಲುಜ್ಜಿ ಹೇತಿದ್ದರಿಂದ ಹಿಡಿದು, ಬೇಡದ ಪುರಾಣವನ್ನೆಲ್ಲ ಒದರೋ ಜಾಯಮಾನ ಪ್ರಥಮನದ್ದು. ಈ ಥರದ ಹುಚ್ಚು ಸಂತಾನಿಗರನ್ನು ಸೆಲೆಬ್ರಿಟಿಗಳಂತೆ ಬಿಂಬಿಸುವ ಟಿಆರ್‌ಪಿ ತೆವಲನ್ನು ಮಾಧ್ಯಮಗಳು ಬಿಡಬೇಕಿದೆ. ಅದೇ ಹೊತ್ತಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಪಿತಗುಡುತ್ತಿರುವ ವಿಕೃತರಿಗೆ ಕಾನೂನಿನ ಬಿಸಿ ಮುಟ್ಟಿಸಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಹೇಗೆ ಬೇಕೋ ಹಾಗೆ ವರ್ತಿಸಿದರೆ ಯಾರೂ ಕೇಳೋರಿಲ್ಲ ಎಂಬ ಸದರ ಇವರೆಲ್ಲರಿಗಿದ್ದಂತಿದೆ. ಬಹುಶಃ ಪ್ರಥಮ್ ತಲೆ ನೆಟ್ಟಗಿರುವವನಂತಗೆ ವರ್ತಿಸಿದ್ದರೆ, ಆ ದಿಸೆಯಲ್ಲಿ ಅವನದ್ದೂ ಒಂದು ಪ್ರಾಮಾಣಿಕ ಪ್ರಯತ್ನವಾಗಿ ದಾಖಲಾಗುತ್ತಿತ್ತು. ಆದರೀಗ ಆ ಸಾಲಿನಲ್ಲಿ ರಮ್ಯಾ ಮುಂಚೂಣಿಯಲ್ಲಿದ್ದಾರೆ. ಗೃಹ ಸಚಿವ ಪರಮೇಶ್ವರ್‌ಗೆ ಸಾಮಾನ್ಯವಾಗಿ ಇಂಥಾ ವಿದ್ಯಮಾನಗಳೆಲ್ಲ ಗಮನಕ್ಕೆ ಬರೋದಿಲ್ಲ. ಆದರೂ ತುಸು ಪುರಸೊತ್ತು ಮಾಡಿಕೊಂಡು, ಸಾಮಾಜಿಕ ಜಾಲತಾಣದ ಭಯಾನಕ ಪಲ್ಲಟದ ಬಗ್ಗೆ ಗಮನ ಹರಿಸಬೇಕಿದೆ. ಹಾಗಂತ ಈ ನೆಲದ ಜನಸಾಮಾನ್ಯರು ಆಶಿಸುತ್ತಿದ್ದಾರೆ!</span></p>
<p>The post <a rel="nofollow" href="https://www.cinishodha.com/pratham-darshan-controvercy-bangalure-underworld-31-07-25/">pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>ramya divya spandana: ಮೋಹಕ ತಾರೆಯ ಮುಂದಿನ ನಡೆ ನಿಗೂಢ!</title>
		<link>https://www.cinishodha.com/ramya-divya-spandana-%e0%b2%ae%e0%b3%8b%e0%b2%b9%e0%b2%95-%e0%b2%a4%e0%b2%be%e0%b2%b0%e0%b3%86%e0%b2%af-%e0%b2%ae%e0%b3%81%e0%b2%82%e0%b2%a6%e0%b2%bf%e0%b2%a8-%e0%b2%a8%e0%b2%a1%e0%b3%86-%e0%b2%a8/</link>
		
		<dc:creator><![CDATA[Santhosh Bagilagadde]]></dc:creator>
		<pubDate>Thu, 13 Feb 2025 07:57:20 +0000</pubDate>
				<category><![CDATA[ಸ್ಪಾಟ್ ಲೈಟ್]]></category>
		<category><![CDATA[#actressramya]]></category>
		<category><![CDATA[#sandalwoodqueen]]></category>
		<category><![CDATA[kfi]]></category>
		<category><![CDATA[ramya]]></category>
		<category><![CDATA[ramyadivyaspandana]]></category>
		<category><![CDATA[sandalwood]]></category>
		<guid isPermaLink="false">https://www.cinishodha.com/?p=9387</guid>

					<description><![CDATA[<p>ಈಗ ಜಗತ್ತಿನಲ್ಲಿ ಸೋಶಿಯಲ್ ಮೀಡಿಯಾ (social media trend) ಯುಗ ಚಾಲ್ತಿಯಲ್ಲಿದೆ. ಒಂದ್ಯಾವುದೋ ಟ್ರೆಂಡು ಯಾವ ಮಾಯಕದಲ್ಲೋ ಶುರುವಾಗಿ ಬಿಡುತ್ತೆ. ಅದರ ಪ್ರಭೆಯಲ್ಲಿ ಮತ್ಯಾರೋ ಪ್ರಸಿದ್ಧಿ ಎಂಬೋ ಭ್ರಮೆಯ ನೆತ್ತಿಯಲ್ಲಿ ಕುಂತು ಗಿರಗಿರನೆ ಲಗಾಟಿ ಹೊಡೆಯುತ್ತಾರೆ. ಇದಾಗಿ ಮಾರನೇ ದಿನದ ಮುಂಜಾವು ಕಣ್ಬಿಡುವ ಹೊತ್ತಿಗೆಲ್ಲ ಹಳೇ ಟ್ರೆಂಡು ಹೊಸತರ ಅಲೆಯಲ್ಲಿ ಅಕ್ಷರಶಃ ಕೊಚ್ಚಿ ಹೋಗಿರುತ್ತೆ. ಇದೇ ಫಾರ್ಮುಲಾ ಸಿನಿಮಾ ರಂಗದಲ್ಲೂ ಚಾಲ್ತಿಯಲ್ಲಿದೆ. ಒಂದಷ್ಟು ಕಾಲ ಮರೆಗೆ ಸರಿದವರು ಅದೆಂಥಾ (social media stars) ಸ್ಟಾರುಗಳೇ ಆದರೂ ಜನ [...]</p>
<p>The post <a rel="nofollow" href="https://www.cinishodha.com/ramya-divya-spandana-%e0%b2%ae%e0%b3%8b%e0%b2%b9%e0%b2%95-%e0%b2%a4%e0%b2%be%e0%b2%b0%e0%b3%86%e0%b2%af-%e0%b2%ae%e0%b3%81%e0%b2%82%e0%b2%a6%e0%b2%bf%e0%b2%a8-%e0%b2%a8%e0%b2%a1%e0%b3%86-%e0%b2%a8/">ramya divya spandana: ಮೋಹಕ ತಾರೆಯ ಮುಂದಿನ ನಡೆ ನಿಗೂಢ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ಈ</span></strong></span>ಗ ಜಗತ್ತಿನಲ್ಲಿ ಸೋಶಿಯಲ್ ಮೀಡಿಯಾ (social media trend) ಯುಗ ಚಾಲ್ತಿಯಲ್ಲಿದೆ. ಒಂದ್ಯಾವುದೋ ಟ್ರೆಂಡು ಯಾವ ಮಾಯಕದಲ್ಲೋ ಶುರುವಾಗಿ ಬಿಡುತ್ತೆ. ಅದರ ಪ್ರಭೆಯಲ್ಲಿ ಮತ್ಯಾರೋ ಪ್ರಸಿದ್ಧಿ ಎಂಬೋ ಭ್ರಮೆಯ ನೆತ್ತಿಯಲ್ಲಿ ಕುಂತು ಗಿರಗಿರನೆ ಲಗಾಟಿ ಹೊಡೆಯುತ್ತಾರೆ. ಇದಾಗಿ ಮಾರನೇ ದಿನದ ಮುಂಜಾವು ಕಣ್ಬಿಡುವ ಹೊತ್ತಿಗೆಲ್ಲ ಹಳೇ ಟ್ರೆಂಡು ಹೊಸತರ ಅಲೆಯಲ್ಲಿ ಅಕ್ಷರಶಃ ಕೊಚ್ಚಿ ಹೋಗಿರುತ್ತೆ. ಇದೇ ಫಾರ್ಮುಲಾ ಸಿನಿಮಾ ರಂಗದಲ್ಲೂ ಚಾಲ್ತಿಯಲ್ಲಿದೆ. ಒಂದಷ್ಟು ಕಾಲ ಮರೆಗೆ ಸರಿದವರು ಅದೆಂಥಾ (social media stars) ಸ್ಟಾರುಗಳೇ ಆದರೂ ಜನ ಮರೆತು ಮುನ್ನಡೆಯುತ್ತಾರೆ. ಇಂಥಾ ವಿಚಿತ್ರ ಲೋಕದಲ್ಲಿ ದಶಕಗಳಿಂದೀಚೆಗೆ ದೂರ ಸರಿದಿರೋ ನಟಿಯೊಬ್ಬಳನ್ನು ಪ್ರೇಕ್ಷಕರು ಪದೇ ಪದೆ ಧ್ಯಾನಿಸುತ್ತಾರೆಂದರೆ, ನಲವತ್ತು ದಾಟಿದ ಹಳೇ ಚೆಲುವೆ ಮತ್ತೆ ಬಣ್ಣ ಹಚ್ಚಲೆಂದು ಹಾತೊರೆಯುತ್ತಾರೆಂದರೆ ಅದು ನಿಜಕ್ಕೂ ಅಚ್ಚರಿಯಂತೆ ಕಾಣುತ್ತದೆ. ನಟಿ (actress ramya divya spandana) ರಮ್ಯಾ ವಿಚಾರದಲ್ಲಿ ಹೆಜ್ಜೆ ಹೆಜ್ಜೆಗೂ ಅಂಥಾದ್ದೊಂದು ಅಚ್ಚರಿ ಮೂಡಿಕೊಳ್ಳುತ್ತಲೇ ಇದೆ.</span></p>
<p style="text-align: justify;"><img loading="lazy" decoding="async" class="alignnone wp-image-9388" src="https://www.cinishodha.com/wp-content/uploads/2025/02/352559669_566791908871377_3235605021166692480_n-240x300.jpg" alt="352559669 566791908871377 3235605021166692480 n" width="1024" height="1280" title="ramya divya spandana: ಮೋಹಕ ತಾರೆಯ ಮುಂದಿನ ನಡೆ ನಿಗೂಢ! 12 » cinishodha.com" srcset="https://www.cinishodha.com/wp-content/uploads/2025/02/352559669_566791908871377_3235605021166692480_n-240x300.jpg 240w, https://www.cinishodha.com/wp-content/uploads/2025/02/352559669_566791908871377_3235605021166692480_n-768x960.jpg 768w, https://www.cinishodha.com/wp-content/uploads/2025/02/352559669_566791908871377_3235605021166692480_n-819x1024.jpg 819w, https://www.cinishodha.com/wp-content/uploads/2025/02/352559669_566791908871377_3235605021166692480_n-1229x1536.jpg 1229w, https://www.cinishodha.com/wp-content/uploads/2025/02/352559669_566791908871377_3235605021166692480_n-150x188.jpg 150w, https://www.cinishodha.com/wp-content/uploads/2025/02/352559669_566791908871377_3235605021166692480_n-450x563.jpg 450w, https://www.cinishodha.com/wp-content/uploads/2025/02/352559669_566791908871377_3235605021166692480_n-1200x1500.jpg 1200w, https://www.cinishodha.com/wp-content/uploads/2025/02/352559669_566791908871377_3235605021166692480_n.jpg 1280w" sizes="(max-width: 1024px) 100vw, 1024px" /><span style="font-size: 14pt;">ದಶಕದ ಹಿಂದೆ ಖ್ಯಾತಿಯ ಉತ್ತುಂಗದಲ್ಲಿದ್ದಾಕೆ ರಮ್ಯಾ ದಿವ್ಯ ಸ್ಪಂದನ. ಬಹುಶಃ ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲ ನಟಿಯರಿಗಿದ್ದ ಛಾರ್ಮ್ ರಮ್ಯಾಗೆ ದಕ್ಕಿ ಬಿಟ್ಟಿತ್ತು. ಅದ್ಯಾವ ಪರಿ ಆಕೆಗೆ ನಟಿಯಾಗಿ ಬೇಡಿಕೆ ಇತ್ತೆಂದರೆ, ಅದು ದಶಕ ಕಳೆದರೂ ಮುಕ್ಕಾಗುವ ಸಾಧ್ಯತೆಗಳಿರಲಿಲ್ಲ. ಹೀಗೆ ಖ್ಯಾತಿ ಮತ್ತು ಬೇಡಿಕೆಯ ಉತ್ತುಂಗದಲ್ಲಿರುವಾಗಲೇ ಏಕಾಏಕಿ ಚಿತ್ರರಂಗದಿಂದ ದೂರ ಸರಿದು ರಾಜಕೀಯ ಪಡಸಾಲೆ ಸೇರಿಕೊಂಡಿದ್ದಾಕೆ ರಮ್ಯಾ. ಹೇಳಿಕೇಳಿ ಭಾರತದ ರಾಜಕಾರಣದಲ್ಲಿ ಪುರುಷಾಧಿಪಥ್ಯದ ಮೆರೆದಾಟವೇ ಹೆಚ್ಚಿಕೊಂಡಿದೆ. ಇಂದಿರಾ ಗಾಂಧಿಯಂಥಾ ಬೆರಳೆಣಿಕೆಯಷ್ಟು ಮಹಿಳೆಯರು ಬಿಟ್ಟರೆ ಮತ್ಯಾರಿಂದಲೂ ಪುರುಷಹಂಕಾರವನ್ನ ಮೀರಿಕೊಂಡು ಮಿಂಚುವ ಸಾಹಸ ಸಾಧ್ಯವಾಗಿಲ್ಲ. ಇಂಥಾ ರಾಜಕೀಯ ರಂಗಕ್ಕೆ ಗಿಣಿಯಂಥಾ ರಮ್ಯಾ ಎಂಟ್ರಿ ಕೊಟ್ಟಾಗ ಸಹಜವಾಗಿಯೇ ಎಲ್ಲರೊಳಗೊಂದು ಅನುಮಾನ ಮೂಡಿಕೊಂಡಿತ್ತು. </span></p>
<p style="text-align: justify;"><img loading="lazy" decoding="async" class="alignnone wp-image-9389" src="https://www.cinishodha.com/wp-content/uploads/2025/02/399313627_749918963843122_5301949732390436291_n-240x300.jpg" alt="399313627 749918963843122 5301949732390436291 n" width="1023" height="1279" title="ramya divya spandana: ಮೋಹಕ ತಾರೆಯ ಮುಂದಿನ ನಡೆ ನಿಗೂಢ! 13 » cinishodha.com" srcset="https://www.cinishodha.com/wp-content/uploads/2025/02/399313627_749918963843122_5301949732390436291_n-240x300.jpg 240w, https://www.cinishodha.com/wp-content/uploads/2025/02/399313627_749918963843122_5301949732390436291_n-768x960.jpg 768w, https://www.cinishodha.com/wp-content/uploads/2025/02/399313627_749918963843122_5301949732390436291_n-819x1024.jpg 819w, https://www.cinishodha.com/wp-content/uploads/2025/02/399313627_749918963843122_5301949732390436291_n-150x188.jpg 150w, https://www.cinishodha.com/wp-content/uploads/2025/02/399313627_749918963843122_5301949732390436291_n-450x563.jpg 450w, https://www.cinishodha.com/wp-content/uploads/2025/02/399313627_749918963843122_5301949732390436291_n.jpg 1080w" sizes="(max-width: 1023px) 100vw, 1023px" /><span style="font-size: 14pt;">ಹಾಗೆ ರಾಜಕೀಯ ರಂಗಕ್ಕಿಳಿದು ಕಾಂಗ್ರೆಸ್ ಪಕ್ಷದ ಆಯಕಟ್ಟಿನ ಸ್ಥಾನಗಳಲ್ಲಿ ಮಿಂಚಿದ್ದ ರಮ್ಯಾ, ಈಗೊಂದೆರಡು ವರ್ಷಘಗಳಿಂದ ಅಲ್ಲಿಂದಲೂ ಗಾಯಬ್ ಆದಂತಿದ್ದಾರೆ. ಹಾಗೆ ರಮ್ಯಾ ರಾಜಕೀಯದಿಂದ ದೂರ ಸರಿದ ಮುನ್ಸೂಚನೆ ಸಿಗುತ್ತಲೇ ಕರುನಾಡಿನ ಅಭಿಮಾನಿ ಬಳಗದಲ್ಲಿ ಮತ್ತೊಂದು ಸುತ್ತಿನ ಆಸೆ ಚಿಗುರಿಕೊಂಡಿತ್ತು. ಆಕೆ ಮತ್ತೆ ನಾಯಕಿಯಾಗಿ ಮುಂದವರೆಯುತ್ತಾರೆಂಬ ನಿರೀಕ್ಷೆ ಬಹುತೇಕರಲ್ಲಿತ್ತು. ಆದರೆ ರಮ್ಯಾ ಯಾಕೋ ನಾಯಕಿಯಾಗುವ ನಿಟ್ಟಿನಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಒಂದು ಸಂಸ್ಥೆ ಆರಂಭಿಸಿ ಸಿನಿಮಾ ನಿರ್ಮಾಣಕ್ಕಿಳಿದರೇ ಹೊರತು ತಾನು ಮತ್ತೆ ಬಣ್ಣ ಹಚ್ಚೋದ್ಯಾವಾಗ ಎಂಬ ವಿಚಾರದ ಬಗ್ಗೆ ಮಾತಾಡಿಲ್ಲ.</span></p>
<p style="text-align: justify;"><img loading="lazy" decoding="async" class="alignnone wp-image-9390" src="https://www.cinishodha.com/wp-content/uploads/2025/02/ramya-aka-divya-spandna-300x217.jpg" alt="ramya aka divya spandna" width="1024" height="741" title="ramya divya spandana: ಮೋಹಕ ತಾರೆಯ ಮುಂದಿನ ನಡೆ ನಿಗೂಢ! 14 » cinishodha.com" srcset="https://www.cinishodha.com/wp-content/uploads/2025/02/ramya-aka-divya-spandna-300x217.jpg 300w, https://www.cinishodha.com/wp-content/uploads/2025/02/ramya-aka-divya-spandna-150x109.jpg 150w, https://www.cinishodha.com/wp-content/uploads/2025/02/ramya-aka-divya-spandna-450x326.jpg 450w, https://www.cinishodha.com/wp-content/uploads/2025/02/ramya-aka-divya-spandna.jpg 622w" sizes="(max-width: 1024px) 100vw, 1024px" /><span style="font-size: 14pt;">ಈ ನಡುವೆ ರಾಜ್ ಶೆಟ್ಟಿ ಜೊತೆಗೊಂದು ಸಿನಿಮಾದಲ್ಲಿ ರಮ್ಯಾ ನಟಿಸುತ್ತಾರೆಂಬ ಸುದ್ದಿ ಹಬ್ಬಿತ್ತಾದರೂ ಆರಂಭದಲ್ಲೇ ಅಲ್ಲೇನೋ ಕಿರಿಕ್ಕುಗಳು ನಡೆದಿದ್ದವು. ಆ ಕಾರಣದಿಂದಲೇ ರಮ್ಯಾ ಹೊರ ನಡೆದಿದ್ದಾರೆಂಬ ಮಾಹಿತಿ ಜಾಹೀರಾಗಿತ್ತು. ಇದೆಲ್ಲದರಿಂದಾಗಿ ರಮ್ಯಾಭಿಮಾನಿಗಳಿಗೆಲ್ಲ ತೀವ್ರ ನಿರಾಸೆಯಾಗಿದೆ. ಇದೀಗ ಒಪ್ಪುವಂಥಾ ಪಾತ್ರ ಸಿಕ್ಕರೆ ಮತ್ತೆ ಬಣ್ಣ ಹಚ್ಚುವ ಇರಾದೆ ಇದೆ ಎಂಬರ್ಥದಲ್ಲಿ ರಮ್ಯಾ ಮಾತಾಡಿದ್ದಾರೆ. ಅದೂ ಕೂಡಾ ಆ ಕ್ಷಣಕ್ಕೆ ತ್ಯಾಪೆ ಹಚ್ಚಿ ಬಚಾವಾಗೋ ಬುದ್ಧಿವಂತಿಕೆ ಎಂಬ ವಿಚಾರ ಅಭಿಮಾನಿ ಬಳಗಕ್ಕೆ ಪಕ್ಕಾ ಆದಂತಿದೆ. ಒಂದು ವೇಳೆ ರಮ್ಯಾಗೆ ನಾಯಕಿಯಾಗಿ ಮರಳೋ ಆಸೆ ಇದ್ದರೆ, ಯಾರೋ ತನಗಾಗಿ ಒಳ್ಳೆ ಪಾತ್ರ ಕಥೆ ರೆಡಿ ಮಾಡುತ್ತಾರೆಂದು ಕಾಯೋ ಅವಶ್ಯಕತೆಯಿಲ್ಲ. ಅಂಥಾದ್ದನ್ನು ತನಗಾಗಿ ಸೃಷ್ಟಿಸಿಕೊಳ್ಳುವ ಎಲ್ಲ ಬಲವೂ ಆಕೆಗಿದೆ. ಅಂತೂ ನಾಯಕಿಯಾಗೋ ರಿಸ್ಕು ಆಕೆಗೀಗ ಬೇಕಾದಂತಿಲ್ಲ. ಹಾಗಂತ ನಟಿಯಾಗಿ ರಮ್ಯಾಳನ್ನ ಮತ್ತೆ ನೋಡಲು ಸಾಧ್ಯವೇ ಇಲ್ಲ ಅಂತ ನಿರಾಸೆ ಪಡಬೇಕಿಲ್ಲಿ. ಯಾಕಂದ್ರೆ ಇನ್ನೊಂದಷ್ಟು ವರ್ಷ ಕಳೆದ ಬಳಿಕ ಸುದೀರ್ಘ ಏಕಾಂತದಲ್ಲಿ ಮಾಗಿದ ರಮ್ಯಾ ಆ ವಯಸ್ಸಿಗೊಪ್ಪುವ ಪಾತ್ರದ ಮೂಲಕ ಸರ್‌ಪ್ರೈಸ್ ಕೊಡೋ ಸಾಧ್ಯತೆಗಳಿದ್ದಾವೆ!</span></p>
<p>The post <a rel="nofollow" href="https://www.cinishodha.com/ramya-divya-spandana-%e0%b2%ae%e0%b3%8b%e0%b2%b9%e0%b2%95-%e0%b2%a4%e0%b2%be%e0%b2%b0%e0%b3%86%e0%b2%af-%e0%b2%ae%e0%b3%81%e0%b2%82%e0%b2%a6%e0%b2%bf%e0%b2%a8-%e0%b2%a8%e0%b2%a1%e0%b3%86-%e0%b2%a8/">ramya divya spandana: ಮೋಹಕ ತಾರೆಯ ಮುಂದಿನ ನಡೆ ನಿಗೂಢ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>hostelhudugaru bekagiddare: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ</title>
		<link>https://www.cinishodha.com/hostelhudugaru-bekagiddare-%e0%b2%b9%e0%b2%be%e0%b2%b8%e0%b3%8d%e0%b2%9f%e0%b3%86%e0%b2%b2%e0%b3%8d-%e0%b2%b9%e0%b3%81%e0%b2%a1%e0%b3%81%e0%b2%97%e0%b2%b0%e0%b3%81-%e0%b2%ac%e0%b3%87%e0%b2%95/</link>
		
		<dc:creator><![CDATA[Santhosh Bagilagadde]]></dc:creator>
		<pubDate>Wed, 12 Jul 2023 09:19:48 +0000</pubDate>
				<category><![CDATA[ಸ್ಪಾಟ್ ಲೈಟ್]]></category>
		<category><![CDATA[diganthmanchale]]></category>
		<category><![CDATA[hostelhudugarubekagiddare]]></category>
		<category><![CDATA[nithinkrishnamurthy]]></category>
		<category><![CDATA[rakshithshetty]]></category>
		<category><![CDATA[ramya]]></category>
		<category><![CDATA[ramyadivyaspandana]]></category>
		<category><![CDATA[rishabhshetty]]></category>
		<category><![CDATA[trailer]]></category>
		<category><![CDATA[trending]]></category>
		<guid isPermaLink="false">https://www.cinishodha.com/?p=7592</guid>

					<description><![CDATA[<p>ಪ್ರೀತಿ ಎಂಬುದು ಸಿನಿಮಾ ಚೌಕಟ್ಟಿಗೆ ಸದಾ ಕಾಲವೂ ಫ್ರೆಶ್ ಆಗಿ ಒಗ್ಗಿಕೊಳ್ಳುತ್ತದಲ್ಲಾ? ಅಂಥಾದ್ದೇ ಸಾರ್ವಕಾಲಿಕ ತಾಜಾತನ ಹೊಂದಿರುವ ಮತ್ತೊಂದು ಮಾಯೆ ಕಾಲೇಜು ಮತ್ತದರ ಆಸುಪಾಸಿನ ಸಮ್ಮೋಹಕ ವಾತಾವರಣ. ಇದನ್ನೇ ರೂಪಕವಾಗಿಟ್ಟುಕೊಂಡಿರುವ ಅನೇಕ ಸಿನಿಮಾಗಳು ಬಂದಿವೆ. ಅದರಲ್ಲೊಂದಷ್ಟು ಯಶ ಕಂಡಿವೆ. ಕಾಲೇಜು ಲೈಫಿನ ತಳಹದಿ ಹೊಂದಿದ್ದ ಕಿರಿಕ್ ಪಾರ್ಟಿ ಕನ್ನಡದ ಮಟ್ಟಿಗೆ ಅಪರೂಪದ ಚಿತ್ರವಾಗಿ ದಾಖಲಾಗುತ್ತದೆ. ಇದೀಗ ಕಾಲೇಜು ಬದುಕಿನ ಅವಿಭಾಜ್ಯ ಅಂಗವಾಗಿರೋ ಹಾಸ್ಟೆಲ್ ಸುತ್ತ ಜರುಗೋ ಚಿತ್ರವೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಹಾಗೆ ತನ್ನ ಆಂತರ್ಯದ [...]</p>
<p>The post <a rel="nofollow" href="https://www.cinishodha.com/hostelhudugaru-bekagiddare-%e0%b2%b9%e0%b2%be%e0%b2%b8%e0%b3%8d%e0%b2%9f%e0%b3%86%e0%b2%b2%e0%b3%8d-%e0%b2%b9%e0%b3%81%e0%b2%a1%e0%b3%81%e0%b2%97%e0%b2%b0%e0%b3%81-%e0%b2%ac%e0%b3%87%e0%b2%95/">hostelhudugaru bekagiddare: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 12pt;"><span style="color: #00ccff;"><strong><span style="font-size: 18pt;">ಪ್ರೀ</span></strong></span>ತಿ ಎಂಬುದು ಸಿನಿಮಾ ಚೌಕಟ್ಟಿಗೆ ಸದಾ ಕಾಲವೂ ಫ್ರೆಶ್ ಆಗಿ ಒಗ್ಗಿಕೊಳ್ಳುತ್ತದಲ್ಲಾ? ಅಂಥಾದ್ದೇ ಸಾರ್ವಕಾಲಿಕ ತಾಜಾತನ ಹೊಂದಿರುವ ಮತ್ತೊಂದು ಮಾಯೆ ಕಾಲೇಜು ಮತ್ತದರ ಆಸುಪಾಸಿನ ಸಮ್ಮೋಹಕ ವಾತಾವರಣ. ಇದನ್ನೇ ರೂಪಕವಾಗಿಟ್ಟುಕೊಂಡಿರುವ ಅನೇಕ ಸಿನಿಮಾಗಳು ಬಂದಿವೆ. ಅದರಲ್ಲೊಂದಷ್ಟು ಯಶ ಕಂಡಿವೆ. ಕಾಲೇಜು ಲೈಫಿನ ತಳಹದಿ ಹೊಂದಿದ್ದ ಕಿರಿಕ್ ಪಾರ್ಟಿ ಕನ್ನಡದ ಮಟ್ಟಿಗೆ ಅಪರೂಪದ ಚಿತ್ರವಾಗಿ ದಾಖಲಾಗುತ್ತದೆ. ಇದೀಗ ಕಾಲೇಜು ಬದುಕಿನ ಅವಿಭಾಜ್ಯ ಅಂಗವಾಗಿರೋ ಹಾಸ್ಟೆಲ್ ಸುತ್ತ ಜರುಗೋ ಚಿತ್ರವೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಹಾಗೆ ತನ್ನ ಆಂತರ್ಯದ ಗಟ್ಟಿತನದ ಹೊಳಹಿನೊಂದಿಗೆ ನಿರೀಕ್ಷೆ ಮೂಡಿಸಿರುವ ಚಿತ್ರ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಇದೀಗ ಅತ್ಯಂತ ಪರಿಣಾಮಕಾರಿಯಾಗಿರೋ ಟ್ರೈಲರ್ ಲಾಂಚ್ ಮಾಡುವ ಮೂಲಕ ಹಾಸ್ಟೆಲ್ ಹುಡುಗರ ಹಾವಳಿ ಮೇರೆ ಮೀರಿಕೊಂಡಿದೆ!</span></p>
<p style="text-align: justify;"><img loading="lazy" decoding="async" class="alignnone wp-image-7593" src="https://www.cinishodha.com/wp-content/uploads/2023/07/download-5-300x150.jpg" alt="download 5" width="1024" height="512" title="hostelhudugaru bekagiddare: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ 18 » cinishodha.com" srcset="https://www.cinishodha.com/wp-content/uploads/2023/07/download-5-300x150.jpg 300w, https://www.cinishodha.com/wp-content/uploads/2023/07/download-5-150x75.jpg 150w, https://www.cinishodha.com/wp-content/uploads/2023/07/download-5.jpg 318w" sizes="(max-width: 1024px) 100vw, 1024px" /><span style="font-size: 12pt;">ಅಷ್ಟಕ್ಕೂ ಹಾಸ್ಟೆಲ್ ಹುಡುಗರ ಹಾವಳಿ ಸಣ್ಣಗೆ ಶುರುವಾಗಿ ವರ್ಷಗಳೇ ಕಳೆಯುತ್ತಾ ಬಂದಿವೆ. ಹಾಗೆ ಸುದೀರ್ಘಾವಧಿಯಲ್ಲಿ ಪ್ರೇಕ್ಷಕರನ್ನು ಸದಾ ಕಾಲವೂ ಸೆಳೆಯುವ ಸಲುವಾಗಿ ಚಿತ್ರತಂಡ ಜಾಣ್ಮೆಯ ನಡೆಯನ್ನೇ ಅನುಸರಿಸಿಕೊಂಡು ಬಂದಿದೆ. ಇದೆಲ್ಲ ಏನೇ ಇದ್ದರೂ ಈ ಹುಡುಗರ ಹಾವಳಿ ದಿನಗಳೆದಂತೆ ಇಷ್ಟೊಂದು ತೀವ್ರವಾಗುತ್ದೆಂದು ಯಾರೆಂದರೆ ಯಾರೂ ಅಂದುಕೊಂಡಿರಲಿಕ್ಕಿಲ್ಲ. ಹಾಗೆ ಈ ಚಿತ್ರವನ್ನು ಕೊಂಚ ಲಘುವಾಗಿ ಪರಿಗಣಿಸಿದ್ದವರೆಲ್ಲರೂ ಇತ್ತೀಚಿನ ವಿದ್ಯಮಾನಗಳನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ. ಆರಂಭಲಿ ಇದು ಹಾಸ್ಟೆಲ್ ಸುತ್ತ ಜರುಗೋ ಮಾಮೂಲಿ ಕಥೆ ಇರಬಹುದೆಂದುಕೊಂಡಿದ್ದವರಿಗೆ ಟ್ರೈಲರ್ ಮೂಲಕ ಹೊಸಾ ಜಗತ್ತೊಂದು ತೆರೆದುಕೊಂಡಿದೆ.</span></p>
<p style="text-align: justify;"><img loading="lazy" decoding="async" class="alignnone wp-image-7594" src="https://www.cinishodha.com/wp-content/uploads/2023/07/images-2.jpg" alt="images 2" width="1024" height="614" title="hostelhudugaru bekagiddare: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ 19 » cinishodha.com" srcset="https://www.cinishodha.com/wp-content/uploads/2023/07/images-2.jpg 290w, https://www.cinishodha.com/wp-content/uploads/2023/07/images-2-150x90.jpg 150w" sizes="(max-width: 1024px) 100vw, 1024px" /><span style="font-size: 12pt;">ತಾನೇ ತಾನಾಗಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಬಗೆಗೊಂದು ಕುತೂಹಲ ಹರಳುಗಟ್ಟಿಕೊಂಡಿತ್ತು. ಈ ಟ್ರೈಲರ್ ನೋಡಿದ ಬಳಿಕ ಅದು ಇನ್ನೂ ತೀವ್ರಗೊಂಡಿದೆ. ಪರಂವಃ ಸ್ಟುಡಿಯೋಸ್ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರಕೆ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ಮೋಹಕ ತಾರೆ ರಮ್ಯಾ ಮುಂತಾದವರು ಸಥ ಕೊಟ್ಟಿದ್ದಾರೆ. ಇಲ್ಲಿರುವುದು ಕಾಲೇಜು ಹುಡುಗರ ಕಿತಾಪತಿಗಳ ಪ್ರವರವೇ ಆಗಿದ್ದರೂ ಕೂಡಾ, ಅದರಲ್ಲೇನೋ ವಿಶೇಷವಿದೆ ಎಂಬುದನ್ನು ಈ ರೈಲರ್ ಜಾಹೀರು ಮಾಡಿದೆ. ಈ ಟ್ರೈಲರ್ ಮೂಲಕವೇ ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರ ಬಹುನಿರೀಕ್ಷಿತ ಸಿನಿಮಾವಾಗಿ ನೆಲೆ ಕಂಡುಕೊಂಡಿದೆ.</span></p>
<p style="text-align: justify;"><img loading="lazy" decoding="async" class="alignnone wp-image-7595" src="https://www.cinishodha.com/wp-content/uploads/2023/07/download-4-300x110.jpg" alt="download 4" width="1024" height="376" title="hostelhudugaru bekagiddare: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ 20 » cinishodha.com" srcset="https://www.cinishodha.com/wp-content/uploads/2023/07/download-4-300x110.jpg 300w, https://www.cinishodha.com/wp-content/uploads/2023/07/download-4-150x55.jpg 150w, https://www.cinishodha.com/wp-content/uploads/2023/07/download-4.jpg 370w" sizes="(max-width: 1024px) 100vw, 1024px" /><span style="font-size: 12pt;">ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋಸ್ ಮೂಲಕ ನಿರ್ಮಾಣಗೊಳ್ಳುವ ಸಿನಿಮಾಗಳಲ್ಲಿ ಒಂದು ಗುಣಮಟ್ಟವನ್ನು ಕಾಯುಕೊಂಡು ಬಂದಿದ್ದಾರೆ. ಆಯ್ಕೆಯ ವಿಚಾರದಲ್ಲಿ ಬಲು ಚೂಸಿಯಾಗಿರುವ ರಕ್ಷಿತ್, ಒಂದು ಸಿನಿಮಾ ನಿರ್ಮಾಣಕ್ಕ ಮುಂದಾದರೆಂದರೆ ಅಉ ಭಿನ್ನವಾಗಿರುತ್ತದೆಂಬ ನಂಬಿಕೆ ಪ್ರೇಕ್ಷಕರಿಗೂ ಬಂದು ಬಿಟ್ಟಿದೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಆ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸುವಂತಿದೆ. ಕಥೆಯೂ ಭಿನ್ನ, ಪಾತ್ರ ವರ್ಗವೂ ವಿಶೇಷ&#8230; ಒಟ್ಟಾರೆಯಾಗಿ ಎಲ್ಲ ವರ್ಗದ ಪ್ರೇಕ್ಷಕರೂ ಕೂಡಾ ಹಾಸ್ಟೆಲ್ ಹುಡುಗರಿಗಾಗಿ ಕಾದು ಕೂರುವಂತಾಗಿದೆ. ಅದರಲ್ಲಿಯೂ ರಮ್ಯಾ ಬಹು ಕಾಲದ ನಂತರ ಈ ಸಿನಿಮಾದ ಮೂಲಕ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರವೂ ಈ ಟ್ರೈಲರ್‍ನಲ್ಲಿ ರಿವೀಲ ಆಗಿದೆ. ಒಟ್ಟಾರೆಯಾಗಿ ಈ ಟ್ರೈಲರ್‍ನಿಂದಾಗಿ ಹಾಸ್ಟೆಲ್ ಹುಡುಗರ ಹಾವಳಿ ಮತ್ತಷ್ಟು ಹೆಚ್ಚಾಗಿದೆ!</span></p>
<p>The post <a rel="nofollow" href="https://www.cinishodha.com/hostelhudugaru-bekagiddare-%e0%b2%b9%e0%b2%be%e0%b2%b8%e0%b3%8d%e0%b2%9f%e0%b3%86%e0%b2%b2%e0%b3%8d-%e0%b2%b9%e0%b3%81%e0%b2%a1%e0%b3%81%e0%b2%97%e0%b2%b0%e0%b3%81-%e0%b2%ac%e0%b3%87%e0%b2%95/">hostelhudugaru bekagiddare: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
	</channel>
</rss>
